ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಸುದ್ದಿಗಳು > ಉತ್ಥಾನ ಆಗಸ್ಟ್ 2022 “ಸ್ವಾತಂತ್ರ್ಯೋತ್ಸವಾಂಕ” ಸಂಚಿಕೆಯಲ್ಲಿ ಏನೇನಿದೆ?

ಉತ್ಥಾನ ಆಗಸ್ಟ್ 2022 “ಸ್ವಾತಂತ್ರ್ಯೋತ್ಸವಾಂಕ” ಸಂಚಿಕೆಯಲ್ಲಿ ಏನೇನಿದೆ?

“ಸ್ವಾತಂತ್ರ್ಯೋತ್ಸವಾಂಕ” ವಿಶೇಷ ಲೇಖನಗುಚ್ಛ

ನಮ್ಮ ಸ್ವಾತಂತ್ರ್ಯ ಪರಿಕಲ್ಪನೆ

ಲೇಖಕರು: ನಾರಾಯಣ ಶೇವಿರೆ

ಅಗಣಿತ ಅಜ್ಞಾತ ಸ್ವಾತಂತ್ರ್ಯ ಹೋರಾಟಗಾರರು

ಲೇಖಕರು:  ದು.ಗು. ಲಕ್ಷ್ಮಣ

ಸ್ವಾತಂತ್ರ್ಯದ ಸ್ಫೂರ್ತಿತಂದ ಐಎನ್‌ಎ ವಿಚಾರಣೆ

ಲೇಖಕರು: ಎಚ್. ಮಂಜುನಾಥ ಭಟ್

ಸ್ವತಂತ್ರ ಭಾರತ: ಸ್ವಾಭಿಮಾನ ಪರ್ವ

ಲೇಖಕರು: ಎಂ.ಬಿ. ಹಾರ‍್ಯಾಡಿ

ದ್ರಷ್ಟಾರ ಸಾವರಕರ್: (ಭಾಗ – 6)
ಅಭಿಜಾತ ರಾಷ್ಟ್ರಭಕ್ತಿ

ಲೇಖಕರು: ಎಸ್.ಆರ್. ರಾಮಸ್ವಾಮಿ

ಹಾಸ್ಯಲೇಖನ: ಛೋಡೋ ಕಲ್ ಕೀ ಬಾತೇ…

ಲೇಖಕರು: ಅಣಕು ರಾಮನಾಥ್

‘ಪ್ರಚಲಿತ’ ವಿಭಾಗದಲ್ಲಿ

’ರಾಜದ್ರೋಹ’ ಕಾಯ್ದೆ ಈಗ ಸಂಗತವೆ?

ಲೇಖಕರು: ಎಸ್. ಆರ್. ಆರ್.

‘ಯೋಧರ ವೀರಗಾಥೆಗಳು’ ವಿಭಾಗದಲ್ಲಿ

ವಿದೇಶದಲ್ಲಿರುವ ಯುದ್ಧಪೀಡಿತ ಭಾರತೀಯರನ್ನು ರಕ್ಷಿಸಿದ ಕಮಾಂಡರ್ ಮಿಲಿಂದ್ ಮೋಹನ್ ಮೊಕಾಶಿ

ಲೇಖಕರು: ಎಸ್. ಎಸ್. ನರೇಂದ್ರಕುಮಾರ್

ಬಹುಮಾನಿತ ಕಥೆ

ಆರಿದ್ರಾ

ಲೇಖಕರು: ರಘು ಎ.

ಅಭಿಮಾನ (ಕಥೆ)

ಲೇಖಕರು: ಶೈಲಜಾ ಗೋರನ್ಮನೆ

ಹಸಿವು (ಬೆಂಗಾಳಿಯಿಂದ ಅನುವಾದಿತ ಕಥೆ)

ಲೇಖಕರು: ಸೊಂದಲಗೆರೆ ಲಕ್ಷ್ಮೀಪತಿ

ಪಾರ್ವತಿಯ ರಾಜೀನಾಮೆ! (ಸರಸ-ಸಂಘರ್ಷ)

ಲೇಖಕರು: ಪ್ರೊ. ಜಿ.ಎಚ್. ಹನ್ನೆರಡುಮಠ

ದುಡಿಮೆಯ ದಾರಿ ಎತ್ತ ಕಡೆಗೆ? (ಮನೆ-ಮಾನಿನಿ)

ಲೇಖಕರು: ಆರತಿ ಪಟ್ರಮೆ

ಓಡಿಹೋದ ಹುಡುಗ (ಪುಸ್ತಕ ವಿಮರ್ಶೆ)

ಲೇಖಕರು: ಕಲ್ಪನಾ ಪ್ರಭಾಕರ ಹೆಗಡೆ, ಸೋಮನಳ್ಳಿ

ಸಂಪಾದಕೀಯ, ಕವನಗಳು, ರಸಪ್ರಶ್ನೆ, ಕಾಲೇಜ್ ಕ್ಯಾಂಪಸ್ , ಸಾದರ ಸ್ವೀಕಾರ, ದೀಪ್ತಿ, ಸ್ಪುರಣ ಹಾಗೂ ಇನ್ನಷ್ಟು…

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ