ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಅಕ್ಟೋಬರ್ 2022 > ಅಕ್ಟೋಬರ್ 2022ರ ಸಂಚಿಕೆಯಲ್ಲಿ ಏನೇನಿದೆ?

ಅಕ್ಟೋಬರ್ 2022ರ ಸಂಚಿಕೆಯಲ್ಲಿ ಏನೇನಿದೆ?

ಮುಖಪುಟ ಲೇಖನಗಳು

  1. ಪಶ್ಚಿಮಘಟ್ಟ ಸಂರಕ್ಷಣೆ: ವ್ಯಾಪಕ ಅಧ್ಯಯನದ ಗಾಡ್ಗೀಳ್ ಸಮಿತಿ ವರದಿ

ಲೇಖಕರು: ಎಚ್. ಮಂಜುನಾಥ ಭಟ್

2. ಸುಳ್ಳುಗಳನ್ನು ಪೋಣಿಸಿ ವರದಿಗೆ ವಿರೋಧ

ಲೇಖಕರು: ಸ. ಗಿರಿಜಾಶಂಕರ, ಚಿಕ್ಕಮಗಳೂರು

ವಿಶೇಷ ಲೇಖನಗಳು

  1. ಸಾವರಕರರ ಹಿಂದುತ್ವ ಪರಿಕಲ್ಪನೆ
    (ದ್ರಷ್ಟಾರ ಸಾವರಕರ್ – ೮)

ಲೇಖಕರು: ಎಸ್.ಆರ್. ರಾಮಸ್ವಾಮಿ

  • ನೇರ ನಡೆ-ನುಡಿಯ ಸಹಜ ನಟಿ  ಭಾರ್ಗವಿ ನಾರಾಯಣ್

ಲೇಖಕರು: ಎಂ.ಬಿ. ಹಾರ‍್ಯಾಡಿ

  • ಸ್ವಾತಂತ್ರ್ಯೋತ್ತರ ಭಾರತ ಮತ್ತು ಸೇವಾ ಸಂಸ್ಥೆಗಳು

ಲೇಖಕರು: ವೆಂಕಟೇಶ ಮೂರ್ತಿ

  • ಮೇಜರ್ ಮೋಹಿತ್ ಶರ್ಮ (ಯೋಧರ ವೀರಗಾಥೆಗಳು – 12)

ಲೇಖಕರು: ಎಸ್. ಎಸ್. ನರೇಂದ್ರಕುಮಾರ್

ಕಥೆ : “ಕಣ್ಮರೆ”
ಲೇಖಕರು: ಸಂಪತ್ ಸಿರಿಮನೆ

ಕಥೆ: “ಶಿವಪ್ಪ ಕಾಯೋ ತಂದೆ”
ಲೇಖಕರು: ವೈ.ಕೆ. ಸಂಧ್ಯಾ ಶರ್ಮ

ಅಜ್ಜಿಮನೆ ಕಥೆ: “ಆರಂಕುಶಮಿಟ್ಟೊಡಂ ನೆನೆವುದೆನ್ನ ಮನಂ ಅಜ್ಜಿಮನೆಯಂ”
ಲೇಖಕರು: ಶ್ರೀವಾಣಿ ಕಾಕುಂಜೆ

ಹಾಸ್ಯಲೇಖನ: “ಗ್ರೀಗ್ರಾಪ್ರೊಪ್ರಾ ಅಧ್ಯಕ್ಷನ ಹುಲ್ಲುಪುರಾಣ”
ಲೇಖಕರು: ಅಣಕು ರಾಮನಾಥ್

ಪ್ರಬಂಧ: “ಬೆತ್ತ, ಕೋಲು ಮತ್ತು ರೂಲ್‌ದೊಣ್ಣೆ”
ಲೇಖಕರು: ಕೆ.ಎನ್. ಭಗವಾನ್

ಪರಕಾಯ ಪ್ರವೇಶ: “ಜಾಂಬವತಿ”
ಲೇಖಕರು: ರಾಧಾಕೃಷ್ಣ ಕಲ್ಚಾರ್

ಮನೆ-ಮಾನಿನಿ: “ಊಟದ ಹೊತ್ತು… ಗಮ್ಮತ್ತು!”
ಲೇಖಕರು: ಆರತಿ ಪಟ್ರಮೆ

ಉಪವನ: “ದೀಪ ಬೆಳಗಿಸಿದ ಫಲ”
ಲೇಖಕರು: ಡಾ.ಎಚ್.ಆರ್. ವಿಶ್ವಾಸ


ಪ್ರಬಂಧ: “ದೀಪಾವಳಿಯ ಸಂಭ್ರಮ”
ಲೇಖಕರು: ಮಧುರಾ ಕರ್ಣಮ್

ಬಳೆ (ಕಿರುಗತೆ)
ಲೇಖಕರು: ಡಿ.ಎನ್. ಶ್ರೀನಾಥ್


ಕವನಗಳು / ೧೧, ೪೦
ರಸಪ್ರಶ್ನೆ / ೭೫
ಸಾದರ ಸ್ವೀಕಾರ / ೧೧೨

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ