ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ೫೦ :ಸವಿನೆನಪು

ಉತ್ಥಾನ ೫೦ :ಸವಿನೆನಪು

೧೯೭೫-೭೭ರ ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ದಾಖಲಿಸಿದ `ಭುಗಿಲು’ ಗ್ರಂಥದ `ದೌರ್ಜನ್ಯ ತಾಂಡವ’ ಅಧ್ಯಾಯ

೧೯೭೫-೭೭ರ ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ದಾಖಲಿಸಿದ `ಭುಗಿಲು’ ಗ್ರಂಥದ `ದೌರ್ಜನ್ಯ ತಾಂಡವ’ ಅಧ್ಯಾಯವನ್ನು ಉತ್ಥಾನದ ಅಭಿಮಾನಿಗಳಿಗಾಗಿ, ಇಂದಿನ ಯುವ ಪೀಳಿಗೆಗೆ ಮಾಹಿತಿ ಕೊಡುವ ದೃಷ್ಟಿಯಿಂದ ಪ್ರಕಟಿಸುತ್ತಿದ್ದೇವೆ. ತುರ್ತುಪರಿಸ್ಥಿತಿಯ ಹಿನ್ನೆಲೆ, ಆ ದಿನಗಳಲ್ಲಿ ಏನೆಲ್ಲ ಘಟನೆಗಳು ನಡೆದವು ಎಂಬುದನ್ನೆಲ್ಲ ತಿಳಿಯಲು ನೀವು `ಭುಗಿಲು’ ಪುಸ್ತಕವನ್ನು ಹುಡುಕಿ ಓದಬೇಕು!   ಪ್ರಜಾಪ್ರಭುತ್ವವನ್ನು ಹೊಸಕಿ ಹಾಕುವ ಯತ್ನಗಳನ್ನು ಹಿಮ್ಮೆಟ್ಟಿಸಿದ, ಪ್ರಜಾತಂತ್ರಕ್ಕಾಗಿ ತಮ್ಮ ತನು, ಮನ, ಧನವನ್ನೆಲ್ಲ ತ್ಯಾಗ ಮಾಡಿದ, ಹಿಂಸೆ ಅನುಭವಿಸಿಯೂ ಹೋರಾಟಕ್ಕೆ ಹಿಂಜರಿಯದ ಆ ಎಲ್ಲ ಜೀವಗಳಿಗೆ ನಮ್ಮ […]

ಶ್ರೀ .ಡಿ. ಆರ್. ತುಕಾರಾಮ ಅವರು ಬರೆದ ಕ್ರಾಂತಿಗಾಥೆ  ‘ ಸಾವಿಗಂಜದ ಕಲಿ’ ಮೇ ೧೯೭೮

ಶ್ರೀ .ಡಿ. ಆರ್. ತುಕಾರಾಮ ಅವರು ಬರೆದ ಕ್ರಾಂತಿಗಾಥೆ  ' ಸಾವಿಗಂಜದ ಕಲಿ' ಮೇ ೧೯೭೮

ಶ್ರೀ .ಡಿ. ಆರ್. ತುಕಾರಾಮ ಅವರು ಬರೆದ ಕ್ರಾಂತಿಗಾಥೆ  ‘ ಸಾವಿಗಂಜದ ಕಲಿ’ ಓದಿ ಆನಂದಿಸಿ. ಉತ್ಥಾನದಲ್ಲಿ ಕಳೆದ ೫೦ ವರ್ಷಗಳಲ್ಲಿ ಪ್ರಕಟವಾದ ಇಂಥ ವಿಶೇಷವಾದ,  ಕ್ರಾಂತಿಗಾಥೆ  ಬಗ್ಗೆ ತಿಳಿಸುವ ಲೇಖನಗಳನ್ನು ಇಲ್ಲಿ ನೀವು ಆಗಾಗ ಓದಬಹುದು .

ಪಂಡಿತ್ ದೀನ್ ದಯಾಳ್ ಉಪಾದ್ಯಾಯ – ಮಾರ್ಚ್ ೧೯೬೮

ಪಂಡಿತ್ ದೀನ್ ದಯಾಳ್ ಉಪಾದ್ಯಾಯ - ಮಾರ್ಚ್ ೧೯೬೮

ಶ್ರೀ.ಭಾ. ವೆಂ. ದೇಶಪಾಂಡೆ ಯವರು ಬರೆದ ಪಂಡಿತ್ ದೀನ್ ದಯಾಳ್ ಉಪಾದ್ಯಾಯರ ಜೀವನ ಚರಿತ್ರೆ ಲೇಖನವನ್ನು ಓದಿ ಮಹಾನ್ ಚೇತನ ಪಂಡಿತ್ ದೀನ್ ದಯಾಳ್ ಉಪಾದ್ಯಾಯರ ಬಗ್ಗೆ ತಿಳಿದು ಕೊಳ್ಳಿ. ಉತ್ಥಾನದಲ್ಲಿ ಕಳೆದ ೫೦ ವರ್ಷಗಳಲ್ಲಿ ಪ್ರಕಟವಾದ ಇಂಥ ವಿಶೇಷವಾದ, ಮಹಾನ್ ವ್ಯಕ್ತಿಗಳ ಜೀವನ ಕಥನ ಬಗ್ಗೆ ತಿಳಿಸುವ ಲೇಖನಗಳನ್ನು ಇಲ್ಲಿ ನೀವು ಆಗಾಗ ಓದಬಹುದು .

ಕನ್ನಡ ಸಾಹಿತ್ಯದಲ್ಲಿ ರಾಷ್ಟ್ರ್ರೀಯ ಏಕತೆಯ ಕಲ್ಫನೆ-ಜನವರಿ ೧೯೬೮

ಕನ್ನಡ ಸಾಹಿತ್ಯದಲ್ಲಿ ರಾಷ್ಟ್ರ್ರೀಯ ಏಕತೆಯ ಕಲ್ಫನೆ-ಜನವರಿ ೧೯೬೮

ರಾಷ್ಟ್ರ್ರೀಯ ಏಕತೆಯನ್ನು ಜನ ಮನದಲ್ಲಿ ಶಾಶ್ವತವಗಿರಿಸಲು ಹಿಂದಿನಿಂದಲೂ ನಮ್ಮ ಸಾಹಿತಿಗಳು,ಕವಿಗಳು ಪರಿಶ್ರಮಿಸುತ್ತಲೆ ಬಂದಿದ್ದಾರೆ.ಕನ್ನಡ ಸಾಹಿತ್ಯದಲ್ಲಿ ಈ ಪರಿಶ್ರಮದ ಕಿರುನೋಟವನ್ನು“ ಕನ್ನಡ ಸಾಹಿತ್ಯದಲ್ಲಿ ರಾಷ್ಟ್ರ್ರೀಯ ಏಕತೆಯ ಕಲ್ಫನೆ – ಫ್ರೊ.ಜಿ.ವೆಂಕಟಸುಬ್ಬಯ್ಯ” ‘ಉತ್ಥಾನ’ ಜನವರಿ ೧೯೬೮ ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ ಓದಿ ತಿಳಿಯಿರಿ. ಉತ್ಥಾನದಲ್ಲಿ ಕಳೆದ ೫೦ ವರ್ಷಗಳಲ್ಲಿ  ಪ್ರಕಟವಾದ ಇಂಥ ವಿಶೇಷವಾದ, ಸಾಮಾಜಿಕ  ಮೌಲ್ಯವಿರುವ ಹಳೆಯ ಲೇಖನಗಳನ್ನು ಇಲ್ಲಿ ನೀವು ಆಗಾಗ ಓದಬಹುದು .

ಕಂಪ್ಯೂಟರ್ ಗಳ ವಿಚಿತ್ರ ಜಗತ್ತನ್ನು ನೋಡೋಣ ಬನ್ನಿ – ಮೇ ೧೯೬೮

ಕಂಪ್ಯೂಟರ್ ಗಳ ವಿಚಿತ್ರ ಜಗತ್ತನ್ನು ನೋಡೋಣ ಬನ್ನಿ - ಮೇ ೧೯೬೮

ಮನುಷ್ಯನ ಮೆದುಳಿನ ಶಕ್ತಿಗೂ ಸಾವಿರಾರು ಪಾಲು ಮಿಗಿಲದ್ದು ಕಂಪ್ಯೂಟರ್ ನ ‘ಬುದ್ದಿಶಕ್ತಿ.’ತಾನೇ ನಿರ್ಮಿಸಿದ ಈ ಯಂತ್ರ ರಾಕ್ಷಸನಿಗೆ ಮಾನವ ದಾಸನಾಗುವನೋ?ಅಥವಾ ತನ್ನ ಮೇಲ್ಮೆಗೆ ಬಳಸುವನೊ?. ಶ್ರೀ ರಾಕೇಶ್ ಕುಮಾರ ರವರ ಹಿಂದಿ ಲೇಖನವನ್ನು ಕನ್ನಡಕ್ಕೆ ಅನುವಾದಿಸಿದ ಶ್ರೀ ವೇತಸಂಗ ರವರ ‘ಕಂಪ್ಯೂಟರ್ ಗಳ ವಿಚಿತ್ರ ಜಗತ್ತನ್ನು ನೋಡೋಣ ಬನ್ನಿ’ ಚಿಂತನ ಲೇಖನವನ್ನು ಓದಿ ತಿಳಿಯಿರಿ.ಉತ್ಥಾನದಲ್ಲಿ ಕಳೆದ ೫೦ ವರ್ಷಗಳಲ್ಲಿ ಪ್ರಕಟವಾದ ಇಂಥ ವಿಶೇಷವಾದ, ಚಿಂತನ ಲೇಖನಗಳನ್ನು ಇಲ್ಲಿ ನೀವು ಆಗಾಗ ಓದಬಹುದು .  

೧೯೭೫-೭೭ರ ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ದಾಖಲಿಸಿದ `ಭುಗಿಲು’ ಗ್ರಂಥದ `ದೌರ್ಜನ್ಯ ತಾಂಡವ’ ಅಧ್ಯಾಯ

೧೯೭೫-೭೭ರ ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ದಾಖಲಿಸಿದ `ಭುಗಿಲು’ ಗ್ರಂಥದ `ದೌರ್ಜನ್ಯ ತಾಂಡವ’ ಅಧ್ಯಾಯವನ್ನು ಉತ್ಥಾನದ ಅಭಿಮಾನಿಗಳಿಗಾಗಿ, ಇಂದಿನ ಯುವ ಪೀಳಿಗೆಗೆ ಮಾಹಿತಿ ಕೊಡುವ ದೃಷ್ಟಿಯಿಂದ ಪ್ರಕಟಿಸುತ್ತಿದ್ದೇವೆ. ತುರ್ತುಪರಿಸ್ಥಿತಿಯ ಹಿನ್ನೆಲೆ, ಆ ದಿನಗಳಲ್ಲಿ ಏನೆಲ್ಲ ಘಟನೆಗಳು ನಡೆದವು ಎಂಬುದನ್ನೆಲ್ಲ ತಿಳಿಯಲು ನೀವು `ಭುಗಿಲು’ ಪುಸ್ತಕವನ್ನು ಹುಡುಕಿ ಓದಬೇಕು!   ಪ್ರಜಾಪ್ರಭುತ್ವವನ್ನು ಹೊಸಕಿ ಹಾಕುವ ಯತ್ನಗಳನ್ನು ಹಿಮ್ಮೆಟ್ಟಿಸಿದ, ಪ್ರಜಾತಂತ್ರಕ್ಕಾಗಿ ತಮ್ಮ ತನು, ಮನ, ಧನವನ್ನೆಲ್ಲ ತ್ಯಾಗ ಮಾಡಿದ, ಹಿಂಸೆ ಅನುಭವಿಸಿಯೂ ಹೋರಾಟಕ್ಕೆ ಹಿಂಜರಿಯದ ಆ ಎಲ್ಲ ಜೀವಗಳಿಗೆ ನಮ್ಮ […]

ಕಡಲ ಕರೆಗೆ – ಶ್ರೀ ಟಿ.ಎಸ್.ಮಹದೇವಯ್ಯ ನವರ ಸೊಗಸಾದ ಪ್ರವಾಸ ಕಥನ

ಕಡಲ ಕರೆಗೆ - ಶ್ರೀ ಟಿ.ಎಸ್.ಮಹದೇವಯ್ಯ ನವರ ಸೊಗಸಾದ ಪ್ರವಾಸ ಕಥನ

ಕಡಲ ಕರೆಗೆ – ಶ್ರೀ ಟಿ.ಎಸ್.ಮಹದೇವಯ್ಯ ನವರ ಸೊಗಸಾದ ಪ್ರವಾಸ ಕಥನವನ್ನು ಓದಿ ಆನಂದಿಸಿ.ಉತ್ಥಾನದಲ್ಲಿ ಕಳೆದ ೫೦ ವರ್ಷಗಳಲ್ಲಿ ಪ್ರಕಟವಾದ ಇಂಥ ವಿಶೇಷವಾದ, ಪ್ರವಾಸ ಕಥನ ಬಗ್ಗೆ ತಿಳಿಸುವ ಲೇಖನಗಳನ್ನು ಇಲ್ಲಿ ನೀವು ಆಗಾಗ ಓದಬಹುದು .

ಶ್ರೀ. ಜಯಸುದರ್ಶನ ರವರ ಕೆಂಪು ಚೀನಿಯಾನೊಬ್ಬನ ಅನುಭವ ಲೇಖನ ” ನಾನು ರೆಡ್‌ಗಾರ್ಡ್ ಆಗಿದ್ದೆ”.

ಶ್ರೀ. ಜಯಸುದರ್ಶನ ರವರ ಕೆಂಪು ಚೀನಿಯಾನೊಬ್ಬನ ಅನುಭವ ಲೇಖನ " ನಾನು ರೆಡ್‌ಗಾರ್ಡ್ ಆಗಿದ್ದೆ".

ಶ್ರೀ. ಜಯಸುದರ್ಶನ ರವರ ಕೆಂಪು ಚೀನಿಯಾನೊಬ್ಬನ ಅನುಭವ ಲೇಖನ ”  ನಾನು ರೆಡ್‌ಗಾರ್ಡ್ ಆಗಿದ್ದೆ”ಯನ್ನು ಓದಿ ತಿಳಿಯಿರಿ.ಕಳೆದ ೫೦ ವರ್ಷಗಳಲ್ಲಿ  ಪ್ರಕಟವಾದ ಇಂಥ ವಿಶೇಷವಾದ, ಅನುಭವ ಲೇಖನಗಳನ್ನು ಉತ್ಥಾನದಲ್ಲಿ ನೀವು ಆಗಾಗ ಓದಬಹುದು.

ಕ್ರಾಂತಿಗಾಥೆ ರಾಜೇಂದ್ರನಾಥ ಲಾಹಿಡಿ – ಜನವರಿ ೧೯೬೮

ಕ್ರಾಂತಿಗಾಥೆ ರಾಜೇಂದ್ರನಾಥ ಲಾಹಿಡಿ - ಜನವರಿ ೧೯೬೮

ಎಳೆತನದಲ್ಲಿ ದೇಶಕ್ಕಾಗಿ ಬಲಿದಾನ ಮಾಡಿದ ಕ್ರಾಂತಿಕಾರ ರಾಜೇಂದ್ರನಾಥ ಲಾಹಿಡಿ ಯ ಕತೆ ” ಕ್ರಾಂತಿಗಾಥೆ ರಾಜೇಂದ್ರನಾಥ ಲಾಹಿಡಿ”ಯನ್ನು ಓದಿ ತಿಳಿಯಿರಿ. . ಉತ್ಥಾನದಲ್ಲಿ ಕಳೆದ ೫೦ ವರ್ಷಗಳಲ್ಲಿ  ಪ್ರಕಟವಾದ ಇಂಥ ವಿಶೇಷವಾದ, ಮಹಾನ್ ವ್ಯಕ್ತಿಗಳ ಬಗ್ಗೆ ತಿಳಿಸುವ ಲೇಖನಗಳನ್ನು ಇಲ್ಲಿ ನೀವು ಆಗಾಗ ಓದಬಹುದು

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ