ಮತ-ಬೇಟೆಗಾಗಿ ಹೊಸಹೊಸ ತಂತ್ರಗಾರಿಕೆಗಳು, ಪದವಿಯ ಉಳಿಕೆ-ಗಳಿಕೆಗಾಗಿ ಸತತ ಸಂಧಾನಗಳು, ಅವಿಶ್ರಾಂತವಾದ ಆರೋಪ-ಪ್ರತ್ಯಾರೋಪಗಳು, ಅವಕಾಶವಿದ್ದಾಗ ಹೇಗೋ ಜೀರ್ಣಿಸಿಕೊಳ್ಳೋಣವೆಂಬ ಹುಂಬತನದಿಂದ ಮಾಡಿದ ಅಕ್ರಮಗಳೊಡನೆ ಜೂಟಾಟ – ಈ ದೈನಂದಿನಿಗಳ ನಡುವೆ ಹಿಂಬದಿಗೆ ಸರಿದಿರುವವು ನೈಜ ಆದ್ಯತೆಗಳು. ಯಾವ ಅಂಶದಲ್ಲಿ ಸ್ಥಿರತೆ ಇದ್ದಲ್ಲಿ ಮಾತ್ರ ಇತರ ಎಲ್ಲ ಸಾಹಸಗಳು ಸಾಧ್ಯವಾದಾವೋ ಆ ಅಂಶವೇ ನಿರ್ಲಕ್ಷö್ಯಕ್ಕೆ ಈಡಾದಲ್ಲಿ ನಾಗರಿಕ ಜೀವನವೆಂಬುದು ಕನಸಿನ ಮಾತಾಗುತ್ತದೆ. ನಗರಜೀವನ ಹೆಚ್ಚುಹೆಚ್ಚು ಆತಂಕಕಾರಿಯಾಗುತ್ತಿದೆ. ೨೦೧೦ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಗಿದ್ದ ಸ್ಫೋಟ, ೨೦೧೪ರಲ್ಲಿ ಚರ್ಚ್ ಸ್ಟ್ರೀಟ್ನಲ್ಲಿ ಆದ ಸ್ಫೋಟ – […]
ಭದ್ರತೆಗೂ ಗಮನಸಲ್ಲಲಿ!
Month : November-2024 Episode : Author : - ಸಂಪಾದಕ