ಸಾದರಸ್ವೀಕಾರ
Month : February-2022 Episode : Author :
Month : February-2022 Episode : Author :
Month : February-2022 Episode : ಹತ್ತು ದಿಕ್ಕುಗಳು ಭಾಗ -5 Author :
ತೆಲುಗಿನಲ್ಲಿ: ಪುಟ್ಟಗಂಟಿ ಗೋಪೀಕೃಷ್ಣ ಕನ್ನಡಕ್ಕೆ: ಎಸ್.ಆರ್. ರಾಮಸ್ವಾಮಿ ಇಲ್ಲಿಯವರೆಗೆ… ಉದ್ಯಮಪತಿ ಮಹೇಶ್ ಮಿಸ್ತ್ರಿ ಭವಿಷ್ಯದಲ್ಲಿ ಇಡೀ ಜಗತ್ತನ್ನೇ ತನ್ನ ಕೈಗೊಂಬೆಯಾಗಿಸಬಲ್ಲ ಪ್ರೌಢ ಪ್ರಯೋಗಗಳಿಗಾಗಿ ನಾಗಪುರದ ಸಮೀಪದಲ್ಲಿ ಸಯನ್ಸ್ ಸಿಟಿ ನಿರ್ಮಿಸಿದ್ದ. ಅಲ್ಲಿ ಪ್ರಯೋಗನಿರತರಾಗಿದ್ದ ಮೇಧಾವಿ ಅವಧೂತ್ ಕೊನೆಯ ಹಂತದಲ್ಲಿ ಅದೇಕೊ ಜಿಹಾಸೆ ತಳೆದು ತಾನು ಶೋಧವನ್ನು ಮುಂದುವರಿಸಲಾರೆನೆಂದು ಹೇಳಿ ಆತ್ಮಹತ್ಯೆ ಮಾಡಿಕೊಂಡರು. ಪ್ರಯೋಗವನ್ನು ಮುಂದುವರಿಸಲು ದೆಹಲಿಯ ಐ.ಐ.ಟಿ.ಯ ಪ್ರತಿಭಾವಂತ ವಿದ್ಯಾರ್ಥಿ ಮಯಾಂಕ್ನನ್ನು ಮಿಸ್ತ್ರಿ ನೇಮಿಸಿಕೊಂಡ. ಏತನ್ಮಧ್ಯೆ ಮಯಾಂಕ್ ವಿವಾಹವಾಯಿತು; ಪತ್ನಿ ದೇವಯಾನಿಯೊಡನೆ ಸಯನ್ಸ್ ಸಿಟಿಗೆ ಸೇರಿ ಕಾರ್ಯಾರಂಭ […]
Month : February-2022 Episode : Author :
Month : January-2022 Episode : Author :
ಪ್ರಚಲಿತದಲ್ಲಿ ‘ಕೃಷಿ ಕಾಯದೆಗಳ ರದ್ದತಿಯ ಆಚೀಚೆ’ ಎಂಬ ಲೇಖನವನ್ನು ಎಸ್.ಆರ್. ರಾಮಸ್ವಾಮಿ ಅವರು ಬರೆದಿದ್ದಾರೆ. ‘ಕ್ರಿಪ್ಟೋಕರೆನ್ಸಿ ಬೆಳವಣಿಗೆ ಮತ್ತು ನಿಯಂತ್ರಣ ಚಿಂತನೆಗಳು‘ ಎಂಬ ಮುಖಪುಟ ಲೇಖನವನ್ನು ಅನಂತ ರಮೇಶ್ ಅವರು ಬರೆದಿದ್ದಾರೆ. ‘ಅನ್ಯಧರ್ಮೀಯರ ಶತಮಾನಗಳ ದಾಳಿಗಳಿಂದ ಪುಟಕ್ಕಿಟ್ಟ ಚಿನ್ನವಾದ ಕಾಶಿ’ ಎಂಬ ಮುಖಪುಟ ಲೇಖನವನ್ನು ಎಚ್. ಮಂಜುನಾಥ ಭಟ್ ಅವರು ಬರೆದಿದ್ದಾರೆ. ಡಾ. ಗಿರಿಧರ ಕಜೆ ಅವರನ್ನು ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರು ಸಂದರ್ಶನದ ಮಾಡಿ ‘ಆಯುರ್ವೇದವೇ ಆಧೇಯವಾಗಿರುವ ಡಾ. ಗಿರಿಧರ ಕಜೆ‘ ಎಂಬ ಲೇಖನವನ್ನು ಬರೆದಿದ್ದಾರೆ. […]
Month : January-2022 Episode : Author :
ಉತ್ಥಾನದ ಪ್ರಸ್ತಾವನೆಯಲ್ಲಿ ಎಂ.ಎಸ್. ಚೈತ್ರ ಅವರು ‘ಸ್ವಂತಿಕೆಯ ಹುಡುಕಾಟ ಮತ್ತು ಧರ್ಮಪಾಲರ ಜನ್ಮಶತಮಾನೋತ್ಸವ’ ಎಂಬ ಲೇಖನವನ್ನು ಬರೆದಿದ್ದಾರೆ. ‘ಭಾರತಭಂಜನೆಯ ಒಳಸುಳಿಗಳು ಧರ್ಮಪಾಲರು ಕಂಡಂತೆ ಮತ್ತು ಮುಂದೆ…‘ ಎಂಬ ವಿಶೇಷ ಲೇಖನವನ್ನು ಹರೀಶ ಹಾಗಲವಾಡಿ ಅವರು ಬರೆದಿದ್ದಾರೆ. ಈ ಸಂಚಿಕೆಯಲ್ಲಿ ‘ಧೂಳು ಹಿಡಿದ ಕಡತಗಳಲ್ಲಿ ಕಳೆದುಹೋಗಿದ್ದ ಸ್ವರ್ಣ ಇತಿಹಾಸ‘ ಎಂಬ ವಿಶೇಷ ಲೇಖನವನ್ನು ರೋಹಿತ್ ಚಕ್ರತೀರ್ಥ ಅವರು ಬರೆದಿದ್ದಾರೆ. ಉತ್ಥಾನದ ಈ ಸಂಚಿಕೆಯಲ್ಲಿ ‘ಜನ್ಮಭೂಮಿ ಮಂದಿರ ಭಾರತೀಯ ಅಸ್ಮಿತೆ’ ಎಂಬ ವಿಶೇಷ ಲೇಖನವನ್ನು ಸಂತೋಷ್ ಜಿ.ಆರ್. ಅವರು ಬರೆದಿದ್ದಾರೆ. […]
Month : January-2022 Episode : Author :
ಉತ್ಥಾನಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ – ೨೦೨೧ ವಿಷಯ: ಭಾರತದ ಸ್ವಾತಂತ್ರ್ಯ ಹೋರಾಟಕ್ಕಿದೆ ಸಾವಿರಾರು ವರ್ಷಗಳ ಇತಿಹಾಸ ಉತ್ಥಾನ ಮಾಸಪತ್ರಿಕೆಯ ವತಿಯಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ ’ಭಾರತದ ಸ್ವಾತಂತ್ರ್ಯ ಹೋರಾಟದ ಮಜಲುಗಳು’ ಎಂಬ ವಿಷಯದ ಕುರಿತು ರಾಜ್ಯಮಟ್ಟದ ವಾರ್ಷಿಕ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಅದರಲ್ಲಿ ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿದ್ಯಾರ್ಥಿ ಅರುಣ್ಕುಮಾರ್ ಡಿ. ಪ್ರಥಮಸ್ಥಾನ (ರೂ. ೧೦,೦೦೦) ಪಡೆದಿದ್ದಾರೆ. ತುಮಕೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಅಭಿಷೇಕ್ ಎಂ.ವಿ. ಎರಡನೆಯ ಬಹುಮಾನವನ್ನು (ರೂ. ೭,೦೦೦) ಮತ್ತು ಕುಂದಾಪುರ ಭಂತಿಂಡರ್ ಕಾರ್ಸ್ […]
Month : January-2022 Episode : Author :
Month : January-2022 Episode : Author :
Month : January-2022 Episode : Author : ಸಂತೋಷ್ ಜಿ.ಆರ್.
ಧರ್ಮಪಾಲರು ವ್ಯಕ್ತಪಡಿಸಿರುವ ಅಭಿಪ್ರಾಯಗಳು, ಬರಹಗಳೆಲ್ಲವೂ ಅಯೋಧ್ಯೆಯಲ್ಲಿ ಮಂದಿರ ನಿರ್ಮಿಸಬೇಕೆಂಬ ನ್ಯಾಯಾಲಯ ತೀರ್ಪು ನೀಡುವ ಮುಂಚಿನದು ಎಂಬುದನ್ನು ಗಮನಿಸಬೇಕು. ಧರ್ಮಪಾಲರು ೨೦೦೬ರಲ್ಲಿಯೇ ದೈವಾಧೀನರಾದರು. ಆದರೂ ಈ ಸಮಯ ಮಿತಿಯೇನೂ ಅವರ ವೈಚಾರಿಕಧಾರೆಯ ಮಹತ್ತ್ವವನ್ನು ಕಡಮೆಗೊಳಿಸುವುದಿಲ್ಲ. ಬದಲಾಗಿ ಅದಕ್ಕೆ ಇನ್ನಷ್ಟು ಖಚಿತತೆಯನ್ನು ನೀಡಿದೆ. ಅವರು ಆ ಕಾಲದ ಮೇಲ್ಮೇಲಿನ ವಿಷಯಗಳನ್ನಷ್ಟೇ ನೋಡದೆ ಯಾವುದೇ ವಿಷಯದ ಆಳಕ್ಕೆ, ಭಾರತೀಯ ಸಮಾಜದ ಸಂರಚನೆಯ ತತ್ತ್ವದ ಬೆಳಕಿನಲ್ಲಿ ನೋಡಿ ಅಭಿಪ್ರಾಯ ಮಂಡಿಸುತ್ತಿದ್ದದ್ದು ಇದಕ್ಕೆ ಕಾರಣ. ರಾಮಜನ್ಮಭೂಮಿ ಅಯೋಧ್ಯೆ ಕುರಿತ ಅವರ ವಿಚಾರ ಪ್ರತಿಪಾದನೆಗಳಲ್ಲೂ ಈ […]
Month : January-2022 Episode : Author : ಡಾ|| ಶ್ರೀಪಾದ ಭಟ್
ಭಾರತದಲ್ಲಿ ಶೈಕ್ಷಣಿಕ ವ್ಯವಸ್ಥೆಯೇ ಇರಲಿಲ್ಲ, ಇದ್ದರೂ ಅದು ಕೇವಲ ಮೇಲ್ಜಾತಿಯ ಸಮುದಾಯಗಳಿಗೆ ಮಾತ್ರ ಸೀಮಿತವಾಗಿತ್ತು, ಸಮಾಜದ ಎಲ್ಲರಿಗೂ ಅದು ಲಭ್ಯವಿರಲಿಲ್ಲ ಎಂಬ ಜನಪ್ರಿಯ ಹೇಳಿಕೆ ಎಲ್ಲ ಕಡೆಗೂ ಈಗಲೂ ಪ್ರಚಲಿತವಾಗಿದೆ. ೧೯ನೆಯ ಶತಮಾನದ ಉತ್ತರಾರ್ಧ ಮತ್ತು ೨೦ನೆಯ ಶತಮಾನದ ಉದ್ದಗಲಕ್ಕೆ ಈ ಮಾತು ಮತ್ತೆ ಮತ್ತೆ ಕೇಳಿಬರುತ್ತಿತ್ತು. ಇಂದಿಗೂ ಈ ಮಾತನ್ನು ಆಗಾಗ ಉಲ್ಲೇಖಿಸಲಾಗುತ್ತದೆ. ಜೊತೆಗೆ ಬ್ರಿಟಿಷ್ ಆಡಳಿತವು ಭಾರತಕ್ಕೆ ವಸಾಹತು ರೂಪದಲ್ಲಿ ಬಂದುದರಿಂದ ನಮ್ಮ ದೇಶಕ್ಕೆ ಕೆಡುಕಾದಂತೆ ಒಳ್ಳೆಯದು ಕೂಡ ಆಗಿದೆ, ಇದರಲ್ಲಿ ಸಾರ್ವಜನಿಕವಾಗಿ ಶಿಕ್ಷಣ […]