
ಇತ್ತೀಚೆಗೆ (ಜುಲೈ ೨೭) ಇಹಲೋಕ ತ್ಯಜಿಸಿದ ‘ಭಾರತರತ್ನ’ ಡಾ. ಅಬ್ದುಲ್ ಕಲಾಂ ಹಾಗೂ ಪ್ರತಿಭಾನ್ವಿತ ರಾಕೆಟ್ ಇಂಜಿನಿಯರ್ ಸಿ.ಆರ್. ಸತ್ಯ ಅವರ ಒಡನಾಟ, ಸ್ನೇಹ ಸರಿಸುಮಾರು ೫೦ ವರ್ಷಗಳಷ್ಟು ದೀರ್ಘಕಾಲದ್ದು. ಕೇರಳದ ತಿರುವನಂತಪುರದ ಬಳಿಯ ತುಂಬಾ ರಾಕೆಟ್ ಉಡಾವಣೆ ಕೇಂದ್ರಕ್ಕೆ ಒಬ್ಬ ರಾಕೆಟ್ ಇಂಜಿನಿಯರಾಗಿ ನೇಮಕಗೊಂಡಾಗಿನಿಂದ ಆರಂಭಗೊಂಡು, ಡಾ. ಕಲಾಂ ಅವರನ್ನು ಒಬ್ಬ ಸಹೋದ್ಯೋಗಿಯಾಗಿ, ಆತ್ಮೀಯ ಸ್ನೇಹಿತನಾಗಿ ಅತ್ಯಂತ ಸನಿಹದಿಂದ ಕಂಡವರು ಸಿ.ಆರ್. ಸತ್ಯ. ಮೇಲಧಿಕಾರಿ, ಸ್ನೇಹಿತ ಅಬ್ದುಲ್ ಕಲಾಂ ಅವರೊಂದಿಗಿನ ತಮ್ಮ ಒಡನಾಟದ ದಿನಗಳನ್ನು ‘ಉತ್ಥಾನ’ದ […]