ಡಾ|| ವರ್ಗೀಸ್ ಕುರಿಯನ್ : ಆಪರೇಶನ್ ಫ್ಲಡ್: ರಾಷ್ಟ್ರಮಟ್ಟಕ್ಕೆ ವಿಸ್ತರಣೆ
Month : April-2023 Episode : ಕ್ಷೀರಕ್ರಾಂತಿಯ ಯಶೋಗಾಥೆ-2 Author :
Month : April-2023 Episode : ಕ್ಷೀರಕ್ರಾಂತಿಯ ಯಶೋಗಾಥೆ-2 Author :
Month : April-2023 Episode : ಕ್ಷೀರಕ್ರಾಂತಿಯ ಯಶೋಗಾಥೆ-2 Author : ಎಚ್ ಮಂಜುನಾಥ ಭಟ್
ಅಮುಲ್ ಸಂಸ್ಥೆಯ ಸರ್ವತೋಮುಖ ಯಶಸ್ಸು ದೇಶಾದ್ಯಂತ ಅಲೆಗಳನ್ನು ಎಬ್ಬಿಸಿತು. ಗುಜರಾತ್ನ ಹಳ್ಳಿ ಮೂಲೆಯಿಂದ ಹಬ್ಬಿದ ಅಲೆ ಎಲ್ಲೆಡೆ ಪಸರಿಸಿತು. ‘ಆನಂದ್ ಪ್ಯಾಟರ್ನ್’ (ಮಾದರಿ) ನೋಡಲು ಜನ ಬಂದರು. ರೈತರಿಗೆ ಸಲ್ಲಬೇಕಾದ್ದನ್ನು ದಿಟ್ಟತನದಿಂದ ಪಡೆದವರೆಂದು ಕುರಿಯನ್ರನ್ನು ಗುರುತಿಸಿದರು. ಹಾಗೆ ಗುರುತಿಸಿದವರಲ್ಲಿ ಒಬ್ಬರು ೧೯೬೪ರ ಹೊತ್ತಿಗೆ ಕೇಂದ್ರದ ಜನಪ್ರಿಯ ಕೃಷಿ ಸಚಿವರಾಗಿದ್ದ ಸಿ. ಸುಬ್ರಹ್ಮಣ್ಯಮ್ ಅವರು. ದೆಹಲಿಯ ತಮ್ಮ ಕಚೇರಿಗೆ ಕರೆದ ಅವರು ಇದ್ದಕ್ಕಿದ್ದಂತೆ “ದೆಹಲಿಯ ಮಿಲ್ಕ್ ಸ್ಕೀಂನ (ಡಿಎಂಎಸ್) ಹೊಣೆಯನ್ನು ವಹಿಸಿಕೊಳ್ಳಬೇಕು” ಎಂದರು. ಕುರಿಯನ್ರಿಗೆ ಆಶ್ಚರ್ಯ. ೧೯೫೩ರ ಏಪ್ರಿಲ್ನಲ್ಲಿ […]
Month : March-2023 Episode : ಕ್ಷೀರಕ್ರಾಂತಿಯ ಯಶೋಗಾಥೆ-1 Author :
Month : March-2023 Episode : ಕ್ಷೀರಕ್ರಾಂತಿಯ ಯಶೋಗಾಥೆ Author : ಎಚ್ ಮಂಜುನಾಥ ಭಟ್
ಒಂದೊಮ್ಮೆ ಭಾರತದ ಹೆಚ್ಚಿನೆಡೆಗಳಲ್ಲಿ ಹಾಲಿನ ಕೊರತೆಯಿತ್ತು. ಆ ಸ್ಥಿತಿಯಿಂದ ಹೊರಬಂದು ಭಾರತ ಈಗ ವಿಶ್ವದಲ್ಲೇ ಅತಿ ಹೆಚ್ಚು ಹಾಲನ್ನು ಉತ್ಪಾದಿಸುವ ದೇಶವಾಗಿದೆ. ನಾಡಿನ ಮೂಲೆಮೂಲೆಗಳಿಗೂ ಈಗ ಹಾಲು ಸರಬರಾಜಿನ ಜಾಲ ತಲಪಿರುವುದಲ್ಲದೆ, ಲಕ್ಷಾಂತರ ರೈತರಿಗೆ ‘ಕ್ಷೀರಕ್ರಾಂತಿ’ ಸ್ವಾವಲಂಬಿ ಸಮೃದ್ಧ ಬದುಕನ್ನು ಕಲ್ಪಿಸಿದೆ. ಇಡೀ ಜಗತ್ತಿನಲ್ಲಿ ಮಾರಾಟವಾಗುತ್ತಿರುವ ಹಾಲಿನ ಶೇ. ೨೨ರಷ್ಟನ್ನು ಭಾರತವೇ ಉತ್ಪಾದಿಸುತ್ತಿದೆ. ಇದೀಗ ಪ್ರತಿವರ್ಷ ೨೨ ಕೋಟಿ ಟನ್ನಿನಷ್ಟು ಹಾಲು ಭಾರತದಲ್ಲಿ ಉತ್ಪಾದಿತವಾಗುತ್ತಿದೆ. ಈ ಪವಾಡವನ್ನು ಆಗುಮಾಡಿಸಿದ ರೂವಾರಿ ಡಾ|| ವರ್ಗೀಸ್ ಕುರಿಯನ್. ‘ಶ್ವೇತಕ್ರಾಂತಿಯ ಪಿತಾಮಹ’ […]