
ಕಾಶ್ಮೀರದ ಶಾರದೆಗೆ ಮಂದಿರ
Month : January-2023 Episode : Author : ಜನಾರ್ದನ ಹೆಗಡೆ
Month : January-2023 Episode : Author : ಜನಾರ್ದನ ಹೆಗಡೆ
Month : January-2023 Episode : Author :
Month : January-2023 Episode : Author :
ಬೆಂಗಳೂರು, ಜನವರಿ 18, 2023: ಉತ್ಥಾನ ಮಾಸಪತ್ರಿಕೆಯು ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು, ಮೈಸೂರಿನ ದರ್ಶನ್ ಎಸ್.ಎನ್. ಅವರು ಪ್ರಥಮ ಬಹುಮಾನ (ರೂ. 10,000) ಪಡೆದಿದ್ದಾರೆ. ಉತ್ಥಾನ ಕಳೆದ 7 ವರ್ಷಗಳಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ ಆಯೋಜಿಸಿತ್ತಾ ಬಂದಿದೆ. ಈ ವರ್ಷ 2022ರಲ್ಲಿ ’ಭವಿಷ್ಯದಲ್ಲಿ ನಾನೇನಾಗಬೇಕು?: ಉದ್ಯೋಗದಾತನಾಗಲೇ? ಉದ್ಯೋಗಿಯಾಗಲೇ?’ ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ’ಉತ್ಥಾನ’ ಕಾಲೇಜು ವಿದ್ಯಾರ್ಥಿ ಪ್ರಬಂಧ ಸ್ಪರ್ಧೆ-2022ರಲ್ಲಿ ಮೈಸೂರಿನ ಕರ್ನಾಟಕ […]
Month : January-2023 Episode : Author :
#ಉತ್ಥಾನ ಸಂಕ್ರಾಂತಿ-ಗಣರಾಜ್ಯೋತ್ಸವ ವಿಶೇಷಾಂಕವನ್ನು ಇಲ್ಲಿ ಖರೀದಿಸಿ: https://www.sahityabooks.com/shop/utthana/sankranti-rp-special-issue-2023/ #ಉತ್ಥಾನ ಸಂಕ್ರಾಂತಿ ವಿಶೇಷಾಂಕವನ್ನು ಇಲ್ಲಿ ಖರೀದಿಸಿ: https://www.sahityabooks.com/shop/utthana/sankranti-rp-special-issue-2023/ #ಉತ್ಥಾನ ಸಂಕ್ರಾಂತಿ ವಿಶೇಷಾಂಕವನ್ನು ಇಲ್ಲಿ ಖರೀದಿಸಿ: -2023https://www.sahityabooks.com/shop/utthana/sankranti-rp-special-issue-2023/ #ಉತ್ಥಾನ ದ ಚಂದಾದಾರರಾಗಿ: (ವಾರ್ಷಿಕ ಕೇವಲ ರೂ.220 ) ಉತ್ಥಾನ ಸಂಕ್ರಾಂತಿ ವಿಶೇಷಾಂಕ 2023 ಸ್ವಾತಂತ್ರ್ಯದ ಅಮೃತಮಹೋತ್ಸವ: ಕನ್ನಡ ನೆಲದ ಕೊಡುಗೆ “ಪ್ರೇರಕ ಶೌರ್ಯಗಾಥೆಗಳ ಮೆಲುಕು” ಲೇಖನದ ಶೀರ್ಷಿಕೆ ಲೇಖಕರ ಹೆಸರು/ ಪುಟಸಂಖ್ಯೆ 1 ಕರುನಾಡ ಹುಲಿ ಧೊಂಡಿಯ ಮಂಜುನಾಥ ಅಜ್ಜಂಪುರ / ೨೦ 2 ಸುರಪುರದ ರಾಣಿ ಈಶ್ವರಮ್ಮ […]
Month : January-2023 Episode : ಕಥಾಸ್ಪರ್ಧೆ Author :
ಬೆಂಗಳೂರು: ಉತ್ಥಾನ ಮಾಸಪತ್ರಿಕೆ ಆಯೋಜಿಸಿದ ರಾಜ್ಯ ಮಟ್ಟದ ವಾರ್ಷಿಕ ಕಥಾಸ್ಪರ್ಧೆ 2022ರ ಫಲಿತಾಂಶ ಪ್ರಕಟಗೊಂಡಿದ್ದು, ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕರುಣಾಕರ ಹಬ್ಬುಮನೆ, ಹೆಗಡೆಕಟ್ಟಾ ಅವರು ಪ್ರಥಮ ಬಹುಮಾನ ಪಡೆದಿದ್ದಾರೆ. ಉತ್ಥಾನ ವಾರ್ಷಿಕ ಕಥಾಸ್ಪರ್ಧೆ 2022ರ ಮೊದಲನೆಯ ಎರಡನೆಯ, ಮೂರನೆಯ ಬಹುಮಾನ ಪಡೆದ ಕಥೆ ಮತ್ತು ಐದು ಮೆಚ್ಚುಗೆಯ ಕಥೆಗಳನ್ನು ಆಯ್ಕೆ ಮಾಡಲಾಗಿದೆ. ಪ್ರಥಮ ಬಹುಮಾನವನ್ನು (ರೂ. 15,000) ಶಿರಸಿಯ ಕರುಣಾಕರ ಹಬ್ಬುಮನೆ ಅವರ ಒಂದು ಸಂಸ್ಕಾರದ ಕಥೆ ಪಡೆದಿದ್ದು, ಎರಡನೇ ಬಹುಮಾನವನ್ನು (ರೂ. 12,000) ಯಾದಗಿರಿಯ […]
Month : January-2023 Episode : Author :
Month : January-2023 Episode : Author :