ಕಾಳಿದಾಸ – ಸಂಸ್ಕೃತದ ಕವಿಗಳಲ್ಲಿ ಅಗ್ರಗಣ್ಯ. ಕೇವಲ ಸಂಸ್ಕೃತದ ಕವಿಗಳಷ್ಟೆ ಅಲ್ಲದೆ, ಉಳಿದ ಭಾಷೆಗಳ ಕವಿಗಳೂ ಕಾಳಿದಾಸನನ್ನು ’ಕವಿಕುಲಗುರು’ ಎಂದು ಕರೆದು, ಬಗೆಬಗೆಯಾಗಿ ಅವನನ್ನು ಸ್ತುತಿಸಿದ್ದಾರೆ. ಮತ್ತೆ ಯಾವ ಕವಿಯನ್ನು ಕುರಿತೂ ಇಲ್ಲದಷ್ಟು ಕಥೆಗಳು ಕಾಳಿದಾಸನನ್ನು ಕುರಿತು ಹುಟ್ಟಿಕೊಂಡಿವೆ. ಇದು ಅವನ...
...
...
ಸ್ವಾತಂತ್ರ್ಯಾನಂತರದ ಭಾರತವು ಸರ್ವಾಂಗೀಣ ಪ್ರಗತಿ ಪಥದಲ್ಲಿದ್ದು ವಿಶ್ವದ ಗಮನ ತನ್ನೆಡೆಗೆ ಸೆಳೆಯುವಷ್ಟು ಬಲಿಷ್ಠವಾಗಿ ಇಂದು ಬೆಳೆದುನಿಂತಿದೆ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಮುನ್ನಡೆ ಸಾಧಿಸಿದ್ದರೂ, ಅನೇಕ ರಂಗಗಳಲ್ಲಿ ಆಗಾಗ ಕೇಳಿಬರುವ ರಾಜಕೀಯ ಭ್ರಷ್ಟಾಚಾರಗಳು ಒಂದು ಕಪ್ಪು ಚುಕ್ಕೆಯಾಗಿದ್ದು ಪ್ರಗತಿ ದಾರಿಯ...
ಇಂದಿನ ಭಾರತದ ರಾಜಸ್ಥಾನ ರಾಜ್ಯದ ಮೇವಾರ-ಚಿತ್ತೂರುಗಢ ಪ್ರದೇಶಗಳನ್ನು ಆಳಿದ ರಜಪೂತರಲ್ಲಿ ಪ್ರಸಿದ್ಧನಾದವನು ಮಹಾರಾಣಾ ಕುಂಭಕರ್ಣ ಅಥವಾ ರಾಣಾ ಕುಂಭ. ಈತನು ಸನಾತನ ಧರ್ಮದ ಅನುಯಾಯಿಯಾಗಿದ್ದು, ಅದರ ಉಳಿವಿಗಾಗಿ ಹೋರಾಡಿದಂತಹ ಪರಾಕ್ರಮಶಾಲಿ ರಾಜ. ಈತನ ಮೊಮ್ಮಗನಾದ ರಾಣಾ ಸಂಗ ಅಥವಾ ಸಂಗ್ರಾಮಸಿಂಹನು ಕೂಡ...
ಕಾಳಿದಾಸ – ಸಂಸ್ಕೃತದ ಕವಿಗಳಲ್ಲಿ ಅಗ್ರಗಣ್ಯ. ಕೇವಲ ಸಂಸ್ಕೃತದ ಕವಿಗಳಷ್ಟೆ ಅಲ್ಲದೆ, ಉಳಿದ ಭಾಷೆಗಳ ಕವಿಗಳೂ ಕಾಳಿದಾಸನನ್ನು ’ಕವಿಕುಲಗುರು’ ಎಂದು ಕರೆದು, ಬಗೆಬಗೆಯಾಗಿ ಅವನನ್ನು ಸ್ತುತಿಸಿದ್ದಾರೆ. ಮತ್ತೆ ಯಾವ ಕವಿಯನ್ನು ಕುರಿತೂ ಇಲ್ಲದಷ್ಟು ಕಥೆಗಳು ಕಾಳಿದಾಸನನ್ನು ಕುರಿತು ಹುಟ್ಟಿಕೊಂಡಿವೆ. ಇದು ಅವನ...
...
...
ಸ್ವಾತಂತ್ರ್ಯಾನಂತರದ ಭಾರತವು ಸರ್ವಾಂಗೀಣ ಪ್ರಗತಿ ಪಥದಲ್ಲಿದ್ದು ವಿಶ್ವದ ಗಮನ ತನ್ನೆಡೆಗೆ ಸೆಳೆಯುವಷ್ಟು ಬಲಿಷ್ಠವಾಗಿ ಇಂದು ಬೆಳೆದುನಿಂತಿದೆ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಮುನ್ನಡೆ ಸಾಧಿಸಿದ್ದರೂ, ಅನೇಕ ರಂಗಗಳಲ್ಲಿ ಆಗಾಗ ಕೇಳಿಬರುವ ರಾಜಕೀಯ ಭ್ರಷ್ಟಾಚಾರಗಳು ಒಂದು ಕಪ್ಪು ಚುಕ್ಕೆಯಾಗಿದ್ದು ಪ್ರಗತಿ ದಾರಿಯ...
ಇಂದಿನ ಭಾರತದ ರಾಜಸ್ಥಾನ ರಾಜ್ಯದ ಮೇವಾರ-ಚಿತ್ತೂರುಗಢ ಪ್ರದೇಶಗಳನ್ನು ಆಳಿದ ರಜಪೂತರಲ್ಲಿ ಪ್ರಸಿದ್ಧನಾದವನು ಮಹಾರಾಣಾ ಕುಂಭಕರ್ಣ ಅಥವಾ ರಾಣಾ ಕುಂಭ. ಈತನು ಸನಾತನ ಧರ್ಮದ ಅನುಯಾಯಿಯಾಗಿದ್ದು, ಅದರ ಉಳಿವಿಗಾಗಿ ಹೋರಾಡಿದಂತಹ ಪರಾಕ್ರಮಶಾಲಿ ರಾಜ. ಈತನ ಮೊಮ್ಮಗನಾದ ರಾಣಾ ಸಂಗ ಅಥವಾ ಸಂಗ್ರಾಮಸಿಂಹನು ಕೂಡ...
ಉತ್ಥಾನ ಜುಲೈ 2026ರ ಸಂಚಿಕೆಯಲ್ಲಿ ಪ್ರಕಟಿತ ಪ್ರೇಮಶೇಖರ್ ಅವರ ನೀಳ್ಗತೆ...
ಸುಖಸಂಜೀವಿನಿ ಸೀನಿಯರ್ ಸಿಟಿಜನ್ ಕಂಮ್ಯೂನ್ನ ನಿವಾಸಿಗಳೆಲ್ಲ ತಾರಕ ಸ್ವರದಲ್ಲಿ ವಿಷ್ಣು ಸಹಸ್ರನಾಮ, ಶಿವಾನಂದ ಲಹರಿ ಹಾಡಿ ಮಂಗಳಾರತಿ ಎತ್ತಿ, ಪ್ರಸಾದ ಸ್ವೀಕರಿಸಿದರು. ಯಾವೊಂದು ಸ್ತೋತ್ರಗಳೂ ಬರದಿದ್ದರೂ ಆಶಾ ಮಂಗಳವಾರ ಮತ್ತು ಶುಕ್ರವಾರಕ್ಕಾಗಿ ಕಾದು ಸಹಚರರು ಹೇಳುವ ಸ್ತೋತ್ರಗಳನ್ನು ಖುಷಿಯಿಂದ ಕೇಳುತ್ತಿದ್ದಳು. “ಏನ್ರೀ,...
“ಅಮ್ಮಾ…!’’ ಪಿಂಕಿ ಕಿರುಚಿದಾಗಲೇ ಅವಳ ಅಮ್ಮನಿಗೆ ಗಾಬರಿಯಾಗಿತ್ತು. ಅಡುಗೆಮನೆಯಿಂದ ಮಗಳು ಕುಳಿತು ಹೋಂವರ್ಕ್ ಮಾಡುತ್ತಿದ್ದ ಕೋಣೆಗೆ ಓಡಿದರು. ಆ ಕೋಣೆಯಲ್ಲಿ ಅವಳು ಜಿರಳೆಯನ್ನು ಏನಾದರೂ ನೋಡಿ ಕೂಗಿರಬಹುದು ಎಂಬ ಅನುಮಾನ. ಅದನ್ನು ಕಂಡರೆ ತನಗೆ ಪಿಂಕಿಗಿಂತ ಹೆಚ್ಚು ಭಯ; ಮನೆಯಲ್ಲಿ ಬೇರೆ...
ಮರಗಳು ಮಣಿದಾವ ತಾಯಿ ನೀ ನೀರುಣಿಸಿ ಬೆಳೆಸಿದ ಋಣಕ್ಕಾಗಿ ಜನಮನ ಕಂಬನಿ ಮಿಡಿದಾವ ತಾಯಿ ನಿನ್ನಗಲುವಿಕೆಯ ನೋವು ಅತಿಯಾಗಿ || ಮಕ್ಕಳಿಲ್ಲದ ನೋವು ಮರೆತವ್ವ ನೀನು ಸಸಿಗಳ ನೆಟ್ಟು ಖುಷಿಪಟ್ಟೆ ನೀನು ಓದದಿದ್ದರೇನು ಬರೆಯದಿದ್ದರೇನು ಪರಿಸರದ ಪಾಠ ಕಲಿಸಿಕೊಟ್ಟೆ ನೀನು ||...
ಬೆಳಗು ಬಾ ಬೆಳಕೆ ಜಗವ ಬೆಳಗುವ ಬೆಳಕೆ ಅಳಿಯದಂತೆದೆಯೊಲವು ಬಗೆಯ ಬೆಳಗಿ ಬೆಳಗು ಬಾ; ಬೆಳಗು ಬಾ ವಿಶ್ವ ವಿಸ್ಮಯ ಆಳ ಕತ್ತಲ ಪಥ ಕರಾಳ ಅಶ್ವಸಪ್ತಕದ ಗತಿ ಹಗಲು ಇರುಳು ವಿಶ್ವಭುಗ್ವಿಭು ನಿನ್ನ ತೇಜ ತುಂಬಿರೆ ತುಳುಕಿ ವಿಶ್ವಾಸದಾಶ್ವಾಸ ಅದುವೆ...