ಮತಾಂತರ: ಸತ್ಯದ ಮೇಲೆ ಹಲ್ಲೆ
Month : April-2022 Episode : Author :
Month : April-2022 Episode : Author :
Month : April-2022 Episode : ದ್ರಷ್ಟಾರ ಸಾವರಕರ್-2 Author : ಎಸ್.ಆರ್. ರಾಮಸ್ವಾಮಿ
ದ್ರಷ್ಟಾರ ಸಾವರಕರ್ ೨ ಎಸ್.ಆರ್. ರಾಮಸ್ವಾಮಿ ಬ್ರಿಟಿಷ್ ಪ್ರಭುತ್ವಕ್ಕೆ ಆರ್ಥಿಕವಾಗಿ ಪೆಟ್ಟುಕೊಡುವ ಕ್ರಮಗಳು ಅವಶ್ಯವೆಂಬುದು ಸಾವರಕರರ ಚಿಂತನೆಯಾಗಿತ್ತು. ಈ ದಿಕ್ಕಿನಲ್ಲಿ ಅವರು ಯೋಜಿಸಿದ ಒಂದು ಕ್ರಮವೆಂದರೆ ವಿದೇಶೀ ವಸ್ತ್ರಗಳ ದಹನ. ಈ ಸಾಂಕೇತಿಕ ಆಂದೋಲನ ದೂರಗಾಮಿ ಪರಿಣಾಮ ಬೀರಿತು. ಕ್ರಮೇಣ ಅದು ಆಗಷ್ಟೆ ಗರಿಗೆದರುತ್ತಿದ್ದ ಸ್ವದೇಶೀ ಚಳವಳಿಯ ಭಾಗವೂ ಆಯಿತು. ಸಾವರಕರ್ ಅನುಭವಿಸಿದಷ್ಟು ಕಷ್ಟಕೋಟಲೆಗಳನ್ನೂ ದೀರ್ಘಕಾಲದ ಕಠಿಣ ಕಾರಾಗೃಹವಾಸವನ್ನೂ ಅನುಭವಿಸಿದವರು ಭಾರತದಲ್ಲಿರಲಿ, ಜಗತ್ತಿನಲ್ಲಿಯೆ ವಿರಳ. ‘ಮೃತ್ಯುಂಜ’ ಎಂಬ ಅಭಿಧಾನಕ್ಕೆ ಅವರಷ್ಟು ಅರ್ಹರಾದವರು ಬೇರಾರೂ ಇರಲಾರರು. ೧೯೫೦ರಲ್ಲಿ ಮುಂಬಯಿ […]
Month : April-2022 Episode : Author :
Month : April-2022 Episode : Author :
Month : April-2022 Episode : Author :
Month : March-2022 Episode : ಕಥಾಸ್ಪರ್ಧೆ 2021 -ಮೂರನೆಯ ಬಹುಮಾನ Author :
ನಾನು ಮಣಿಪುಷ್ಪಕ, ಭಗವಾನ್ ವೇದವ್ಯಾಸರ ಸಾವಿರಾರು ಶಿಷ್ಯರಲ್ಲಿ ನಾನೂ ಒಬ್ಬ. ನಾನೀಗ ಬರೆಯಲು ಹೊರಟಿರುವ ಕಥೆ ಗುರುಗಳಿಗೆ ತಿಳಿಯಬಾರದು. ತಿಳಿದರೆ ಅವರೇನೂ ನನ್ನ ಮೇಲೆ ಕೋಪಿಸಿಕೊಳ್ಳುವುದಿಲ್ಲ, ಬೇಸರವನ್ನೂ ತೋರ್ಪಡಿಸುವುದಿಲ್ಲ. ಅವರ ವ್ಯಕ್ತಿತ್ವವೇ ಅಂತಹದು, ಅವರ ಕೃತಿಯಂತೆಯೇ ಅಗಾಧವಾದುದು. ಸುಮ್ಮನೆ ಭಗವಾನ್ ಎಂದು ಕರೆಸಿಕೊಂಡವರಲ್ಲ ಅವರು. ನಿಜಕ್ಕೂ ಅವರು ಮನುಷ್ಯರೂಪದ ಭಗವಾನ್. ಅಲ್ಲದೆ ಹೋದರೆ ಜೀವಮಾನವಿಡೀ ಕುಳಿತರೂ ನಮ್ಮಂತಹ ಸಾಮಾನ್ಯರು ಒಂದು ಭಾಗವನ್ನೂ ಓದಿ ಜೀರ್ಣಿಸಿಕೊಳ್ಳಲಾಗದ ಅಪೌರುಷೇಯವಾದ ವೇದಗಳನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ, ಅವುಗಳನ್ನು ವಿಭಜಿಸುವುದೆಂದರೆ ಮನುಷ್ಯಮಾತ್ರದವರು ಮಾಡಬಲ್ಲ […]
Month : March-2022 Episode : Author : ಅರುಣ್ ಕಿರಿಮಂಜೇಶ್ವರ
ಕಾಲೇಜು ವಿದ್ಯಾರ್ಥಿ ಪ್ರಬಂಧ ಸ್ಪರ್ಧೆ ೨೦೨೧ರಲ್ಲಿ ಪ್ರಥಮ ಬಹುಮಾನ ಪಡೆದ ಪ್ರಬಂಧ ಇತಿಹಾಸದ ಕುರಿತು ಚಿಂತಿಸುವುದು ನಿಷ್ಪ್ರಯೋಜಕವಾದ್ದರಿಂದ ಭವಿಷ್ಯದತ್ತ ಮಾತ್ರ ಯೋಚಿಸಬೇಕು ಎಂಬ ಮಾತು ಅರ್ಥಹೀನ. ಏಕೆಂದರೆ ತನ್ನ ನೈಜ ಸತ್ತ್ವವನ್ನು ಕೈಬಿಟ್ಟ ರಾಷ್ಟ್ರ ವಿಕಾಸಗೊಳ್ಳಲಾರದು. ಹಿಂದಿನದರ ತಳಹದಿಯ ಮೇಲೆಯೇ ಭರವಸೆಯ ಭವಿಷ್ಯದ ಸುಂದರ ಸೌಧವನ್ನು ನಿರ್ಮಿಸಲು ಸಾಧ್ಯ. ಭಾರತದ ಗತದಷ್ಟು ವೈಭವಯುತ ದಿನಗಳು ಜಗತ್ತಿನ ಮತ್ತಾವುದೇ ದೇಶಗಳ ಇತಿಹಾಸದ ಕಾಲಗರ್ಭದೊಳಗೆ ಶೋಧಿಸಿದರೂ ಸಿಗಲಾರದು. ಅಂತಹ ಶ್ರೇಷ್ಠವಾದ ನಾಡಿನಲ್ಲಿ ಜನಿಸಿದ ನಾವು ನಮ್ಮ ಪೂರ್ವಜರು ಧಾರೆಯೆರೆದ ವಿಚಾರಸಂತೆಯ […]
Month : March-2022 Episode : ದ್ರಷ್ಟಾರ ಸಾವರಕರ್ -1 Author :
Month : March-2022 Episode : Author : ರಘುಪತಿ ಶೃಂಗೇರಿ
Month : March-2022 Episode : Author :