ಇದೀಗ ‘ಕರ್ನಾಟಕ’ ನಾಮಕರಣದ ಸುವರ್ಣೋತ್ಸವ ಆಚರಣೆಯ ಕಾರ್ಯಕ್ರಮಗಳ ಸುದ್ಧಿ ಕೇಳಿಬರುತ್ತಿದೆಯಷ್ಟೆ. ಈ ‘ಸುವರ್ಣ ಕರ್ನಾಟಕ’ ಸಂದರ್ಭದಲ್ಲಾದರೂ ಕರ್ನಾಟಕದ ಗಡಿಭಾಗಗಳ ಗಂಭೀರ ಸಮಸ್ಯೆಗಳ ಕಡೆಗೆ ತೀವ್ರ ಗಮನಹರಿದು ಫಲದಾಯಕ ಯೋಜನೆಗಳೂ ಕಾರ್ಯಗತಗೊಂಡಲ್ಲಿ ಗಡಿಭಾಗಗಳ ಜನರ ಬವಣೆಗಳು ಒಂದಷ್ಟುಮಟ್ಟಿಗೆ ನೀಗಿಯಾವು – ಎಂಬ ಭೂಮಿಕೆಯಲ್ಲಿ ಈ ಲೇಖನವನ್ನು ಸಿದ್ಧಪಡಿಸಲಾಗಿದೆ. – ಸಂಪಾದಕ ಎಲ್ಲ ಕಡೆ, ಎಲ್ಲ ವಿಷಯಗಳಲ್ಲಿ, ಎಲ್ಲ ವ್ಯವಹಾರಗಳಲ್ಲಿ ಗಡಿಯ ವ್ಯವಹಾರ ಸ್ವಲ್ಪ ಕಷ್ಟವೇ. ಮೊದಲನೆಯದಾಗಿ ಅಲ್ಲಿ ತಕರಾರು ಇರಬಹುದು; ತಕರಾರು ಇದ್ದರೆ ಜಗಳವೂ ಇರುತ್ತದೆ. ಇನ್ನೊಂದು ಅಂಶವೆಂದರೆ […]
ಗಡಿನಾಡು ಕನ್ನಡಿಗರ ಕಥೆ – ವ್ಯಥೆ
Month : November-2023 Episode : Author : ಎಂ.ಬಿ.ಎಚ್ ಬೆಂಗಳೂರು