ಉತ್ಥಾನ ಜೂನ್ 2023
Month : June-2023 Episode : Author :
Month : June-2023 Episode : Author :
Month : June-2023 Episode : ಉತ್ಥಾನ ವೆಬ್ ಬರಹ Author : ನಾರಾಯಣ ಶೇವಿರೆ
“ಭೂಜ್ವರ” ಎಂಬ ಪದವನ್ನು ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ಕೇಳಿದಾಗ ಹಲವರಿಗೆ ಅದು ಒಂದು ಹೊಸಹೊಳಹಾಗಿತ್ತು. ಈ ನಡುವೆ ನದಿಗಳಲ್ಲಿ ಸಾಕಷ್ಟು ನೀರು ಹರಿದಿರಲಾರದು. ಹಾಗೆ ಹರಿಯಲು ವಾಡಿಕೆ ಮಳೆ ಸುರಿಯಬೇಕಷ್ಟೆ. ನೀರಿಗೂ ಜ್ವರಕ್ಕೂ ಏನು ಸಂಬಂಧ ಎಂದು ಕೇಳುವಿರೇನೋ! ಅದು ಉಷ್ಣತೆಗೂ ಶೀತಕ್ಕೂ ಇರುವ ಸಂಬಂಧಂತೆ ಎಂಬಂತೆ. ಮೇಲ್ನೋಟಕ್ಕೆ ತದ್ವಿರುದ್ಧ. ಒಂದು ಅತ್ಯಂತ ಉರಿ, ಮತ್ತೊಂದು ಅತೀವ ತಣ್ಣನೆ. ಆದರೆ ಒಳನೋಟದಲ್ಲಿ ಅವು ಒಂದೇ. ಕಡಮೆ ಉಷ್ಣತೆ ಮತ್ತು ಹೆಚ್ಚು ಉಷ್ಣತೆ ಎಂಬ ಆಯಾಮದಲ್ಲಿ ಅವು […]
Month : June-2023 Episode : Author :
Grupa Sts Sts Zakłady I Wszystko Company Musisz O Nich Wiedzieć Content Sts — Zakłady Bukmacherskie Sts Oferta Na Tydzień Sporty Wirtualne Jak Robić Zakłady W Sts? Sts Zakłady Czy W Sts Zakłady To Wy??cznie Piłka Nożna? Grupa Sts Jest Wiodącym Podmiotem Watts Branży Zakładów Bukmacherskich W Polsce Inne Rynki Wyniki Na Żywo Oferta Zakładów […]
Month : May-2023 Episode : Author :
Month : May-2023 Episode : Author :
Month : May-2023 Episode : Author :
Month : May-2023 Episode : Author :
Month : May-2023 Episode : Author :
Month : May-2023 Episode : Author :
ಪ್ರಚಲಿತ ವಿಭಾಗದಲ್ಲಿ ಜನಸಂಖ್ಯೆಯ ಹೆಚ್ಚಳ (ಲೇಖಕರು: ಎಸ್.ಆರ್.ಆರ್) ಕರ್ನಾಟಕ’ ಕಲಿಸುವ ಪಾಠಗಳು (ಲೇಖಕರು: ಪ್ರೇಮಶೇಖರ) ಪ್ರಜಾಪ್ರಭುತ್ವ ಸತ್ತ್ವವಂತವಾಗಿದೆಯೇ? (ಲೇಖಕರು: ರಮೇಶ ದೊಡ್ಡಪುರ) ಮುಖಪುಟ ಲೇಖನ’ ದೇಶದ ಜನತೆಯ ಬಾಯಿ ಮುಚ್ಚಿಸಿದ ಕಾಂಗ್ರೆಸ್ ಸರ್ಕಾರದ ತುರ್ತುಪರಿಸ್ಥಿತಿ (ಲೇಖಕರು: ಎಚ್. ಮಂಜುನಾಥ ಭಟ್) ವಿಶೇಷ ಲೇಖನ ಡಾ|| ವರ್ಗೀಸ್ ಕುರಿಯನ್ ವರದಾನವಾದ ಝಾ ಸಮಿತಿ ವರದಿ (ಲೇಖಕರು: ಎಚ್. ಮಂಜುನಾಥ ಭಟ್) ಸಂಗೀತಸಾಹಸಿ: ಎಂ. ಬಾಲಮುರಳೀಕೃಷ್ಣ (ಲೇಖಕರು: ಶತಾವಧಾನಿ ಡಾ|| ಆರ್. ಗಣೇಶ್) ತೆಲುಗಿನ ಕವಿಸಾಮ್ರಾಟ್ ವಿಶ್ವನಾಥ ಸತ್ಯನಾರಾಯಣ ಅವರ […]
Month : May-2023 Episode : Author : ಶ್ರೀ ಸಿದ್ಧೇಶ್ವರಸ್ವಾಮಿಗಳು, ವಿಜಾಪುರ
ಸ್ತೋ ತ್ರ ಶಬ್ದದ ಅರ್ಥ ಸ್ತುತಿಸು, ಕೊಂಡಾಡು, ಗುಣಗಾನ ಮಾಡು, ಹಾಡು ಎಂದಾಗುತ್ತದೆ. ದೇವನು ದಯಾಸಾಗರ, ಕರುಣಾಮಯಿ, ಸರ್ವಜ್ಞ, ಸರ್ವಶಕ್ತ ಎಂದು ಮುಂತಾಗಿ ದೇವರ ದಿವ್ಯ ಗುಣಗಾನ ಮಾಡುವುದೇ ಸ್ತೋತ್ರ ಎನಿಸುತ್ತದೆ. “ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಕೈಹಿಡಿದು ನಡೆಸೆನ್ನನು”ಎಂದು ಮುಂತಾಗಿ ಹೃದಯದುಂಬಿ ದೇವರನ್ನು ಪ್ರಾರ್ಥಿಸುವುದು ಕೂಡಾ ಸ್ತೋತ್ರ ಎನಿಸುತ್ತದೆ. ದೇವರನಾಮಗಳನ್ನೂ ಭಕ್ತಿಗೀತೆಗಳನ್ನೂ ಆಗಾಗ ಹೇಳುತ್ತಿದ್ದರೆ ನಮ್ಮ ಮನಸ್ಸು ಶಾಂತವಾಗಿರುತ್ತದೆ. ಮನೆಯಲ್ಲಿ ಯಾವುದೇ ವಾದ-ವಿವಾದಗಳು, ಜಗಳಗಳು ಆಗುವುದಿಲ್ಲ. ಒಂದುವೇಳೆ ಅಂತಹ ವಿಷಮ ಪ್ರಸಂಗ ನಿರ್ಮಾಣವಾಗಿದ್ದಲ್ಲಿ ದೇವರ […]