ಉತ್ಥಾನ ಮಾಸಪತ್ರಿಕೆ ಆಯೋಜಿಸಿದ ಉತ್ಥಾನ ವಾರ್ಷಿಕ ಕಥಾಸ್ಪರ್ಧೆ-೨೦೧೭ರ ಫಲಿತಾಂಶ ಪ್ರಕಟಗೊಂಡಿದೆ.
ಅರ್ಪಣ ಎಚ್.ಎಸ್., ಹೈದರಾಬಾದ್
ದೀಪಾ ಜೋಶಿ, ಬೆಂಗಳೂರು
ಟಿ.ಎಂ. ರಮೇಶ, ಸಿದ್ದಾಪುರ
ಹೈದರಾಬಾದ್ನ ಅರ್ಪಣ ಎಚ್.ಎಸ್., ಅವರ ‘ಬಲಿ’ ಕಥೆಗೆ ಮೊದಲ ಬಹುಮಾನ (ರೂ. ೧೫,೦೦೦) ಲಭಿಸಿದೆ.
ಬೆಂಗಳೂರಿನ ದೀಪಾ ಜೋಶಿ ಅವರು ‘ಪಾವನಿ’ ಕಥೆಗೆ ದ್ವಿತೀಯ ಬಹುಮಾನ (ರೂ. ೧೨,೦೦೦) ಹಾಗೂ ಟಿ.ಎಂ. ರಮೇಶ, ಸಿದ್ದಾಪುರ ಅವರು ‘ಪರಾವರ್ತನ’ ಕಥೆಗೆ ಮೂರನೆಯ ಬಹುಮಾನ (ರೂ. ೧೦,೦೦೦) ಗಳಿಸಿದ್ದಾರೆ
ಮೆಚ್ಚುಗೆಯ ಬಹುಮಾನಗಳು: (ತಲಾ ರೂ. ೨,೦೦೦)
ಬೇರು ಮಣ್ಣುಗಳ ಜೀವಯಾನ
ರೇಶ್ಮಾ ಭಟ್, ಬಂಟ್ವಾಳ
ಹೆದ್ದಾರಿ ರಾಕೇಸನೂ ನಾಗಮ್ಮ ವಕ್ಕಲತಿಯ ಗುಡಿಸಲೂ
ಹುಳಗೋಳ ನಾಗಪತಿ ಹೆಗಡೆ, ಅಂಕೋಲಾ
ಸಾವು-ಹುಟ್ಟು
ಗಣೇಶ ಭಟ್ಟ ಕೊಪ್ಪಲತೋಟ, ಶಿರಸಿ
ಹೆಸರು ಹೇಳದವನು!
ಎಸ್.ಜಿ. ಶಿವಶಂಕರ್, ಮೈಸೂರು
ಅಂಗಡಿ
ರಾಘವೇಂದ್ರ ಬಿ. ರಾವ್, ಕಾರ್ಕಳ
ಡಾ. ಗುರುಪ್ರಸಾದ ಕಾಗಿನೆಲೆ
ಉತ್ಥಾನ ಮಾಸಪತ್ರಿಕೆ ಕಳೆದ ಹಲವು ವರ್ಷಗಳಿಂದ ವಾರ್ಷಿಕ ಕಥಾ ಸ್ಪರ್ಧೆಗಳನ್ನು ನಡೆಸಿಕೊಂಡು ಬರುತ್ತಿದೆ. ಉತ್ಥಾನ ಕಥಾಸ್ಪರ್ಧೆ ೨೦೧೭ಕ್ಕೆ ರಾಜ್ಯದ ವಿವಿಧೆಡೆಗಳಿಂದ ೩0೦ಕ್ಕೂ ಅಧಿಕ ಕಥೆಗಳು ಆಗಮಿಸಿದ್ದವು. ಪ್ರಸಿದ್ಧ ಕಥೆಗಾರರಾದ ಡಾ. ಗುರುಪ್ರಸಾದ ಕಾಗಿನೆಲೆ ಅವರು ತೀರ್ಪುಗಾರರಾಗಿ ವಿಜೇತರನ್ನು ಆಯ್ಕೆ ಮಾಡಿದರು.
ಕೆಳಗೆ ಸೂಚಿಸಲಾದ ಬ್ಯಾಂಕ್ ಖಾತೆಗೆ ಚಂದಾಹಣವನ್ನು (ವಾರ್ಷಿಕ ಚಂದಾ ಕೇವಲ ರೂ. 220/- ಮಾತ್ರ) NEFT/RTGS ಮೂಲಕ ಪಾವತಿಸಿ.
ಬ್ಯಾಂಕ್ ಹೆಸರು: HDFC Bank Ltd, ಕಾವೇರಿ ಭವನ ಶಾಖೆ, ಬೆಂಗಳೂರು
ಖಾತೆದಾರರ ಹೆಸರು : UTTHANA TRUST
IFSC CODE: HDFC0000509
A/C No: 50100283886338
ನಿಮ್ಮಿಂದ ಚಂದಾ ಹಣವನ್ನು ಸಂಗ್ರಹಿಸಿದ ನಂತರ ನಿಮ್ಮ ಉತ್ಥಾನವನ್ನು ನಿಮ್ಮ ವಿಳಾಸಕ್ಕೆ POST ಮೂಲಕ ಕಳಿಸುವ ವ್ಯವಸ್ಥೆಯನ್ನು ಮಾಡುತ್ತೇವೆ.
ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಟಿಸಿರುವ ನಿಮ್ಮಆಯ್ಕೆಯ ಯಾವುದೇ ಪುಸ್ತಕದ ಕುರಿತು ಪುಸ್ತಕವಿಮರ್ಶೆ ಬರೆದು ಕಳುಹಿಸಿ. ಆಯ್ಕೆಯಾದ ವಿಮರ್ಶೆಗೆ ಸೂಕ್ತ ಸಂಭಾವನೆ ಇದೆ ಇಮೇಲ್: rsbookreview@gmail.com