ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
62ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > 2025

ಆಗಸ್ಟ್ 2025ರ ಸಂಚಿಕೆ: ‘ಪಾಂಡಿತ್ಯವೀರ’ ಟಿ.ವಿ. ವೆಂಕಟಾಚಲಶಾಸ್ತೀ ವಿಶೇಷ ಪುರವಣಿ.

ಆಗಸ್ಟ್ 2025ರ ಸಂಚಿಕೆ: 'ಪಾಂಡಿತ್ಯವೀರ’ ಟಿ.ವಿ. ವೆಂಕಟಾಚಲಶಾಸ್ತೀ ವಿಶೇಷ ಪುರವಣಿ.

• ಡಾ. ಟಿ.ವಿ. ವೆಂಕಟಾಚಲಶಾಸ್ತ್ರೀ ಅಭಿವಂದನೆ -ಸಂಪಾದಕ • ಪಾಂಡಿತ್ಯವೀರ’ ಟಿ.ವಿ. ವೆಂಕಟಾಚಲಶಾಲಶಾಸ್ತ್ರೀ ಲೇಖಕರು: ಎಸ್.ಆರ್. ರಾಮಸ್ವಾಮಿ • ಟಿ.ವಿ. ವೆಂಕಟಾಚಲಶಾಸ್ತ್ರಿಗಳ ಕೃತಿಸಂಪದ – ಲೇಖಕರು: ಡಾ.ಎನ್.ಎಸ್. ತಾರಾನಾಥ • ಛಂದಸ್ಸು-ಅಲಂಕಾರಶಾಸ್ತ್ರ ಕ್ಷೇತ್ರಗಳಿಗೆ ಡಾ. ಟಿ.ವಿ. ವೆಂಕಟಾಚಲಶಾಸ್ತ್ರೀ ಅವರ ಕೊಡುಗೆ – ಲೇಖಕರು: ಡಾ. ಕೆ.ಜಿ. ನಾರಾಯಣ ಪ್ರಸಾದ್ • ವ್ಯಾಕರಣ-ಭಾಷಾವಿಷಯಗಳಲ್ಲಿ ಡಾ. ಟಿ.ವಿ. ವೆಂಕಟಾಚಲಶಾಸ್ತ್ರಿಗಳ ಸಾರ್ಥಕ ಕೃಷಿ – ಲೇಖಕರು: ಡಾ. ಪಾದೇಕಲ್ಲು ವಿಷ್ಣುಭಟ್ಟ • ಡಾ. ಟಿ.ವಿ. ವೆಂಕಟಾಚಲಶಾಸ್ತ್ರಿಗಳ ನಿಘಂಟು ಮತ್ತು ಗ್ರಂಥಸಂಪಾದನ ಕ್ಷೇತ್ರಗಳಿಗೆ […]

1975 ತುರ್ತುಪರಿಸ್ಥಿತಿ: ಸ್ವತಂತ್ರಭಾರತದ ಕರಾಳ ಅಧ್ಯಾಯ

1975 ತುರ್ತುಪರಿಸ್ಥಿತಿ: ಸ್ವತಂತ್ರಭಾರತದ ಕರಾಳ ಅಧ್ಯಾಯ

ಭಾರತದಲ್ಲಿ ಸ್ವಾತಂತ್ರ್ಯಸಿದ್ಧಿಯಾಗಿ ಸಂಸದೀಯ ಪ್ರಜಾಪ್ರಭುತ್ವ ಜಾರಿಗೆ ಬಂದು ಇಪ್ಪತ್ತೇಳು ವರ್ಷಗಳಷ್ಟೆ ದಾಟಿದ್ದಾಗ (ಜೂನ್ 1975) ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರವು ಸಂವಿಧಾನವನ್ನೇ ಧೂಳೀಪಟ ಮಾಡಿ ‘ತುರ್ತುಪರಿಸ್ಥಿತಿ’ಯನ್ನು ದೇಶಾದ್ಯಂತ ಜಾರಿಗೊಳಿಸಿತು. ಪ್ರಜೆಗಳ ಎಲ್ಲ ಮೂಲಭೂತ ಹಕ್ಕುಗಳನ್ನೂ ಅಪಹರಣ ಮಾಡಿ ಕಾಂಗ್ರೆಸ್ಸೇತರ ರಾಷ್ಟ್ರನಾಯಕರನ್ನೂ ಪ್ರಜಾಪ್ರಭುತ್ವಪರ ಸಾಮಾಜಿಕ ಕಾರ್ಯಕರ್ತರನ್ನೂ ಜೈಲಿಗೆ ತಳ್ಳಿ ಅಪರಿಮಿತ ಹಿಂಸೆಯೊಡಗೂಡಿದ ಅಮಾನುಷ ಪೊಲೀಸ್ ರಾಜ್ಯವನ್ನು ಜಾರಿಗೊಳಿಸಿತು. ಇಪ್ಪತ್ತು ತಿಂಗಳ ಆ ಅತಿಘೋರ ದಮನಶಾಹಿಯಿಂದ ದೇಶವನ್ನು ಮುಕ್ತಗೊಳಿಸಲು ಸಾವಿರ ಸಾವಿರ ಮಂದಿ ತ್ಯಾಗಮಯ ದೇಶಪ್ರೇಮಿಗಳು ಬೆವರು-ರಕ್ತಗಳನ್ನು ನೀರಿನಂತೆ ಹರಿಸಬೇಕಾಯಿತು. […]

Error Code: 502

Error Code: 502 Content nginx/1240 (Ubuntu) Error Code: 502 Error Code: 502 Error Code: 502 Error Code: 502 Error Code: 502 502 Bad Gateway Error Code: 502 Error Code: 502 Error Code: 502 Error Code: 502 Error Code: 502 Error Code: 502 Error Code: 502 Error Code: 502 Error Code: 502 502 Bad Gateway nginx/1240 […]

ಉತ್ಥಾನ ಫೆಬ್ರುವರಿ 2025ರ ಸಂಚಿಕೆಯಲ್ಲಿ ಏನೇನಿದೆ

ಪ್ರಚಲಿತ: “ಕೊಟ್ಟವನು ಕೋಡಂಗಿ….”– ಎಸ್.ಆರ್.ಆರ್. ಮುಖಪುಟ ಲೇಖನಗಳು ಅಹಲ್ಯಾಬಾಯಿ ಹೋಳ್ಕರ್: ಭಾರತದ ಸಂಸ್ಕೃತಿ, ಧರ್ಮ ಮತ್ತು ಸಂಪ್ರದಾಯದ ಪ್ರತಿನಿಧಿ – ಸಹನಾ ವಿಜಯಕುಮಾರ್ ಅಹಲ್ಯಾಬಾಯಿಯ ಆಡಳಿತ, ದೇಶಾದ್ಯಂತ ನಿರ್ಮಿತಿಗಳು: ಐತಿಹಾಸಿಕಾವಲೋಕನ ಎಂ.ಎನ್. ರವೀಂದ್ರ ವಿಶೇಷ ಲೇಖನಗಳು ಹರಿದಾಸ್ ಮುಂದ್ರಾ ಹಗರಣ: ಸ್ವತಂತ್ರ ಭಾರತದ ಮೊದಲ ಷೇರು ಹಗರಣ ಅನಂತ ರಮೇಶ್ ಕನ್ನಡ ಶಾಸನಗಳಲ್ಲಿ ಸಂಸ್ಕೃತಿ-ಎಸ್. ಕಾರ‍್ತಿಕ್, ಡಾ|| ಪಿ.ವಿ. ಕೃಷ್ಣಮೂರ್ತಿ ಆಧುನಿಕ ಕನ್ನಡ ಗದ್ಯ ವಿಕಾಸ – ಡಾ. ಬಿ. ಜನಾರ್ದನ ಭಟ್ ಪುಸ್ತಕ ಪರಿಚಯ ಹಿಂದೂಧರ್ಮದ […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ


vulkan vegas, vulkan casino, vulkan vegas casino, vulkan vegas login, vulkan vegas deutschland, vulkan vegas bonus code, vulkan vegas promo code, vulkan vegas österreich, vulkan vegas erfahrung, vulkan vegas bonus code 50 freispiele, 1win, 1 win, 1win az, 1win giriş, 1win aviator, 1 win az, 1win azerbaycan, 1win yukle, pin up, pinup, pin up casino, pin-up, pinup az, pin-up casino giriş, pin-up casino, pin-up kazino, pin up azerbaycan, pin up az, mostbet, mostbet uz, mostbet skachat, mostbet apk, mostbet uz kirish, mostbet online, mostbet casino, mostbet o'ynash, mostbet uz online, most bet, mostbet, mostbet az, mostbet giriş, mostbet yukle, mostbet indir, mostbet aviator, mostbet casino, mostbet azerbaycan, mostbet yükle, mostbet qeydiyyat