ಸಾದರಸ್ವೀಕಾರ
Month : April-2022 Episode : Author :
Month : April-2022 Episode : Author :
Month : March-2022 Episode : ಕಥಾಸ್ಪರ್ಧೆ 2021 -ಮೂರನೆಯ ಬಹುಮಾನ Author :
ನಾನು ಮಣಿಪುಷ್ಪಕ, ಭಗವಾನ್ ವೇದವ್ಯಾಸರ ಸಾವಿರಾರು ಶಿಷ್ಯರಲ್ಲಿ ನಾನೂ ಒಬ್ಬ. ನಾನೀಗ ಬರೆಯಲು ಹೊರಟಿರುವ ಕಥೆ ಗುರುಗಳಿಗೆ ತಿಳಿಯಬಾರದು. ತಿಳಿದರೆ ಅವರೇನೂ ನನ್ನ ಮೇಲೆ ಕೋಪಿಸಿಕೊಳ್ಳುವುದಿಲ್ಲ, ಬೇಸರವನ್ನೂ ತೋರ್ಪಡಿಸುವುದಿಲ್ಲ. ಅವರ ವ್ಯಕ್ತಿತ್ವವೇ ಅಂತಹದು, ಅವರ ಕೃತಿಯಂತೆಯೇ ಅಗಾಧವಾದುದು. ಸುಮ್ಮನೆ ಭಗವಾನ್ ಎಂದು ಕರೆಸಿಕೊಂಡವರಲ್ಲ ಅವರು. ನಿಜಕ್ಕೂ ಅವರು ಮನುಷ್ಯರೂಪದ ಭಗವಾನ್. ಅಲ್ಲದೆ ಹೋದರೆ ಜೀವಮಾನವಿಡೀ ಕುಳಿತರೂ ನಮ್ಮಂತಹ ಸಾಮಾನ್ಯರು ಒಂದು ಭಾಗವನ್ನೂ ಓದಿ ಜೀರ್ಣಿಸಿಕೊಳ್ಳಲಾಗದ ಅಪೌರುಷೇಯವಾದ ವೇದಗಳನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ, ಅವುಗಳನ್ನು ವಿಭಜಿಸುವುದೆಂದರೆ ಮನುಷ್ಯಮಾತ್ರದವರು ಮಾಡಬಲ್ಲ […]
Month : March-2022 Episode : Author : ಅರುಣ್ ಕಿರಿಮಂಜೇಶ್ವರ
ಕಾಲೇಜು ವಿದ್ಯಾರ್ಥಿ ಪ್ರಬಂಧ ಸ್ಪರ್ಧೆ ೨೦೨೧ರಲ್ಲಿ ಪ್ರಥಮ ಬಹುಮಾನ ಪಡೆದ ಪ್ರಬಂಧ ಇತಿಹಾಸದ ಕುರಿತು ಚಿಂತಿಸುವುದು ನಿಷ್ಪ್ರಯೋಜಕವಾದ್ದರಿಂದ ಭವಿಷ್ಯದತ್ತ ಮಾತ್ರ ಯೋಚಿಸಬೇಕು ಎಂಬ ಮಾತು ಅರ್ಥಹೀನ. ಏಕೆಂದರೆ ತನ್ನ ನೈಜ ಸತ್ತ್ವವನ್ನು ಕೈಬಿಟ್ಟ ರಾಷ್ಟ್ರ ವಿಕಾಸಗೊಳ್ಳಲಾರದು. ಹಿಂದಿನದರ ತಳಹದಿಯ ಮೇಲೆಯೇ ಭರವಸೆಯ ಭವಿಷ್ಯದ ಸುಂದರ ಸೌಧವನ್ನು ನಿರ್ಮಿಸಲು ಸಾಧ್ಯ. ಭಾರತದ ಗತದಷ್ಟು ವೈಭವಯುತ ದಿನಗಳು ಜಗತ್ತಿನ ಮತ್ತಾವುದೇ ದೇಶಗಳ ಇತಿಹಾಸದ ಕಾಲಗರ್ಭದೊಳಗೆ ಶೋಧಿಸಿದರೂ ಸಿಗಲಾರದು. ಅಂತಹ ಶ್ರೇಷ್ಠವಾದ ನಾಡಿನಲ್ಲಿ ಜನಿಸಿದ ನಾವು ನಮ್ಮ ಪೂರ್ವಜರು ಧಾರೆಯೆರೆದ ವಿಚಾರಸಂತೆಯ […]
Month : March-2022 Episode : ದ್ರಷ್ಟಾರ ಸಾವರಕರ್ -1 Author :
Month : March-2022 Episode : Author : ರಘುಪತಿ ಶೃಂಗೇರಿ
Month : March-2022 Episode : Author :
Month : March-2022 Episode : Author : ಎಂ.ಬಿ. ಹಾರ್ಯಾಡಿ
ಕ್ರೀಡೆ ಎಂ.ಬಿ. ಹಾರ್ಯಾಡಿ ಈಗ ನಾವು ಟೆನ್ನಿಸ್ ಪುರುಷರ ಸಿಂಗಲ್ಸ್ ಸುವರ್ಣ ಯುಗದಲ್ಲಿ ಇದ್ದೇವೆಂದು ಹೇಳಲಾಗುತ್ತದೆ. ಏಕೆಂದರೆ ಈ ಆಟದಲ್ಲಿ ತಲಾ ಇಪ್ಪತ್ತು ಗ್ರ್ಯಾಂಡ್ ಸ್ಲ್ಯಾಮ್ಗಳನ್ನು ಗಳಿಸಿದ ಮೂವರು ಈಗ ಜಾಗತಿಕ ರಂಗದಲ್ಲಿ ಆಡುತ್ತಿದ್ದಾರೆ. ಇದೇನೂ ಸಣ್ಣ ಸಾಧನೆಯಲ್ಲ. ಇತಿಹಾಸದತ್ತ ಕಣ್ಣು ಹೊರಳಿಸಿದರೆ ಕಳೆದ ಸುಮಾರು ಇಪ್ಪತ್ತು ವರ್ಷಗಳಲ್ಲಿ ನಡೆದ ಎಲ್ಲ ಗ್ರ್ಯಾಂಡ್ ಸ್ಲ್ಯಾಮ್ಗಳ ಶೇಕಡಾ ೮೦ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಈ ಮೂವರೇ ಗಿಟ್ಟಿಸಿಕೊಂಡಿದ್ದಾರೆ. ಇಪ್ಪತ್ತು ಗ್ರ್ಯಾಂಡ್ ಸ್ಲ್ಯಾಮ್ಗಳ ಆನಂತರ ಈ ಮೂವರ ನಡೆ ಹೇಗಿರುತ್ತದೆ? ಇನ್ನು […]
Month : March-2022 Episode : Author :
Month : March-2022 Episode : Author :
Month : March-2022 Episode : ಹತ್ತು ದಿಕ್ಕುಗಳು (ಭಾಗ-6) Author : ಎಸ್.ಆರ್. ರಾಮಸ್ವಾಮಿ
ತೆಲುಗಿನಲ್ಲಿ: ಪುಟ್ಟಗಂಟಿ ಗೋಪೀಕೃಷ್ಣ ಕನ್ನಡಕ್ಕೆ: ಎಸ್.ಆರ್. ರಾಮಸ್ವಾಮಿ ಮಯಾಂಕ್ನನ್ನೂ ದೇವಯಾನಿಯನ್ನೂ ಅವರ ಮೆಮೊರಿಯನ್ನು ಅಳಿಸಿಹಾಕುವುದಕ್ಕಾಗಿ ಪರಿಕರಗಳಿದ್ದ ಕೋಣೆಯೊಂದಕ್ಕೆ ಕರೆದೊಯ್ದರು. ಅದಕ್ಕೆ ಮುಂಚೆಯೆ ಅವರಿಬ್ಬರೂ ಕ್ಯಾಂಪಸಿಗೆ ಬಂದಾಗ ಅವರಿಂದ ವಶಪಡಿಸಿಕೊಂಡಿದ್ದ ಅವರ ಸಾಮಾನುಗಳನ್ನೆಲ್ಲ ಅವರಿಗೆ ಹಿಂದಿರುಗಿಸುವುದಕ್ಕಾಗಿ ಅಣಿಮಾಡಿರಿಸಿದ್ದರು. ಆ ಕೋಣೆಯಲ್ಲಿದ್ದ ಎಲೆಕ್ಟ್ರಾನಿಕ್ ಉಪಕರಣಗಳು ಪ್ರದರ್ಶನಕ್ಕೆ ಇರಿಸಿದಂತೆ ತೋರುತ್ತಿದ್ದವೇ ವಿನಾ ಆಪರೇಶನ್ ಥಿಯೇಟರಿನ ಸಜ್ಜಿಕೆಯಂತೆ ಇರಲಿಲ್ಲ. ಸೋಜಿಗದಿಂದ ಮಯಾಂಕ್ ಮತ್ತು ದೇವಯಾನಿ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡರು. ಇಲ್ಲಿಯ ಮೆಮೊರಿ ವೈಪ್ ಕಲಾಪ ಮುಗಿದರೆ ಕಳೆದ ಮೂರು ತಿಂಗಳಲ್ಲಿ ಈ ಕ್ಯಾಂಪಸಿನಲ್ಲಿ […]