ಸಾವರಕರ್ ‘ಸಾಂಪ್ರದಾಯಿಕ’ರೆ?
Month : May-2022 Episode : ದ್ರಷ್ಟಾರ ಸಾವರಕರ್ -3 Author :
Month : May-2022 Episode : ದ್ರಷ್ಟಾರ ಸಾವರಕರ್ -3 Author :
Month : May-2022 Episode : ದ್ರಷ್ಟಾರ ಸಾವರಕರ್ -3 Author : ಎಸ್.ಆರ್. ರಾಮಸ್ವಾಮಿ
ಗಾಂಧಿಯವರೂ ಸುಧಾರಣೆಯ ಪರವಾಗಿದ್ದವರೇ. ಆದರೆ ಸುಧಾರಣೆಗೆ ಒಂದು ಕ್ರಾಂತಿಕಾರಿ ಸ್ವರೂಪವನ್ನು ಕೊಡಲು ಹೊರಟವರು ಅಂಬೇಡ್ಕರ್ ಮತ್ತು ಸಾವರಕರ್. ಹಿಂದೆ ಯಾವುದೊ ಕಾಲದಲ್ಲಿ ಸಮಾಜಸ್ವಾಸ್ಥö್ಯಕ್ಕೆ ಪೋಷಕವಾಗಿದ್ದ ಜಾತಿವ್ಯವಸ್ಥೆ ಆಧುನಿಕ ಕಾಲದಲ್ಲಿ ಕಾಲಬಾಹ್ಯವೆನಿಸಿತ್ತು. ಅಂತಹ ರೂಢಿಗಳಿಂದ ಪಕ್ಕಕ್ಕೆ ಸರಿದಲ್ಲಿ ಮಾತ್ರ ಸಮಾಜದಲ್ಲಿ ಹೆಚ್ಚಿನ ಗತಿಶೀಲತೆ ಉಂಟಾದೀತು – ಎಂಬುದು ಸಾವರಕರರ ಪರಾಮರ್ಶನೆಯಾಗಿತ್ತು. ಪೌರೋಹಿತ್ಯಾದಿ ಕಲಾಪಗಳು ಒಂದು ವರ್ಗದವರಿಗೇ ಮೀಸಲಾಗಿದ್ದುದು; ಅಂತರ್ಜಾತೀಯ ವಿವಾಹಕ್ಕೆ ನಿಷೇಧ; ಮತಾಂತರಿತರನ್ನು ಮತ್ತೆ ಹಿಂದೂಧರ್ಮಕ್ಕೆ ಸೇರಿಸಿಕೊಳ್ಳುವುದಕ್ಕೆ ಇದ್ದ ನಿಷೇಧ; – ಇಂತಹ ಪರಿಮಿತಿಗಳು ಸಮಾಜದ ಹಿನ್ನಡೆಗೆ ಕಾರಣವಾಗಿವೆ […]
Month : May-2022 Episode : Author :
Month : April-2022 Episode : ಕಥಾಸ್ಪರ್ಧೆ 2021_ಮೆಚ್ಚುಗೆ ಬಹುಮಾನ Author : ಲಕ್ಷ್ಮಣ ಶೆರಗಾರ
ಮೆಚ್ಚುಗೆ ಬಹುಮಾನ ಪಡೆದ ಕಥೆ ಓರಗೆಯವನಲ್ಲದ ಗಂಡ ಪಕ್ಕದಲ್ಲಿರುವಾಗ ಅದಾವಾಗಲೊ ಗಂಡ-ಹೆಂಡತಿ ಆಟ ಆಡಿದ ಆ ಹುಡುಗನನ್ನು ಮತ್ತೆ ಮತ್ತೆ ಖೋಡಿ ಮನಸ್ಸು ನೆನೆಯುವುದು ನನಗೆ ಅದೆಂಥ ಹುಚ್ಚೆಂದು ಯಾರಿಗೂ ಗೊತ್ತಾಗದಂತೆ ಹಣೆ ಹಣೆ ಬಡಿದುಕೊಳ್ಳುತ್ತೇನೆ. ಆದರೂ ಕಾಡಿಸುವ ಆ ಶನಿ ಹುಡುಗ ಅಲ್ಲೆಲ್ಲೂ ಕಾಣಿಸದೆ ತುಸು ನಿರಾಸೆಗೊಳ್ಳುತ್ತೇನೆ. ಹೌದು… ನನ್ನ ನಿಜದ ಮದುವೆಯ ನಂತರ ಗಂಡ ಪಾತ್ರ ವಹಿಸಿದ್ದ ಆ ಹುಡುಗ ಯಾಕೆ ಬಂದು ಮತ್ತೆ ನನ್ನನ್ನು ನೋಡಲಿಲ್ಲ? – ಎನ್ನುವ ಪ್ರಶ್ನೆಗೆ ಉತ್ತರ ಕೊಟ್ಟುಕೊಳ್ಳಲಾಗದೆ […]
Month : April-2022 Episode : ದ್ರಷ್ಟಾರ ಸಾವರಕರ್-2 Author :
Month : April-2022 Episode : Author :
ಉತ್ಥಾನ ಮೇ 2022 ಸಂಚಿಕೆಯಲ್ಲಿ. ಮುಖಪುಟ ಲೇಖನ: ರಾಷ್ಟ್ರದ ಗೌರವವನ್ನು ಉತ್ತುಂಗಕ್ಕೇರಿಸಿದ ಮೋದಿ ಸರ್ಕಾರದ ವಿದೇಶಾಂಗ ನೀತಿ ಲೇಖಕರು : ಮಂಜುನಾಥ ಭಟ್ಟ ವಿಶೇಷ ಲೇಖನಗಳು: ಅ) ‘ಕಾಶ್ಮೀರ್ ಫೈಲ್ಸ್’ ಕಡತಗಳಲ್ಲಿ ಹುದುಗಿರುವ ಹಿಂದೂನರಮೇಧದ ಕಥೆಗಳು. ಲೇಖಕರು : ಸತ್ಯನಾರಾಯಣ ಶಾನಭಾಗ್ ಆ) ಸಾವರಕರ್ ’ಸಾಂಪ್ರದಾಯಿಕ’ರೆ? ಲೇಖನಮಾಲೆ : ಎಸ್.ಆರ್. ರಾಮಸ್ವಾಮಿ ಇ) “ಓಟಿಟಿ ಎಂಬ ಬಿಸಿತುಪ್ಪ – ಉಗುಳುವ ಹಾಗಿಲ್ಲ , ನುಂಗಲೇಬೇಕು ಲೇಖಕರು : ಸಿಂಹಚರಣ್ ಪ್ರಚಲಿತ : ಪಾಕಿಸ್ತಾನದಲ್ಲೊಂದು ವಿಪ್ಲವ ಲಘುಬರಹ : […]
Month : April-2022 Episode : Author :
Month : April-2022 Episode : ದ್ರಷ್ಟಾರ ಸಾವರಕರ್-2 Author : ಎಸ್.ಆರ್. ರಾಮಸ್ವಾಮಿ
ದ್ರಷ್ಟಾರ ಸಾವರಕರ್ ೨ ಎಸ್.ಆರ್. ರಾಮಸ್ವಾಮಿ ಬ್ರಿಟಿಷ್ ಪ್ರಭುತ್ವಕ್ಕೆ ಆರ್ಥಿಕವಾಗಿ ಪೆಟ್ಟುಕೊಡುವ ಕ್ರಮಗಳು ಅವಶ್ಯವೆಂಬುದು ಸಾವರಕರರ ಚಿಂತನೆಯಾಗಿತ್ತು. ಈ ದಿಕ್ಕಿನಲ್ಲಿ ಅವರು ಯೋಜಿಸಿದ ಒಂದು ಕ್ರಮವೆಂದರೆ ವಿದೇಶೀ ವಸ್ತ್ರಗಳ ದಹನ. ಈ ಸಾಂಕೇತಿಕ ಆಂದೋಲನ ದೂರಗಾಮಿ ಪರಿಣಾಮ ಬೀರಿತು. ಕ್ರಮೇಣ ಅದು ಆಗಷ್ಟೆ ಗರಿಗೆದರುತ್ತಿದ್ದ ಸ್ವದೇಶೀ ಚಳವಳಿಯ ಭಾಗವೂ ಆಯಿತು. ಸಾವರಕರ್ ಅನುಭವಿಸಿದಷ್ಟು ಕಷ್ಟಕೋಟಲೆಗಳನ್ನೂ ದೀರ್ಘಕಾಲದ ಕಠಿಣ ಕಾರಾಗೃಹವಾಸವನ್ನೂ ಅನುಭವಿಸಿದವರು ಭಾರತದಲ್ಲಿರಲಿ, ಜಗತ್ತಿನಲ್ಲಿಯೆ ವಿರಳ. ‘ಮೃತ್ಯುಂಜ’ ಎಂಬ ಅಭಿಧಾನಕ್ಕೆ ಅವರಷ್ಟು ಅರ್ಹರಾದವರು ಬೇರಾರೂ ಇರಲಾರರು. ೧೯೫೦ರಲ್ಲಿ ಮುಂಬಯಿ […]
Month : April-2022 Episode : Author :
Month : April-2022 Episode : Author :