ಮಹಾಭಾರತದ ಅಭೂತಪೂರ್ವ ವರ್ಣಚಿತ್ರಗಳಿಂದ, ಅಂಚೆ ಮೂಲಕ ಚಿತ್ರಕಲಿಸುವ ಕಲಾಶಾಲೆ ನಡೆಸಿದ, ಖ್ಯಾತ ಕಲಾವಿದ ಎಂ.ಟಿ.ವಿ. ಆಚಾರ್ಯ ಅವರು ‘ಚಂದಮಾಮ’ಕನ್ನಡ ಅವತರಣಿಕೆಯಲ್ಲಿ ಮೊದಲ ಐದು ವರ್ಷಗಳ ಕಾಲ ಮುಖಚಿತ್ರ, ಒಳಪುಟಗಳ ಕಲಾವಿದರಾಗಿದ್ದಷ್ಟೇ ಅಲ್ಲದೆ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದರು. ಅನಂತರ ಸಂಪಾದಕರಾದವರೇ ‘ನವಗಿರಿನಂದ’. ಇದರ ಬಗ್ಗೆ ‘ಕಲೆ ಮತ್ತು ನಾನು’ಎಂಬ ತಮ್ಮ ಆತ್ಮಕಥೆಯಲ್ಲಿ ಎಂ.ಟಿ.ವಿ. ಆಚಾರ್ಯ ಅವರು ನೆನಪು ಮಾಡಿಕೊಂಡಿದ್ದಾರೆ. ಐವತ್ತು ಅರವತ್ತು ವರ್ಷಗಳ ಹಿಂದೆ ಚಿಕ್ಕವರು, ದೊಡ್ಡವರು ಎಂದು ವಯಸ್ಸಿನ ಅಂತರವಿಲ್ಲದೆ ಕನ್ನಡ ಓದು-ಬರಹ ಗೊತ್ತಿದ್ದ ಬಹುತೇಕ ಮಂದಿ ಪ್ರತಿ […]
‘ನವಗಿರಿನಂದ’ ಮಾದನಬೆಟ್ಟು ರಂಗರಾವ್
Month : November-2024 Episode : Author : ಲಕ್ಷ್ಮೀನಾರಾಯಣ ಅಡೇಖಂಡಿ