ಪ್ರಸಿದ್ಧ ಪತ್ರಕರ್ತ, ಲೇಖಕ ಪಿ. ಸಾಯಿನಾಥ್ ಅವರು ಭಾರತದ ಮೂಲೆಮೂಲೆಗೂ ಭೇಟಿನೀಡಿ ಗ್ರಾಮೀಣ ಬಡತನದ ಬಗೆಗೆ ಆಳವೂ, ಅರ್ಥಪೂರ್ಣವೂ ಆದ ಅಧ್ಯಯನವನ್ನು ನಡೆಸಿ ಬರೆದ ಪುಸ್ತಕಕ್ಕೆ `Everybody Loves a Good Drought’ ‘ ಎನ್ನುವ ಹೆಸರಿಟ್ಟಿದ್ದಾರೆ. ರೈತರು, ಕೃಷಿ ಕೂಲಿಕಾರರು ಸೇರಿದಂತೆ ಗ್ರಾಮೀಣಜನ ಯಾವ ಬಗೆಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಅವರ ಕಡುಬಡತನದ ಕಾರಣಗಳೇನು? ಅವರ ಶೋಷಕರು ಯಾರ್ಯಾರು? ಮುಂತಾದ ವಿವರಗಳನ್ನು ನೀಡುವ ಗ್ರಂಥಕ್ಕೆ ಶೀರ್ಷಿಕೆ ನೀಡಲು ಅವರು ಆರಿಸಿಕೊಂಡದ್ದು ಬರದ ಹಿನ್ನೆಲೆಯಲ್ಲಿ ನಡೆಯುವ ಗ್ರಾಮೀಣ ಬಡಜನರ ಶೋಷಣೆ.
ಭೂಕಂಪ ಅಂದರೆ ಇವರಿಗಿಷ್ಟ…
Month : June-2015 Episode : Author : ಎಂ.ಬಿ.ಎಚ್ ಬೆಂಗಳೂರು