ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಸುದ್ದಿಗಳು > ‘ಉತ್ಥಾನ’ ಫೆಬ್ರುವರಿ 2022ರ ಸಂಚಿಕೆಯಲ್ಲಿ ಏನೇನಿದೆ?

‘ಉತ್ಥಾನ’ ಫೆಬ್ರುವರಿ 2022ರ ಸಂಚಿಕೆಯಲ್ಲಿ ಏನೇನಿದೆ?

  • ಪ್ರಚಲಿತದಲ್ಲಿ ‘ಕೃಷಿ ಕಾಯದೆಗಳ ರದ್ದತಿಯ ಆಚೀಚೆ’ ಎಂಬ ಲೇಖನವನ್ನು ಎಸ್.ಆರ್. ರಾಮಸ್ವಾಮಿ ಅವರು ಬರೆದಿದ್ದಾರೆ.
  • ಕ್ರಿಪ್ಟೋಕರೆನ್ಸಿ ಬೆಳವಣಿಗೆ ಮತ್ತು ನಿಯಂತ್ರಣ ಚಿಂತನೆಗಳು‘ ಎಂಬ ಮುಖಪುಟ ಲೇಖನವನ್ನು ಅನಂತ ರಮೇಶ್ ಅವರು ಬರೆದಿದ್ದಾರೆ.
  • ಅನ್ಯಧರ್ಮೀಯರ ಶತಮಾನಗಳ ದಾಳಿಗಳಿಂದ ಪುಟಕ್ಕಿಟ್ಟ ಚಿನ್ನವಾದ ಕಾಶಿ’ ಎಂಬ ಮುಖಪುಟ ಲೇಖನವನ್ನು ಎಚ್. ಮಂಜುನಾಥ ಭಟ್ ಅವರು ಬರೆದಿದ್ದಾರೆ.
  • ಡಾ. ಗಿರಿಧರ ಕಜೆ ಅವರನ್ನು ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರು ಸಂದರ್ಶನದ ಮಾಡಿ ‘ಆಯುರ್ವೇದವೇ ಆಧೇಯವಾಗಿರುವ ಡಾ. ಗಿರಿಧರ ಕಜೆ‘ ಎಂಬ ಲೇಖನವನ್ನು ಬರೆದಿದ್ದಾರೆ.
  • ಹತ್ತು ದಿಕ್ಕುಗಳು‘ ಎಂಬ ಧಾರಾವಾಹಿಯ ನಾಲ್ಕನೇ ಭಾಗ ಈ ಸಂಚಿಕೆಯಲ್ಲಿದೆ. ಇದನ್ನು ಪುಟ್ಟಗಂಟಿ ಗೋಪಿಕೃಷ್ಣ ಅವರು ತೆಲುಗಿನಲ್ಲಿ ಬರೆದಿದ್ದು, ಎಸ್.ಆರ್. ರಾಮಸ್ವಾಮಿ ಅವರು ಕನ್ನಡಕ್ಕೆ ತಂದಿದ್ದಾರೆ.
  • ವಾರ್ಷಿಕ ಕಥಾಸ್ಪರ್ಧೆ-೨೦೨೧ ರಲ್ಲಿ ಎರಡನೆಯ ಬಹುಮಾನ ಪಡೆದ ‘ರಾಮಾಯಣ ಕಥಾ ಪ್ರಸಂಗ‘ಎಂಬ ಕಥೆಯನ್ನು ಈ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ. ಈ ಕಥೆಯನ್ನು ಉಡುಪಿಯ ಸುಧಾ ಆಡುಕಳ ಅವರು ಬರೆದಿದ್ದಾರೆ.
  • ಪರಕಾಯ ಪ್ರವೇಶದಲ್ಲಿ ರಾಧಾಕೃಷ್ಣ ಕಲ್ಚಾರ್ ಅವರು ‘ಉತ್ತರ ಕುಮಾರ’ನಾಲ್ಕನೇ ಭಾಗವನ್ನು ಬರೆದಿದ್ದಾರೆ.
  • ಮನೆಮಾನಿನಿಯಲ್ಲಿ ‘ಮನೆ‘ ಎಂಬ ಲೇಖನವನ್ನು ಆರತಿ ಪಟ್ರಮೆ ಅವರು ಬರೆದಿದ್ದಾರೆ.
  • ಮಕ್ಕಳ ಬಳಗದಲ್ಲಿ ನಸುಕಿನ ನೋಟ ಎಂಬ ಕವನ, ‘ಮೃಗಾಲಯದಲ್ಲಿ ಒಂದು ದಿನ’ ಮತ್ತು ‘ಯಾಣದ ಪ್ರವಾಸ’ ಎಂಬ ಪ್ರವಾಸ ಲೇಖನವಿದೆ.
  • ಉಪವನದಲ್ಲಿ ಸೀತಾಪರಿತ್ಯಾಗದ ಕಾರಣ ಎಂಬ ಪದ್ಮಪುರಾಣದ ಕಥೆಯನ್ನು ಡಾ.ಎಚ್.ಆರ್. ವಿಶ್ವಾಸ ಬರೆದಿದ್ದಾರೆ.
  • ವ್ಯಕಿತ್ವವಿಕಾಸದಲ್ಲಿ ‘ಮಾತೆಂಬುದು ಜ್ಯೋತಿರ್ಲಿಂಗ‘ ಎಂಬ ಲೇಖನವನ್ನು ಡಾ. ಕೆ. ಜಗದೀಶ ಪೈ ಅವರು ಬರೆದಿದ್ದಾರೆ.
  • ಸ್ವಾತಂತ್ರ್ಯೋತ್ತರ ಸಮರಾಯಣ‘ದಲ್ಲಿ ‘೧೯೬೫ರ ಭಾರತ-ಪಾಕ್ ಯುದ್ಧ‘ ಎಂಬ ಲೇಖನವನ್ನು ಎಸ್.ಎಸ್. ನರೇಂದ್ರಕುಮಾರ್ ಅವರು ಬರೆದಿದ್ದಾರೆ.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ