ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಸುದ್ದಿಗಳು > ನವೆಂಬರ್ 2022ರ ಸಂಚಿಕೆಯಲ್ಲಿ ಏನೇನಿದೆ?

ನವೆಂಬರ್ 2022ರ ಸಂಚಿಕೆಯಲ್ಲಿ ಏನೇನಿದೆ?

ಪ್ರಚಲಿತ ವಿಭಾಗದಲ್ಲಿ: “ದಾರಿ ತಪ್ಪಿದ ’ಆಮ್ ಆದ್ಮಿ ಪಕ್ಷ”

ಲೇಖಕರು: ಎಸ್.ಆರ್. ರಾಮಸ್ವಾಮಿ

ಮುಖಪುಟ ಲೇಖನ

  • ಅನನ್ಯ ಭಾರತೀಯ ಪ್ರಜ್ಞೆಯೇ ಯೋಗಿ ಅರವಿಂದರು

ಲೇಖಕರು: ಟಿ.ಎ.ಪಿ. ಶೆಣೈ

  • ಸ್ವಾತಂತ್ರ್ಯ ಶರಣ್ಯ ಶ್ರೀ ಅರವಿಂದರ ಪಾದಾರವಿಂದಗಳಲ್ಲಿ…

ಲೇಖಕರು: ಹರ್ಷವರ್ಧನ ವಿ. ಶೀಲವಂತ

ವಿಶೇಷ ಲೇಖನಗಳು

1.ಯಕ್ಷಗಾನ ತಾಳಮದ್ದಳೆಯೆಂಬ ಕನ್ನಡ ಆರಾಧನೆ

ಲೇಖಕರು: ಆರತಿ ಪಟ್ರಮೆ

2. ಆಧುನಿಕ ಕನ್ನಡಕಾವ್ಯಕ್ಕೆ ಹೊಸ ನೀರು ಬೇಕೇ? 

ಲೇಖಕರು: ಡಾ. ನಾ. ಮೊಗಸಾಲೆ

ಕರುನಾಡಿನಲ್ಲಿ ೧೮೫೭ರ ದಾವಾನಲ

ಲೇಖಕರು: ಬಿ.ಪಿ. ಪ್ರೇಮಕುಮಾರ್

‘ಪಶ್ಚಿಮಘಟ್ಟದ ಅರಣ್ಯರೋಧನ’ದ ಮುಂದುವರಿದ ಭಾಗ

ಮಧ್ಯಮಮಾರ್ಗ ತುಳಿದ ಕಸ್ತೂರಿರಂಗನ್ ಸಮಿತಿ

ಲೇಖಕರು: ಎಚ್. ಮಂಜುನಾಥ ಭಟ್

ದ್ರಷ್ಟಾರ ಸಾವರಕರ್ (ಭಾಗ: 9)

“ಮೃತ್ಯುಂಜಯ ಸಾವರಕರ್”

ಲೇಖಕರು: ಎಸ್.ಆರ್. ರಾಮಸ್ವ್ವಾಮಿ

“ಯೋಧರ ವೀರಗಾಥೆಗಳು” ಲೇಖನ ಸರಣಿಯ 14ನೇ ಲೇಖನ

ಕಾರ್ಪೊರಲ್ ಜ್ಯೋತಿ ಪ್ರಕಾಶ್ ನಿರಾಳಾ

ಲೇಖಕರು: ಎಸ್.ಎಸ್. ನರೇಂದ್ರಕುಮಾರ್

ಕಥೆ: “ಅವ್ವ”

ಲೇಖಕರು: ಸವಿತಾ ಮಾಧವಶಾಸ್ತ್ರಿ, ಗುಂಡ್ಮಿ

ಕಿರುಗತೆಗಳು

1. “ಜೀವನಪ್ರೀತಿ”

ಲೇಖಕರು: ಪೂರ್ಣಿಮಾ ಕಮಲಶಿಲೆ

2. “ಸತ್ಯಕ್ಕಿಂತಲೂ ಒಳ್ಳೆಯದಾದ ಸುಳ್ಳು!”

ಲೇಖಕರು: ಜಗದೀಶ ಗಂ. ದಲಭಂಜನ

3. “ಹೀಗೊಂದು ದೃಷ್ಟಿ”

ಲೇಖಕರು: ನಾಗರತ್ನ ಎಂ.ಜಿ.

ಪ್ರಬಂಧ

ಅಳತೆಗೋಲು

ಲೇಖಕರು: ಎಸ್. ರಾಮಮೂರ್ತಿ

ಪರಕಾಯ ಪ್ರವೇಶ: “ಜಾಂಬವತಿ”

ಲೇಖಕರು: ರಾಧಾಕೃಷ್ಣ ಕಲ್ಚಾರ್

ಲಹರಿ: “ವಿವೇಕೋದಯ”

ಲೇಖಕರು: ಬಿ.ಎನ್. ಮೂರ್ತಿ

ಪದ್ಮಪುರಾಣದ ಕಥೆಗಳು

ಧವಳೇಶ್ವರನ ದ್ವಾರಪಾಲಕರು

ಲೇಖಕರು: ಡಾ. ಎಚ್.ಆರ್. ವಿಶ್ವಾಸ

ಇನ್ನು,

ದೀಪ್ತಿ, ಸಂಪಾದಕೀಯ, ಕವನ, ರಸಪ್ರಶ್ನೆ, ನಗೆ ಗುಳಿಗೆಗಳು, ಸ್ಫುರಣ ಇತ್ಯಾದಿ ಹತ್ತುಹಲವು.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ