ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಅಕ್ಟೋಬರ್ 2015 > ದೇಹದಾನವೆಂಬ ಸಾರ್ಥಕತೆಯ ಪರಿಕಲ್ಪನೆಗೆ ಆದರ್ಶದ ಇಟ್ಟಿಗೆ ಸಾಕಾದೀತೆ?

One Response to “ದೇಹದಾನವೆಂಬ ಸಾರ್ಥಕತೆಯ ಪರಿಕಲ್ಪನೆಗೆ ಆದರ್ಶದ ಇಟ್ಟಿಗೆ ಸಾಕಾದೀತೆ?”

  1. Upendra Prabhu

    ಒಳ್ಳೆಯ ಲೇಖನ. ಎರಡೂ ಪಂಥಗಳನ್ನು ಸರಿತೂಗಿಸಿ ಬರೆದಿದ್ದೀರಿ. ಆದರೆ “‘ನಾನೇನೋ ಹೃದಯ – ಕಿಡ್ನಿ ಕೊಟ್ಟು ಹೋಗುತ್ತೇನೆ, ಅದು ಅಗತ್ಯವಿರುವವನಿಗೆ ಸಲ್ಲುತ್ತದೆ ಎಂಬುದೇನೋ ಹೌದು. ಆದರೆ ಅಗತ್ಯವಿರುವ ಶ್ರೀಮಂತನಿಗಷ್ಟೇ ಸಲ್ಲುತ್ತದೆ ಎಂಬುದೂ ಹೌದು. ಏಕೆಂದರೆ ನಮ್ಮ ದೇಶದ ಸಂದರ್ಭದಲ್ಲಂತೂ ಇಂಥ ದುಬಾರಿ ಬದಲಿ ಶಸ್ತ್ರಚಿಕಿತ್ಸೆಗಳನ್ನು ಶ್ರೀಮಂತ ಜೀವವಷ್ಟೇ ಹೊಂದಬಲ್ಲದು. ಹೀಗಿರುವಾಗ ಇಲ್ಲಿಯೂ ನೂರು ಪ್ರತಿಶತ ಸಾರ್ಥಕ್ಯವನ್ನು – ಸ್ವರ್ಗವನ್ನು ಕಂಡುಕೊಳ್ಳುವುದು ಹೇಗೆ?” ಅನ್ನುವಲ್ಲಿ ನಾವು ಯೋಚಿಸಬೇಕಾದ್ದು ಬಡವ ಶ್ರೀಮಂತ ಅನ್ನುವುದನ್ನಲ್ಲ. ಒಂದು “ಜೀವ” ಉಳಿಸಿದ ಸಾರ್ಥಕ್ಯವನ್ನು… ಅದು ಬದವನಿಗೂ ಹೋಗಬಾರದು ಎಂದೇನಿಲ್ಲ. ಹೆಚ್ಚು ಹೆಚ್ಚು ದಾನಿಗಳು ಮುಂದೆ ಬಂದ ಹಾಗೆ ಸೇವಾಮನೋಭಾವವನ್ನೇ ಧ್ಯೇಯವಾಗಿರಿಸಿಕೊಂಡ ದಾನಿಗಳು ಧನದ ರೂಪದಲ್ಲಿ ಸಹಾಯಕ್ಕೆ ಬರುತ್ತಾರೆ. ಬಂದಿರುವ ಉದಾಹರಣೆಗಲ್ಗೂ ಬೇಕಾದಷ್ಟಿವೆ. ವೃತ್ತಪತ್ರಿಕೆಯಲ್ಲಿ ಬಂದ ಸುದ್ದಿ/ಮನವಿಯನ್ನು ಆಧರಿಸಿ ತುರ್ತು ವೈದ್ಯಕೀಯ ವೆಚ್ಚವನ್ನು ಭರಿಸಿಕೊಂಡವರು ಇಲ್ಲವೆಂದಲ್ಲ. ಕಾಲಕ್ರಮೇಣ ಈ ವೆಚ್ಚ ಕಡಿಮೆ ಆಗಬಹುದು. ದಾನಿಗಳು ಹೆಚ್ಚಾಗಬಹುದು ಅನ್ನುವ ಭರವಸೆ ಇಡೋಣ.
    ಒಳ್ಳೆಯ ಲೇಖನ.

    Reply

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ