ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > 2023 > September

ವಿಕ್ರಮಾರ್ಜಿತಸತ್ತ್ವ

ಅದೊಂದು ಕಾಲವಿತ್ತು. ಮಂಗಳಗ್ರಹ ಯಾನದಲ್ಲಿ ಭಾರತ ಸಫಲಗೊಂಡಾಗ ಧೋತಿ-ಮುಂಡಾಸು ಧರಿಸಿದ ಗ್ರಾಮೀಣನೊಬ್ಬ ಬಾಹ್ಯಾಕಾಶ ಕ್ಲಬ್‌ಗೆ ಪ್ರವೇಶ ಕೋರಿ ಬಾಗಿಲು ತಟ್ಟುತ್ತಿದ್ದಂತೆ ವ್ಯಂಗ್ಯಚಿತ್ರವನ್ನು ಅಮೆರಿಕದ ಪ್ರಸಿದ್ಧ ಪತ್ರಿಕೆಯೊಂದು ಪ್ರಕಟಿಸಿತ್ತು. ಅದು ಈಗ್ಗೆ ಒಂದು ದಶಕ ಹಿಂದೆ. ವಾಸ್ತವವಾಗಿ ಆ ವೇಳೆಗೇ ಬಾಹ್ಯಾಕಾಶ ವಿಜ್ಞಾನದಲ್ಲಿ ಭಾರತ ಗಣನೀಯ ಸಾಧನೆ ಮಾಡಿದ್ದಾಗಿತ್ತು. ಆದರೆ ಭಾರತ ಕಳಪೆ ದೇಶವೆಂಬ ನಿರಾಧಾರ ಮನೋಮುದ್ರಿಕೆ ಮೂಡಿಸಿಕೊಂಡಿದ್ದ ಜನಾಂಗೀಯ ಪೂರ್ವಗ್ರಹಕ್ಕೆ ಏನು ಮಾಡೋಣ! ಈಗ ರಂಗಭೂಮಿಯ ಟ್ರಾನ್ಸ್‌ಫರ್ ಸೀನ್. ಇತ್ತೀಚಿನ ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಭೇಟಿಯ […]

ದೀಪ್ತಿ

ಅನಿರ್ವೇದಂ ಚ ದಾಕ್ಷ್ಯಂ ಚ ಮನಸಶ್ಚಾಪರಾಜಯಂ | ಕಾರ್ಯಸಿದ್ಧಿಕರಾಣ್ಯಾಹುಃ ತಸ್ಮಾದೇತದ್ ಬ್ರವೀಮ್ಯಹಂ || – ರಾಮಾಯಣ, ಕಿಷ್ಕಿಂಧಾಕಾಂಡ ಬೇಸರಿಸದ ಉತ್ಸಾಹ, ದಕ್ಷತೆ, ಸೋಲನ್ನೊಪ್ಪದ ದಾರ್ಢ್ಯ – ಇವು ಕಾರ್ಯಸಿದ್ಧಿಗೆ ಅನಿವಾರ್ಯವೆಂದು ತಿಳಿದವರು ಹೇಳುತ್ತಾರೆ. ಅದನ್ನೇ ನಾನು ನಿಮಗೂ ಹೇಳುತ್ತಿದ್ದೇನೆ. ಅಂಗದನು ವಾನರರಿಗೆ ಹೇಳುವ ಪ್ರೇರಕ ವಚನ ಇದು. ಯಾರಲ್ಲಿ ಇಂತಹ ಕಾರ್ಯಮಗ್ನತೆ ಇರುತ್ತದೋ ಅವರು ಸಫಲರಾಗುವುದು ನಿಶ್ಚಿತ. ಗ್ರೀಸ್ ದೇಶದ ಥ್ರೇಸ್ ಪ್ರಾಂತದಲ್ಲಿ ಒಬ್ಬ ಬಡ ಹುಡುಗ. ಕಾಡಿನಲ್ಲಿ ಕಟ್ಟಿಗೆಗಳನ್ನಾಯ್ದು ತಂದು ಹೊರೆಗಳಾಗಿ ಕಟ್ಟಿ ಮಾರಿ ಜೀವನ […]

ಗುಣಗಣಿಯಾಗಿದ್ದ ಸೋಂದಾ ನಾರಾಯಣ ಮೇಷ್ಟ್ರು

ಗುಣಗಣಿಯಾಗಿದ್ದ ಸೋಂದಾ  ನಾರಾಯಣ ಮೇಷ್ಟ್ರು

(ಇಂದು ನಾರಾಯಣ ಭಟ್ಟರ ಪುಣ್ಯತಿಥಿ. ತನ್ನಿಮಿತ್ತ ಅ.ಭಾ. ಸಾಹಿತ್ಯ ಪರಿಷತ್ತಿನ ಪ್ರಮುಖರಾದ ನಾರಾಯಣ ಶೇವಿರೆ ಅವರು ಬರೆದ ಲೇಖನ.) ಅವರು ಕಾಲೇಜೊಂದರಲ್ಲಿ ಸಂಸ್ಕೃತ ಪ್ರಾಚಾರ್ಯರು. ದೂರದೂರಿಂದ ಬಂದಿದ್ದ ಅವರು ಕಾಲೇಜಿದ್ದ ಊರಲ್ಲೇ ಜಾಗ ಖರೀದಿಸಿ ಮನೆಯನ್ನೂ ಕಟ್ಟಿಕೊಂಡಿದ್ದರು. ಮಳೆಗಾಲದ ಒಂದು ರಾತ್ರಿ ಯಾವುದೋ ಕಾರಣಕ್ಕೆ ಮನೆಯಿಂದ ಹೊರಬಂದಾಗ ಅನತಿ ದೂರದಲ್ಲಿ ಎಂದೂ ಬೆಳಕಿಲ್ಲದ ಜಾಗದಲ್ಲಿ ಒಂದು ಬೆಳಕು ಕಂಡಿತು. ದಿಟ್ಟಿಸಿ ನೋಡಿದರು. ಹತ್ತಿರ ಹೋದರು. ಒಂದು ಕೂಲಿಕುಟುಂಬದ ದಂಪತಿಗಳು ಮಳೆಗೆ ಛತ್ರಿಹಿಡಕೊಂಡು ತಮ್ಮ ಮಕ್ಕಳ ನಿದ್ದೆಗಾಗಿ ನಿದ್ದೆಗೆಟ್ಟು […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ