ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ೫೦ :ಸವಿನೆನಪು > ೧೯೭೫-೭೭ರ ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ದಾಖಲಿಸಿದ `ಭುಗಿಲು’ ಗ್ರಂಥದ `ದೌರ್ಜನ್ಯ ತಾಂಡವ’ ಅಧ್ಯಾಯ

೧೯೭೫-೭೭ರ ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ದಾಖಲಿಸಿದ `ಭುಗಿಲು’ ಗ್ರಂಥದ `ದೌರ್ಜನ್ಯ ತಾಂಡವ’ ಅಧ್ಯಾಯ

೧೯೭೫-೭೭ರ ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ದಾಖಲಿಸಿದ `ಭುಗಿಲು’ ಗ್ರಂಥದ `ದೌರ್ಜನ್ಯ ತಾಂಡವ’ ಅಧ್ಯಾಯವನ್ನು ಉತ್ಥಾನದ ಅಭಿಮಾನಿಗಳಿಗಾಗಿ, ಇಂದಿನ ಯುವ ಪೀಳಿಗೆಗೆ ಮಾಹಿತಿ ಕೊಡುವ ದೃಷ್ಟಿಯಿಂದ ಪ್ರಕಟಿಸುತ್ತಿದ್ದೇವೆ. ತುರ್ತುಪರಿಸ್ಥಿತಿಯ ಹಿನ್ನೆಲೆ, ಆ ದಿನಗಳಲ್ಲಿ ಏನೆಲ್ಲ ಘಟನೆಗಳು ನಡೆದವು ಎಂಬುದನ್ನೆಲ್ಲ ತಿಳಿಯಲು ನೀವು `ಭುಗಿಲು’ ಪುಸ್ತಕವನ್ನು ಹುಡುಕಿ ಓದಬೇಕು!   ಪ್ರಜಾಪ್ರಭುತ್ವವನ್ನು ಹೊಸಕಿ ಹಾಕುವ ಯತ್ನಗಳನ್ನು ಹಿಮ್ಮೆಟ್ಟಿಸಿದ, ಪ್ರಜಾತಂತ್ರಕ್ಕಾಗಿ ತಮ್ಮ ತನು, ಮನ, ಧನವನ್ನೆಲ್ಲ ತ್ಯಾಗ ಮಾಡಿದ, ಹಿಂಸೆ ಅನುಭವಿಸಿಯೂ ಹೋರಾಟಕ್ಕೆ ಹಿಂಜರಿಯದ ಆ ಎಲ್ಲ ಜೀವಗಳಿಗೆ ನಮ್ಮ ನಮನಗಳು. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ `ಉತ್ಥಾನ’ದ ಪ್ರಕಟಣೆಗೂ ಬೀಗಮುದ್ರೆ ಬಿದ್ದಿತ್ತು.  ೧೯೭೭ರಲ್ಲಿ ಮತ್ತೆ ಆರಂಭವಾದ  `ಉತ್ಥಾನವು ಮತ್ತಷ್ಟು ಬೆಳೆದು, ನಾಡಿನ ಅಭ್ಯುದಯಕ್ಕಾಗಿ ಸದಾ ಶ್ರಮಿಸುತ್ತ ಬಂದಿದೆ.
ಪ್ರಜಾತಂತ್ರದ ರಕ್ಷಣೆಗೆ `ಉತ್ಥಾನ’ವು ಸದಾ ಬದ್ಧ ಎಂದು ಈ ಮೂಲಕ ಮತ್ತೊಮ್ಮೆ ಘೋಷಿಸಲು ನಮಗೆ ಅತ್ಯಂತ ಆನಂದವಾಗುತ್ತಿದೆ.

Please wait while flipbook is loading. For more related info, FAQs and issues please refer to DearFlip WordPress Flipbook Plugin Help documentation.

2 Responses to “೧೯೭೫-೭೭ರ ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ದಾಖಲಿಸಿದ `ಭುಗಿಲು’ ಗ್ರಂಥದ `ದೌರ್ಜನ್ಯ ತಾಂಡವ’ ಅಧ್ಯಾಯ”

  1. Shrinivas.m.c.

    ಚಂದಾದಾರನಾಗಬೇಕು.

    Reply

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ