ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

ಕ್ಯಾನ್ವಸ್

canvas

kriyappa hanchinmamni1

ಕರಿಯಪ್ಪ ಹ. ಹಂಚಿನಮನಿ

ಕಲಾವಿದ ಕರಿಯಪ್ಪ ಹ. ಹಂಚಿನಮನಿಯವರ ಜನ್ಮಸ್ಥಳ ಹಾವೇರಿಜಿಲ್ಲೆ ಹಿರೇಕೆರೂರ ತಾಲ್ಲೂಕಿನ ಕಡೂರ. ರಟ್ಟೀಹಳ್ಳಿ ಫೈನ್ ಆರ್ಟ್ಸ್ ಕಾಲೇಜಿನಲ್ಲಿ ಫೈನ್ ಆರ್ಟ್ಸ್‌ನಲ್ಲಿ ಡಿಪ್ಲೊಮಾ ಮಾಡಿದ್ದಾರೆ. ಹಾವೇರಿಯಲ್ಲಿ ಜಿಲ್ಲಾ ಶಸಶ್ತ್ರ ಮೀಸಲು ಪೊಲೀಸ್ ಪಡೆಯಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಉದ್ಯೋಗ.

ಹಂಚಿನಮನಿಯವರು ದೇಶ-ವಿದೇಶಗಳಲ್ಲಿ ಹತ್ತಾರು ಏಕವ್ಯಕ್ತಿ ಕಲಾಪ್ರದರ್ಶನ ನೀಡಿದ್ದಾರೆ. ಹುಬ್ಬಳ್ಳಿ, ಮೂಡಬಿದಿರೆ, ಬೆಂಗಳೂರು ಮುಂತಾಗಿ ರಾಜ್ಯದಲ್ಲಿ ಹತ್ತಾರು ಕಡೆ ಕಲಾಶಿಬಿರಗಳನ್ನು ನಡೆಸಿಕೊಟ್ಟಿದ್ದಾರೆ. ಗಣರಾಜ್ಯೋತ್ಸವ ಪ್ರಶಸ್ತಿ, ಮೈಸೂರು ದಸರಾ ಪ್ರಶಸ್ತಿ ಮೊದಲಾದ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ರಾಜ್ಯದ ವಿವಿಧ ನಗರಗಳೂ ಸೇರಿದಂತೆ, ಹೊರರಾಜ್ಯದ ಕಲ್ಕತ್ತಾ, ಹೈದರಾಬಾದ್, ದೆಹಲಿ, ಕೊಲ್ಹಾಪೂರ, ಮುಂಬಯಿ, ಪಟ್ಟಣಗಳಲ್ಲಿ ಮತ್ತು ಹೊರ ರಾಷ್ಟ್ರಗಳಲ್ಲಿಯೂ ಕೂಡ ಹಂಚಿನಮನಿಯವರ ಕಲಾಕೃತಿಗಳು ಸಂಗ್ರಹವಾಗಿವೆ. ರಷ್ಯಾ ದೇಶ ಪ್ರಕಟಿಸಿರುವ ದಿ ವರ್ಲ್ಡ್ ಥ್ರೂ ಯಂಗ್ ಐ ಎಂಬ ಕಲಾಕೃತಿಗಳ ಸಂಗ್ರಹ ಪುಸ್ತಕದಲ್ಲಿ ಹಂಚಿನಮನಿಯವರ ಕಲಾಕೃತಿಯೂ ಪ್ರಕಟಗೊಂಡಿದೆ.

ಇ ಮೇಲ್: [email protected]

ವೆಬ್‌ಸೈಟ್: www.kariyappaart.in

ಕ್ಯಾನ್ವಸ್

ಅಂಕಣಕ್ಕೆ ಸ್ವರಚಿತ ಚಿತ್ರಗಳನ್ನು ಕಳಿಸುವ ಕಲಾವಿದರು ತಮ್ಮ ರಚನೆಯ High Resolution, Jpeg Format   ಛಾಯಾಪ್ರತಿಯನ್ನು ವಿವರಗಳೊಡನೆ, ಭಾವಚಿತ್ರ, ಕಿರುಪರಿಚಯ ಹಾಗೂ ವಿಳಾಸಗಳೊಡನೆ – [email protected]
– ಈ ವಿಳಾಸಕ್ಕೆ ಈಮೇಲ್ ಮೂಲಕ ಕಳುಹಿಸಬಹುದು.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ