ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > 2021 > June

ಕೊರೋನಾ ಎರಡನೇ ಅಲೆಯ ಆಘಾತ

ಕಳೆದ ಹದಿನೈದು ತಿಂಗಳಿಂದ ಕೊರೋನಾ ಸಾಂಕ್ರಾಮಿಕವನ್ನು ಎದುರಿಸಲು ದೇಶವೆಲ್ಲ ಸರ್ವಪ್ರಯತ್ನವನ್ನೂ ತೊಡಗಿಸಿ ಒಂದಷ್ಟುಮಟ್ಟಿನ ನಿಯಂತ್ರಣವನ್ನು ಸಾಧಿಸಿತ್ತು. ಆದರೆ ಎರಡನೇ ಅಲೆಯ ಆಘಾತದ ಪ್ರಮಾಣವೂ ವೇಗವೂ ಎಲ್ಲ ನಿರೀಕ್ಷೆಯನ್ನೂ ಮೀರಿಸಿದೆ. ಮೊದಲ ಅಲೆಯ ಅವಧಿಯಲ್ಲಿ 13 ತಿಂಗಳಲ್ಲಿ ಮೃತರ ಸಂಖ್ಯೆ 4,620ರಷ್ಟು ಇತ್ತು. ಈಗಿನ ಅಲೆಯಲ್ಲಾದರೋ ಒಂದೂವರೆ ತಿಂಗಳೊಳಗೇ ಅಷ್ಟು ಜನ ಅಸುನೀಗಿದ್ದಾರೆ. ಹಿಂದೆಯೇ ದೇಶದಲ್ಲಿ ಆರೋಗ್ಯಸೇವಾ ಲಭ್ಯತೆ ಜನಸಂಖ್ಯೆಗೆ ಪರ್ಯಾಪ್ತವಾಗುವಷ್ಟು ಇರಲಿಲ್ಲ. ಈಗಿನ ಸ್ಥಿತಿಯಂತೂ ಆತಂಕಕಾರಿಯೇ ಆಗಿದೆ. ಅವಶ್ಯ ಪ್ರಮಾಣದ ಲಸಿಕೆ ಪೂರೈಕೆಯಾಗುತ್ತಿಲ್ಲ. ಒಂದು ಹಂತದಲ್ಲಿ ವೆಂಟಿಲೇಟರುಗಳ […]

ದೀಪ್ತಿ

ದೀಪ್ತಿ

ನಮಂತಿ ಫಲಿತಾ ವೃಕ್ಷಾ ನಮಂತಿ ಚ ಬುಧಾ ಜನಾಃ| ಶುಷ್ಕಕಾಷ್ಠಾನಿ ಮೂರ್ಖಾಶ್ಚ ಭಿದ್ಯಂತೇ ನ ನಮಂತಿ ಚ|| – ಸುಭಾಷಿತಸುಧಾನಿಧಿ “ಕೊಂಬೆಗಳ ತುಂಬಾ ಹಣ್ಣು ಬಿಟ್ಟ ಮರಗಳು ಬಾಗುತ್ತವೆ. ಜ್ಞಾನಿಗಳಾದ ಜನರು ವಿನಯದಿಂದ ಬಾಗಿ ನಡೆಯುತ್ತಾರೆ. ಆದರೆ ಒಣಗಿದ ಮರಗಳೂ ಮೂರ್ಖರೂ ಸೆಟೆದುಕೊಂಡಿರುವ ಕಾರಣ ಬಾಗುವುದಿಲ್ಲ; ಅಂತಹವರ ಮೊಂಡುತನ ಖಂಡನೆಗೊಳಗಾಗುತ್ತದೆ.” ನಮ್ರತೆಯಿಂದ ಬಾಗಿ ನಡೆಯುವವರು ಎಲ್ಲರ ಆದರಣೆಗೆ ಪಾತ್ರರಾಗುತ್ತಾರೆ. ದುರಹಂಕಾರದಿಂದ ಮೆರೆಯುವ ಅಭ್ಯಾಸ ಮಾಡಿಕೊಂಡವರು ಉಳಿದವರ ತಾತ್ಸಾರಕ್ಕೆ ಗುರಿಯಾಗುತ್ತಾರೆ. ವಿನಯಪೂರ್ವಕ ವರ್ತನೆಯನ್ನೂ ಮೆದುಮಾತನ್ನೂ ಇತರರು ದೌರ್ಬಲ್ಯವೆಂದುಕೊಂಡಾರು – […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ