![ಸುಸ್ಥಿರ ಅಭ್ಯುದಯವನ್ನು ಲಕ್ಷ್ಯವಾಗಿಸಿಕೊಳ್ಳೋಣ](https://utthana.in/wp-content/uploads/2015/06/Sustainable-development-014-150x150.jpg)
ಯಾವುದೇ ಹೊಸ ಮಂಡನೆಯನ್ನು ಜನತೆಯು ಹಿಂದಿನ ಅನುಭವದ ಆಧಾರದ ಮೇಲೆ ಪರಾಮರ್ಶಿಸಬೇಕಾದುದು ಸಹಜ. ಕಾರ್ಯವಂತಿಕೆಯು ವರ್ತನೆಯಲ್ಲಿ ಪ್ರತಿಫಲಿತವಾದಾಗಲೇ ಜನರು ಒಪ್ಪಿಯಾರು. ಸ್ವಾತಂತ್ರ್ಯಪ್ರಾಪ್ತಿಯಾದಾಗಿನಿಂದ ಈಚಿನ ಆರೂವರೆ ದಶಕಗಳಲ್ಲಿ ‘ಅಭಿವೃದ್ಧಿ’ ಯೋಜನೆಗಳಿಗೆಂದು ಸರ್ಕಾರವು ೬.೧ ಕೋಟಿ ಎಕರೆಯಷ್ಟು ಜಮೀನನ್ನು ವಶಪಡಿಸಿಕೊಂಡಿದೆ. ಸುಮಾರು ೬ ಕೋಟಿಯಷ್ಟು ಜನ ನಿರ್ವಾಸಿತರಾಗಿದ್ದಾರೆ. ಇದೆಲ್ಲದರ ‘ಆಡಿಟ್’ ಆಗಿದೆಯೆ?