ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > 2022 > June

ಉತ್ಥಾನ ಜುಲೈ 2022 ಸಂಚಿಕೆಯಲ್ಲಿ ಏನೇನಿದೆ?

ಉತ್ಥಾನ ಜುಲೈ 2022 ಸಂಚಿಕೆಯಲ್ಲಿ ಏನೇನಿದೆ?

ಪ್ರಚಲಿತ ವಿಭಾಗದಲ್ಲಿ: ಆಮದನ್ನಿ ಅಠ್ಠನ್ನಿ, ಖರ್ಚಾ ರುಪೈಯಾ                     ಲೇಖಕರು: ಎಸ್. ಆರ್. ಆರ್. ಮುಖಪುಟಲೇಖನ ಪಠ್ಯಪುಸ್ತಕಗಳ ಪರಿಷ್ಕರಣೆಗೇಕೆ ವಿರೋಧ?                                                  ಲೇಖಕರು: ಡಾ. ರೋಹಿಣಾಕ್ಷ ಶಿರ್ಲಾಲು 2. ರಾಷ್ಟ್ರೀಯ ಬ್ಯಾಂಕ್‌ಗಳು  ಮತ್ತು ಖಾಸಗೀಕರಣದ ಬೇಕು-ಬೇಡಗಳು ಲೇಖಕರು: ಅನಂತ ರಮೇಶ್ ವಿಶೇಷ ಲೇಖನ: ರಾಜಕೀಯ ಅಶಿಸ್ತಿಗೆ ನಾಂದಿ ಹಾಡಿದ 1969ರ ರಾಷ್ಟ್ರಪತಿ ಚುನಾವಣೆ ಲೇಖಕರು:  ಎಚ್. ಮಂಜುನಾಥ ಭಟ್ ಸ್ಮರಣೆ ಭಕ್ತಿ ಸಂಗೀತಕ್ಕೆ ಶಾಸ್ತ್ರೀಯತೆ  ಪಂಡಿತ್ ಜಸ್ರಾಜ್ ಲೇಖಕರು: ಎಂ.ಬಿ. ಹಾರ‍್ಯಾಡಿ ಸಿನಿಮಾಂತರಂಗ ಕನ್ನಡ ಚಿತ್ರಸಂಗೀತದ ಮೇಲೆ  ಹಿಂದಿಯ […]

೧೯೭೫-೭೭ರ ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ದಾಖಲಿಸಿದ `ಭುಗಿಲು’ ಗ್ರಂಥದ `ದೌರ್ಜನ್ಯ ತಾಂಡವ’ ಅಧ್ಯಾಯ

೧೯೭೫-೭೭ರ ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ದಾಖಲಿಸಿದ `ಭುಗಿಲು’ ಗ್ರಂಥದ `ದೌರ್ಜನ್ಯ ತಾಂಡವ’ ಅಧ್ಯಾಯವನ್ನು ಉತ್ಥಾನದ ಅಭಿಮಾನಿಗಳಿಗಾಗಿ, ಇಂದಿನ ಯುವ ಪೀಳಿಗೆಗೆ ಮಾಹಿತಿ ಕೊಡುವ ದೃಷ್ಟಿಯಿಂದ ಪ್ರಕಟಿಸುತ್ತಿದ್ದೇವೆ. ತುರ್ತುಪರಿಸ್ಥಿತಿಯ ಹಿನ್ನೆಲೆ, ಆ ದಿನಗಳಲ್ಲಿ ಏನೆಲ್ಲ ಘಟನೆಗಳು ನಡೆದವು ಎಂಬುದನ್ನೆಲ್ಲ ತಿಳಿಯಲು ನೀವು `ಭುಗಿಲು’ ಪುಸ್ತಕವನ್ನು ಹುಡುಕಿ ಓದಬೇಕು!   ಪ್ರಜಾಪ್ರಭುತ್ವವನ್ನು ಹೊಸಕಿ ಹಾಕುವ ಯತ್ನಗಳನ್ನು ಹಿಮ್ಮೆಟ್ಟಿಸಿದ, ಪ್ರಜಾತಂತ್ರಕ್ಕಾಗಿ ತಮ್ಮ ತನು, ಮನ, ಧನವನ್ನೆಲ್ಲ ತ್ಯಾಗ ಮಾಡಿದ, ಹಿಂಸೆ ಅನುಭವಿಸಿಯೂ ಹೋರಾಟಕ್ಕೆ ಹಿಂಜರಿಯದ ಆ ಎಲ್ಲ ಜೀವಗಳಿಗೆ ನಮ್ಮ […]

ಹಿನ್ನೆಲೆ ಗಾಯನದ   ಸಮ್ರಾಜ್ಞಿ ಇನ್ನಿಲ್ಲ

ಹಿನ್ನೆಲೆ ಗಾಯನದ   ಸಮ್ರಾಜ್ಞಿ ಇನ್ನಿಲ್ಲ

ನಮ್ಮ ದೇಶದ ಮೂರು ಪೀಳಿಗೆಗಳ ಕೋಟ್ಯಂತರ ಜನರಿಗೆ ಅತ್ಯಂತ ಆನಂದವನ್ನು ಅತ್ಯಂತ ಹೆಚ್ಚು ಕಾಲ ನೀಡಿರುವವರು ಯಾರು? – ಎಂಬ ಪ್ರಶ್ನೆಗೆ ಹೊರಡುವ ಒಕ್ಕೊರಲಿನ ಉತ್ತರ ಭಾರತರತ್ನ ಲತಾ ಮಂಗೇಶ್ಕರ್ (೧೯೨೯-೨೦೨೨) ಎಂಬುದು. ಚಲನಚಿತ್ರಗಳಲ್ಲಿನ ಹಿನ್ನೆಲೆ ಗಾಯನಕ್ಕೆ ಅಭೂತಪೂರ್ವ ಪ್ರತಿಷ್ಠೆಯನ್ನು ತಂದುಕೊಟ್ಟವರಲ್ಲಿ ಅವರು ಅಗ್ರಶ್ರೇಣಿಯವರು. ಭಾರತದ ಎಲ್ಲ ಭಾಷೆಗಳಲ್ಲಿ ಅವರ ಸಂಗೀತಸುಧೆ ಹರಿಯಿತು. ಸುಮಾರು ಮೂವತ್ತು ಸಾವಿರದಷ್ಟು ಗೀತಗಳಿಗೆ ಅವರು ಜೀವ ತುಂಬಿದುದು ಜಾಗತಿಕ ದಾಖಲೆಯೂ ಆಯಿತು. ಆರು ದಶಕಗಳಷ್ಟು ದೀರ್ಘಕಾಲ ನಡೆದ ಅವರ ನಿರಂತರ ನಾದಸೇವೆ […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ