ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಮಾರ್ಚ್ 2016 > ಕ್ಯಾನ್ವಸ್

ಕ್ಯಾನ್ವಸ್

Sandhya Ranganath - Acrylic Painting (2)

Sandhya Ranganath ಶ್ರೀಮತಿ ಸಂಧ್ಯಾ ರಂಗನಾಥ್ ಜ್ಯೋತಿ
• ಕಲಾವಿದೆ ಶ್ರೀಮತಿ ಸಂಧ್ಯಾ ರಂಗನಾಥ್ ಜ್ಯೋತಿ ಅವರು ಮೂಲತಃ ಉತ್ತರ ಕರ್ನಾಟಕದ ಹುಬ್ಬಳ್ಳಿಯವರು. ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
• ಸಂಧ್ಯಾ ರಂಗನಾಥ್ ಅವರು ಕರ್ನಾಟಕ ವಿಶ್ವವಿದ್ಯಾಲಯದಿಂದ (ಪಿ.ಸಿ. ಜಬಿನ್ ಕಾಲೇಜ್, ಹುಬ್ಬಳ್ಳಿ) ವಿಜ್ಞಾನದಲ್ಲಿ ಪದವಿಯನ್ನು ಪಡೆದುಕೊಂಡಿದ್ದಾರೆ.
• ರಂಗೋಲಿ ಕಲೆಯಲ್ಲೂ ಶ್ರೀಮತಿ ಸಂಧ್ಯಾ ಅನುಭವವನ್ನು ಹೊಂದಿದ್ದಾರೆ; ಹಲವಾರು ಬಹುಮಾನಗಳನ್ನೂ ಗೆದ್ದಿದ್ದಾರೆ.
• ಸಂಧ್ಯಾ ರಂಗನಾಥ್ ಅವರು ಬೆಂಗಳೂರಿನ ಚಿತ್ರಕಲಾ ಪರಿಷತ್ನಲ್ಲಿ ಮತ್ತು ಭಾರತೀಯ ವಿದ್ಯಾಭವನದಲ್ಲಿ ಚಿತ್ರಕಲೆಯ ಕುರಿತು ವ್ಯಾವಸಾಯಿಕ ತರಬೇತಿಯನ್ನು ಪಡೆದಿದ್ದಾರೆ.
• ಶ್ರೀಮತಿ ಸಂಧ್ಯಾ ರಂಗನಾಥ್ ಅವರು ಆಯಿಲ್ ಪೈಂಟಿಂಗ್, ಅಕ್ರಿಲಿಕ್, ವಾಟರ್ ಕಲರ್, ತಂಜಾವೂರ್, ಮಧುಬನಿ, ವರ್ಲಿ ಶೈಲಿಯ ಚಿತ್ರರಚನೆಯಲ್ಲಿ ಮಾತ್ರವಲ್ಲ, ಕುಂಭಕಲೆಯಲ್ಲೂ ಕೂಡ ಪಳಗಿದವರು.
• ಶ್ರೀಮತಿ ಸಂಧ್ಯಾ ಆಸಕ್ತ ಮಕ್ಕಳಿಗೆ, ಮಹಿಳೆಯರಿಗೆ ವಿವಿಧ ರೀತಿಯ ಕಲೆಗಳನ್ನು ಕಲಿಸಿಕೊಡುವುದಕ್ಕಾಗಿ `ಶ್ರೀನಿಧಿ ಆರ್ಟ್ಸ್’ ಎಂಬ ತರಬೇತಿ ಸಂಸ್ಥೆಯನ್ನೂ ನಡೆಸುತ್ತಿದ್ದಾರೆ.
• E-mail: [email protected]

Comments are closed.

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ