ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಸುದ್ದಿಗಳು > ಉತ್ಥಾನ ಸೆಪ್ಟೆಂಬರ್ 2022ರಲ್ಲಿ ಏನೇನಿದೆ

ಉತ್ಥಾನ ಸೆಪ್ಟೆಂಬರ್ 2022ರಲ್ಲಿ ಏನೇನಿದೆ

ಪ್ರಚಲಿತ:

ಅಶೋಚ್ಯಾನನ್ವಶೋಚಸ್ತ್ವಂ”                   

ಲೇಖಕರು: ಎಸ್. ಆರ್. ಆರ್

ಮುಖಪುಟ ಲೇಖನ:

ಗುಜರಾತ್ ಗಲಭೆ:  ಸುಳ್ಳುಗಳ ಕಣ್ಣುಮುಚ್ಚಾಲೆ

ಲೇಖಕರು: ಎಂ.ಬಿ. ಹಾರ‍್ಯಾಡಿ

ವಿಶೇಷ ಲೇಖನ:

ಸ್ವಾತಂತ್ರ್ಯದ ವೇಗವರ್ಧಕ  ಐಎನ್‌ಎ ವಿಚಾರಣೆ

ಲೇಖಕರು: ಎಚ್. ಮಂಜುನಾಥ ಭಟ್

ವಿಶೇಷ ಲೇಖನ: ದ್ರಷ್ಟಾರ ಸಾವರಕರ್ – 7:

ರಾಷ್ಟ್ರಹಿತೈಕದೃಷ್ಟಿಯ ಅನುಸಂಧಾನ

ಲೇಖಕರು: ಎಸ್. ಆರ್. ರಾಮಸ್ವಾಮಿ

ಸ್ಮರಣೆ:

ಸಂತೂರ್ ಹೆಸರಿಗೆ ಪರ್ಯಾಯವಾದ  ಪಂ|| ಶಿವಕುಮಾರ್ ಶರ್ಮ

ಲೇಖಕರು: ಎಂ.ಬಿ.ಎಚ್.

ನುಡಿಚಿತ್ರ:

ಪಾತರಗಿತ್ತಿ ಪಕ್ಕ…   ನೋಡಿದೇನ ಅಕ್ಕ!

ಲೇಖಕರು: ಹರ್ಷವರ್ಧನ ವಿ. ಶೀಲವಂತ

ಯೋಧರ ವೀರಗಾಥೆಗಳು – ೧೨

ಸ್ಕ್ವಾಡ್ರನ್ ಲೀಡರ್ ರಿಜುಲ್ ಶರ್ಮ

 ಲೇಖಕರು: ಎಸ್.ಎಸ್. ನರೇಂದ್ರಕುಮಾರ್

ಕಥೆ : “ಅಂತ್ಯೇಷ್ಟಿ”

ಲೇಖಕರು: ಕೇಶವ ಕುಡ್ಲ

ಕಿರುಗಥೆ : “ಚಿಟ್ಟೆ ಮತ್ತು ದಾರ”

ಲೇಖಕರು: ಡಿ.ಎನ್. ಶ್ರೀನಾಥ್

ಪ್ರಬಂಧ : ಆಡೂ ಆಟ ಆಡು…        

ಲೇಖಕರು: ಸವಿತಾ ಮಾಧವಶಾಸ್ತ್ರಿ, ಗುಂಡ್ಮಿ

ಪ್ರಬಂಧ : ಗಣಪನ ನೆನಪು     

ಲೇಖಕರು: ಚಿದಂಬರ ಕಾಕತ್ಕರ್

ಪರಕಾಯ ಪ್ರವೇಶ: ಕುಂಭೀನಸಿ

ಲೇಖಕರು: ರಾಧಾಕೃಷ್ಣ ಕಲ್ಚಾರ್

ಮನೆ-ಮಾನಿನಿ

ಹಬ್ಬಗಳ ಸಂಭ್ರಮವೂ… ಹೆಂಗಳೆಯರ ಸಡಗರವೂ..

ಲೇಖಕರು: ಆರತಿ ಪಟ್ರಮೆ

ದಾಪು-ಕಾಲ

 ’UPI’ ಮಾದರಿಯ ಮತ್ತೊಂದು  ಡಿಜಿಟಲ್ ಕ್ರಾಂತಿ ONDC

ಲೇಖಕರು: ಹರ್ಷ ಪೆರ್ಲ

ಪುಸ್ತಕ ಪರಿಚಯ

ಗಾಂಧಿ ಚಿಂತನೆಯ ಮೌಲ್ಯಗಳು ಹಾಗೂ ಆಚರಣೆಯ ಅರಾಜಕತೆ

ಲೇಖಕರು: ಸತ್ಯನಾರಾಯಣ ಶಾನಭಾಗ್

ಇನ್ನು,

ದೀಪ್ತಿ, ಕವನ , ರಸಪ್ರಶ್ನೆ, ಸಾದರ ಸ್ವೀಕಾರ, ಸ್ಫುರಣ ಹಾಗೂ ಇನ್ನು ಕೆಲವು

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ