
ತತ್ತ್ವಾಧಾರಿತ ಮನೋಭೂಮಿಕೆ ದ್ರಷ್ಟಾರ ಸಾವರಕರ್: ವಿಶೇಷ ಲೇಖನಮಾಲೆ (ಭಾಗ – ೫ )
Month : July-2022 Episode : Author :
Month : July-2022 Episode : Author :
Month : July-2022 Episode : Author :
“ಸ್ವಾತಂತ್ರ್ಯೋತ್ಸವಾಂಕ” ವಿಶೇಷ ಲೇಖನಗುಚ್ಛ ನಮ್ಮ ಸ್ವಾತಂತ್ರ್ಯ ಪರಿಕಲ್ಪನೆ ಲೇಖಕರು: ನಾರಾಯಣ ಶೇವಿರೆ ಅಗಣಿತ ಅಜ್ಞಾತ ಸ್ವಾತಂತ್ರ್ಯ ಹೋರಾಟಗಾರರು ಲೇಖಕರು: ದು.ಗು. ಲಕ್ಷ್ಮಣ ಸ್ವಾತಂತ್ರ್ಯದ ಸ್ಫೂರ್ತಿತಂದ ಐಎನ್ಎ ವಿಚಾರಣೆ ಲೇಖಕರು: ಎಚ್. ಮಂಜುನಾಥ ಭಟ್ ಸ್ವತಂತ್ರ ಭಾರತ: ಸ್ವಾಭಿಮಾನ ಪರ್ವ ಲೇಖಕರು: ಎಂ.ಬಿ. ಹಾರ್ಯಾಡಿ ದ್ರಷ್ಟಾರ ಸಾವರಕರ್: (ಭಾಗ – 6) ಅಭಿಜಾತ ರಾಷ್ಟ್ರಭಕ್ತಿ ಲೇಖಕರು: ಎಸ್.ಆರ್. ರಾಮಸ್ವಾಮಿ ಹಾಸ್ಯಲೇಖನ: ಛೋಡೋ ಕಲ್ ಕೀ ಬಾತೇ… ಲೇಖಕರು: ಅಣಕು ರಾಮನಾಥ್ ‘ಪ್ರಚಲಿತ’ ವಿಭಾಗದಲ್ಲಿ ’ರಾಜದ್ರೋಹ’ ಕಾಯ್ದೆ ಈಗ ಸಂಗತವೆ? ಲೇಖಕರು: […]
Month : July-2022 Episode : ಷ್ಟಾರ ಸಾವರಕರ್-5 Author : ಎಸ್.ಆರ್. ರಾಮಸ್ವಾಮಿ
ದ್ರಷ್ಟಾರ ಸಾವರಕರ್ ೫ ಒಂದು ಪ್ರಸಂಗವಂತೂ ಪ್ರಸಿದ್ಧವೇ ಇದೆ. ಸಾವರಕರರಿಗೆ ನ್ಯಾಯಾಲಯವು ಎರಡು ಆಜೀವನ ಕಾರಾವಾಸದ ದಂಡನೆ ಘೋಷಿಸಿದ ಮೇಲೆ ಅವರನ್ನು ಜೈಲಿಗೆ ಒಯ್ಯುತ್ತಿದ್ದ ಅಧಿಕಾರಿ ವ್ಯಂಗ್ಯವಾಗಿ ಹೇಳಿದ: ಬ್ರಿಟಿಷ್ ಸರ್ಕಾರ ಎಷ್ಟು ನ್ಯಾಯಪ್ರಿಯವೂ ಕರುಣಾಶಾಲಿಯೂ ಆಗಿದೆಯೆಂದರೆ ಇನ್ನು ಐವತ್ತು ವರ್ಷ ಮುಗಿದ ಕೂಡಲೇ (ಎಂದರೆ ೧೯೬೦ರಲ್ಲಿ) ನಿಮ್ಮನ್ನು ನಿಶ್ಚಿತವಾಗಿ ಮುಕ್ತಗೊಳಿಸುತ್ತದೆ. ಇದಕ್ಕೆ ಸಾವರಕರರು ಮುಗುಳ್ನಕ್ಕು ಪ್ರಶಾಂತ ಸ್ವರದಲ್ಲಿ ಉತ್ತರಿಸಿದರು: ನಿಮ್ಮ ಬ್ರಿಟಿಷ್ ಸರ್ಕಾರಕ್ಕಿಂತ ಮೃತ್ಯುದೇವತೆ ಇನ್ನೂ ಹೆಚ್ಚು ಕರುಣಾಳುವಾಗಿದ್ದಾಳೆ. ನೀವು ವಿಧಿಸಿರುವ ದಂಡನೆಯ ಅವಧಿಗೆ ಮುಂಚೆಯೇ […]
Month : July-2022 Episode : Author :
Month : July-2022 Episode : Author :