ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಸುದ್ದಿಗಳು > ‘ಉತ್ಥಾನ’ ಡಿಸೆಂಬರ್ 2021ರ ಸಂಚಿಕೆಯಲ್ಲಿ ಏನೇನಿದೆ?

‘ಉತ್ಥಾನ’ ಡಿಸೆಂಬರ್ 2021ರ ಸಂಚಿಕೆಯಲ್ಲಿ ಏನೇನಿದೆ?

  • ಪ್ರಚಲಿತದಲ್ಲಿ ‘ಬಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಸರಣಿ’ ಎಂಬ ಲೇಖನವನ್ನು ಎಸ್.ಆರ್.ರಾಮಸ್ವಾಮಿ ಅವರು ಬರೆದಿದ್ದಾರೆ.
  • ಈ ಸಂಚಿಕೆಯಲ್ಲಿ ‘ವೈಚಾರಿಕ ಸೇನಾಪತಿ ಸೀತಾರಾಮ ಗೋಯಲ್’ ಎಂಬ ಮುಖಪುಟ ಲೇಖನವನ್ನು ಡಾ. ಜಿ.ಬಿ. ಹರೀಶ್ ಅವರು ಬರೆದಿದ್ದಾರೆ.
  • ಸರ್ವಧರ್ಮ ಸಮಭಾವದ ಭ್ರಮಾಲೋಕ’ ಎಂಬ ಮುಖಪುಟ ಲೇಖನವು ಸೀತಾರಾಂ ಗೋಯಲ್ ಇಂಗ್ಲಿಷ್ ನಲ್ಲಿ ಬರೆದಿದ್ದು, ಮೂಲದಿಂದ ಎಸ್.ಆರ್. ರಾಮಸ್ವಾಮಿ ಅವರು ಕನ್ನಡಕ್ಕೆ ತಂದಿದ್ದಾರೆ.
  • ‘ಕಾನೂನಿನ ಆಕಾರದಡಿಯ ಸ್ವೈರಾಚಾರ’ ಎಂಬ ವಿಶೇಷ ಲೇಖನವನ್ನು ಬಿ.ಪಿ. ಪ್ರೇಮಕುಮಾರ್ ಅವರು ಬರೆದಿದ್ದಾರೆ
  • ‘ಕಾನೂನಿನ ಆಕಾರದಡಿಯ ಸ್ವೈರಾಚಾರ’ ಎಂಬ ವಿಶೇಷ ಲೇಖನವನ್ನು ಬಿ.ಪಿ. ಪ್ರೇಮಕುಮಾರ್ ಅವರು ಬರೆದಿದ್ದಾರೆ.
  • ಪರಕಾಯ ಪ್ರವೇಶದಲ್ಲಿ ರಾಧಾಕೃಷ್ಣ ಕಲ್ಚಾರ್ ಅವರು ಉತ್ತರ ಕುಮಾರ ಭಾಗ ಮೂರನ್ನು ಬರೆದಿದ್ದಾರೆ.
  • ಮನೆ-ಮಾನಿನಿಯಲ್ಲಿ ‘ಐಸಿಯುವಿನಿಂದ ಹೊರಗೆ.. ಬದುಕು ಹಲವು ಬಗೆ!’ ಎಂಬ ಲೇಖನವನ್ನು ಆರತಿ ಪಟ್ರಮೆ ಅವರು ಬರೆದಿದ್ದಾರೆ.
  • ‘ನಿರೀಕ್ಷೆ’ ಎಂಬ ಕವನವನ್ನು ಸವಿತಾ ಮಾಧವ ಶಾಸ್ತ್ರಿಗುಂಡ್ಮಿ ಅವರು ಬರೆದಿದ್ದಾರೆ.
  • ‘ಸ್ವರಾಜ್ಯ’ ಎಂಬ ಕಥೆಯನ್ನು ಸಿಂಹಪ್ರಸಾದ್ ಅವರು ಬರೆದಿದ್ದಾರೆ.
  • ‘ಗುರುಕುಲ ಹಳೆ ಬೇರುಗಳ ನಂಟುಸಮಕಾಲೀನ ಶಿಕ್ಷಣದ ಒಂದು ನೋಟ ಎಂಬ ವಿಶೇಷ ಲೇಖನವನ್ನು ಅನಂತ ರಮೇಶ್ ಅವರು ಬರೆದಿದ್ದಾರೆ.
  • ‘ಮೋಪ್ಲಾ ಹತ್ಯಾಕಾಂಡ ಕೆಲವು ಪಾಠಗಳು’ ಎಂಬ ಮೋಪ್ಲಾ ದಂಗೆಯ ನಾಲ್ಕನೇ ಭಾಗವನ್ನು ಎಚ್. ಮಂಜುನಾಥ ಭಟ್ ಅವರು ಬರೆದಿದ್ದಾರೆ.
  • ಸ್ವಾತಂತ್ರ್ಯೋತ್ತರ ಸಮರಾಯಣದಲ್ಲಿ ‘೧೯೬೫ರ ಭಾರತ – ಪಾಕ್ ಯುದ್ಧ’ ಎಂಬ ಲೇಖನವನ್ನು ಎಸ್.ಎಸ್. ನರೇಂದ್ರಕುಮಾರ್ ಅವರು ಬರೆದಿದ್ದಾರೆ.
  • ಭಾರತೀಯ ಅಸ್ಮಿತೆ ಮತ್ತು ಪ್ರಾಗೈತಿಹಾಸಿಕ ತಾಣಗಳ ಸಂರಕ್ಷಣೆ’ ಎಂಬ ನುಡಿಚಿತ್ರವನ್ನು ಸುಘೋಷ ಸ. ನಿಗಳೆ ಅವರು ಬರೆದಿದ್ದಾರೆ.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ