ಉತ್ಥಾನ ಮಾರ್ಚ್ 2020
Month : March-2020 Episode : Author :
Month : March-2020 Episode : Author :
Month : March-2020 Episode : Author :
Month : March-2020 Episode : Author :
Month : March-2020 Episode : Author :
Month : March-2020 Episode : Author :
Month : March-2020 Episode : Author : ಸಂತ ಜ್ಞಾನೇಶ್ವರ ಮಹಾರಾಜರು
ಪಂಚಮಹಾಭೂತಗಳು ಒಂದಾಗಿ, ಇದಕ್ಕೆ ರೂಪವನ್ನುಂಟುಮಾಡುವವು. ಪಂಚ ಮಹಾಭೂತಗಳನ್ನು ಆಶ್ರಯಿಸಿಕೊಂಡು ಇರುವುದು ಮತ್ತು ಪಂಚೀಕರಣದಿಂದಲೇನೇ ತೋರುವುದು. ಮತ್ತು ಪಂಚಮಹಾಭೂತಗಳೆಲ್ಲ ಬೇರೆ ಬೇರೆಯಾಗಲು, ಇದರ (ಶರೀರದ) ನಾಮರೂಪಗಳು ಇಲ್ಲದಾಗುವವು. ಅದಕ್ಕೆ (ಶರೀರಕ್ಕೆ) ಅಧಿಭೂತವೆನ್ನುವರು. ಬಳಿಕ ಪುರುಷ(ಜೀವ)ನೆಂದರೆ ಅಧಿದೈವತವೆಂದು ತಿಳಿಯಬೇಕು. ಅದು ಪ್ರಕೃತಿಯಿಂದ ದೊರಕಿಸಲ್ಪಟ್ಟ ಭೋಗಗಳನ್ನು ಭೋಗಿಸುವುದು. ಅದು ಬುದ್ಧಿಯ ಪ್ರಕಾಶಕವು, ಇಂದ್ರಿಯ ರೂಪ ದೇಶದ ಅಧಿಪತಿಯು. ಮತ್ತು ಶರೀರಪತನದ ಸಮಯಕ್ಕೆ ಸಂಕಲ್ಪರೂಪ ಪಕ್ಷಿಗೆ ಅದು ಆಶ್ರಯವಿತ್ತ ವೃಕ್ಷವು. ನಿಜಕ್ಕೂ ಇವನು ಪ್ರತಿಪರಮಾತ್ಮನಾಗಿರುವನು. ಆದರೆ ಅಹಂಕಾರವೆಂಬ ನಿದ್ರೆಯ ವಶನಾಗಿ, ಸ್ವಪ್ನವ್ಯವಹಾರದಿಂದ ಸುಖಿಯೂ […]
Month : March-2020 Episode : ಗಾಂಧೀಯ ಅರ್ಥಶಾಸ್ತ್ರ - 31 Author : ಪ್ರೋ. ಎಂ. ಎಂ. ಗುಪ್ತ
ಗಾಂಧೀಯ ಅರ್ಥಶಾಸ್ತ್ರ ಭಾರತದಲ್ಲಿ ಆಹಾರಸಮಸ್ಯೆ ಇದೆ ಎನ್ನುವುದನ್ನು ಗಾಂಧಿಯವರು ಮನಗಂಡಿದ್ದರು. ದೇಶದ ಅನೇಕ ಭಾಗಗಳಲ್ಲಿರುವ ಅದರಲ್ಲೂ ಬಡತನ ಮತ್ತು ನಿರುದ್ಯೋಗದಿಂದ ನರಳುತ್ತಿರುವ ಬಹಳಷ್ಟು ಭಾರತೀಯರಿಗೆ ಅಗತ್ಯ ಪ್ರಮಾಣದಲ್ಲಿ ಆಹಾರ ಸಿಗುತ್ತಿಲ್ಲ ಎನ್ನುವುದರ ಅರಿವು ಅವರಿಗಿತ್ತು. ಹಸಿವಿನಿಂದ ನರಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದುದನ್ನು ಅವರು ಗಮನಿಸಿದ್ದರು. ಆದಕಾರಣ ಭಾರತವು ಆಹಾರ ಉತ್ಪಾದನೆಯಲ್ಲಿ ‘ಸ್ವಾವಲಂಬಿ’ ಆಗಬೇಕು, ಹಸಿವಿನಿಂದ ಯಾರೂ ನರಳಬಾರದು ಎಂಬುದು ಅವರ ಆಶಯವಾಗಿತ್ತು. ಆದರೆ ಆಹಾರಸಮಸ್ಯೆಗೆ ಅವರ ವಿಶ್ಲೇಷಣೆ ಇತರರಿಗಿಂತ ವಿಭಿನ್ನವಾಗಿತ್ತು. ಭಾರತದಲ್ಲಿ ಆಹಾರಸಮಸ್ಯೆ ಜನಸಂಖ್ಯಾ ಹೆಚ್ಚಳದಿಂದ ಉಂಟಾದುದಲ್ಲ ಎಂಬ […]
Month : March-2020 Episode : Author : ಡಾ|| ಕೆ. ಜಗದೀಶ ಪೈ
ಸುಶಿಕ್ಷಿತ ನಾಗರಿಕ ಸಮಾಜವು ಯಾವತ್ತೂ ಹಿಂಸೆಯನ್ನು ಬಯಸುವುದಿಲ್ಲ. ಏಕೆಂದರೆ ಹಿಂಸೆಯು ವೈಯಕ್ತಿಕವಾಗಿ ಅಶಾಂತಿಯನ್ನೂ, ಸಾಮಾಜಿಕವಾಗಿ ಕ್ಷೋಭೆಯನ್ನೂ ತರುತ್ತದೆ. ಹಿಂಸೆಯಿದ್ದಾಗ ಪ್ರಗತಿಯೆನ್ನುವುದು ಮರೀಚಿಕೆಯಾಗುತ್ತದೆ. ಶಾಂತಿಯಿದ್ದಾಗ ಮಾತ್ರ ವಿಕಾಸವು ಸಾಧ್ಯವಾಗುತ್ತದೆ. ಹಿಂಸೆಯು ಮಾನವೀಯತೆಯನ್ನೇ ಅಳಿಸಿಹಾಕುತ್ತದೆ. ಹಿಂಸೆಗೆ ಕೈ-ಕಾಲುಗಳಿರುತ್ತವೆಯೇ ವಿನಾ ಯೋಚಿಸುವ ತಲೆಯೇ ಇರುವುದಿಲ್ಲ. ಮನುಷ್ಯನಲ್ಲಿ ಹಿಂಸೆ ಕೆರಳಿದಾಗ ಆತ ತನ್ನ ವಿವೇಚನಾಶಕ್ತಿಯನ್ನೇ ಕಳೆದುಕೊಳ್ಳುತ್ತಾನೆ. ಜನರ ಗುಂಪಿಗೆ ಹಿಂಸೆಯ ಆಕರ್ಷಣೆ ಜಾಸ್ತಿ. ಏಕೆಂದರೆ ಅಲ್ಲಿ ಭಾವನೆಗೆ ಬೆಲೆಯೇ ವಿನಾ ವಿವೇಕಕ್ಕೆ ಅಲ್ಲ. ಮನುಷ್ಯ ಭಾವುಕನಾದಾಗ ವಿವೇಕಶೂನ್ಯನಾಗುತ್ತಾನೆ. ಆಗ ಆತನ ಬುದ್ಧಿ ಆತನ […]
Month : March-2020 Episode : Author : ಶಾರದಾ ವಿ. ಮೂರ್ತಿ
ಶಾರದಾ ವಿ. ಮೂರ್ತಿ ‘ಕಂಕುಳಲ್ಲಿ ಮಗುವನ್ನು ಚಚ್ಚಿಕೊಂಡು ಊರು ತುಂಬಾ ಹುಡುಕಿದರಂತೆ’ ಎನ್ನುವ ಗಾದೆಯನ್ನು ನಾವೆಲ್ಲ ಕೇಳಿಯೇ ಇರುತ್ತೇವೆ. ಒಂದು ವಸ್ತುವನ್ನೋ, ಅತಿ ಜೋಪಾನವಾಗಿರಿಸಬೇಕಾದ ಒಂದು ಕಾಗದದ ತುಂಡನ್ನೋ ಎಲ್ಲಿಯೋ ಇಟ್ಟು ಇನ್ನೆಲ್ಲಿಯೋ ಹುಡುಕುವುದು ನನ್ನಂತಹವರಿಗಂತೂ ಅತಿ ಸ್ವಾಭಾವಿಕ. ಇನ್ನೂ ವಿಪರ್ಯಾಸವೆಂದರೆ ನಾವು ಏನನ್ನು ಹುಡುಕುತ್ತಿದ್ದೇವೆ ಎಂಬುದೇ ಮರೆತುಹೋಗಬಹುದು. ಕಾರಣವೆಂದರೆ ನಾವು ಹುಡುಕುವ ಭರಾಟೆಯಲ್ಲಿ ಎಂದೋ ಸುರಕ್ಷಿತವಾಗಿರಲಿ ಎಂದು ಅಡಗಿಸಿಟ್ಟಿದ್ದು ಅಂದು ಗಂಟೆಗಳ ಹುಡುವಿಕೆಯಲ್ಲೂ ಸಿಗದಿದ್ದುದು, ಇಂದು ಕಣ್ಮುಂದೆ ಪ್ರತ್ಯಕ್ಷವಾಗಿ… ಆಹಾ! ಅದೆಂತಹ ದಿವ್ಯ ಆನಂದ… ಅದರ […]
Month : March-2020 Episode : Author : ರಾಧಾಕೃಷ್ಣ ಕಲ್ಚಾರ್
“ಎಷ್ಟುಕಾಲ? ಮಗೂ, ಅದನ್ನು ನಿರ್ಣಯಿಸಬೇಕಾದವನು ನೀನೆ. ನಿನ್ನ ತಪಸ್ಸು ಕಠಿಣವಾದಷ್ಟು ಸಿದ್ಧಿ ಶೀಘ್ರವಾಗುತ್ತದೆ. ಸಾವಿರ ವರ್ಷ ಅಂದರೆ ಒಂದು ಸಾವಿರವೆಂದಲ್ಲ. ಸುದೀರ್ಘಾವಧಿ ಎಂದರ್ಥ. ಸಿದ್ಧಿಸುವವರೆಗೆ ತಪಸ್ಸು ಮಾಡು” ಎಂದು ಪರಮೇಶ್ವರ ಅಂತರ್ಧಾನನಾದ. ಕಠಿಣ ತಪಸ್ಸು ಎಂದನಲ್ಲವೇ ಶಿವ? ನಿರಂತರ ಹೊಗೆಯುಕ್ಕುವಂತೆ ಕೆಂಡಗಳನ್ನು ಹರವಿ ಅದರ ಮೇಲಿನ ಮರದ ಕೊಂಬೆಗೆ ತಲೆಕೆಳಗಾಗಿ ಜೋತುಬಿದ್ದು ತಪಸ್ಸಿಗೆ ತೊಡಗಿದೆ. ದೈಹಿಕವಾಗಿ ಮಹಾಯಾತನೆಯನ್ನು ಅನುಭವಿಸುತ್ತ ಎಷ್ಟೋ ಕಾಲ ಕಳೆದಿರಬೇಕು. ಕೊನೆಗೊಮ್ಮೆ ಮೃತಸಂಜೀವಿನಿ ಸಿದ್ಧಿಯಾಗುವ ಮುಹೂರ್ತ ಒದಗಿತು. ನನ್ನೆದುರು ಮತ್ತೊಮ್ಮೆ ಪರಶಿವ ಕಾಣಿಸಿಕೊಂಡ. ಈ […]