ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಸುದ್ದಿಗಳು > ‘ಉತ್ಥಾನ’ ಮಾರ್ಚ್ 2022ರ ಸಂಚಿಕೆಯಲ್ಲಿ ಏನೇನಿದೆ?

‘ಉತ್ಥಾನ’ ಮಾರ್ಚ್ 2022ರ ಸಂಚಿಕೆಯಲ್ಲಿ ಏನೇನಿದೆ?

ಪ್ರಚಲಿತದಲ್ಲಿ ವಿವಾಹದ ಕನಿಷ್ಠ ವಯೋಮಾನ ಎಂಬ ಲೇಖನ

ಮುಖಪುಟದ ಲೇಖನ: ಸ್ವಾತಂತ್ರ್ಯಪಥವನ್ನು ಪ್ರಶಸ್ತಗೊಳಿಸಿದ ಧೀಮಂತ ಸಾವರಕರ್ (ಲೇಖಕರು : ಎಸ್.ಆರ್. ರಾಮಸ್ವಾಮಿ )

ನುಡಿನಮನ ದಲ್ಲಿ ಎಚ್. ಮಂಜುನಾಥ ಭಟ್ ಅವರ ಲೇಖನ ‘ವಿದ್ವತ್ತು, ರಾಷ್ಟ್ರೀಯತೆಗಳನ್ನು ಬೆಸೆದ ಡಾ. ಕೆ.ಎಸ್. ನಾರಾಯಣಾಚಾರ್ಯ’

ಪುಸ್ತಕ ಪರಿಚಯ : ಬಲ್ಲವರು ಬಲ್ಲಂತೆ ಭೈರಪ್ಪ ಪುಸ್ತಕದ ಕುರಿತು. (ಪರಿಚಯಿಸಿದವರು: ಉಮಾ ರಾಮರಾವ್ )

ಮತಗಳ ತುಲನಾತ್ಮ ವಿಮರ್ಶೆ : ಮತಗಳ ಸಾರ, ವೈಶಿಷ್ಟ್ಯ, ಅವುಗಳ ತುಲನೆ ಹೇಗೆ? ವಿಶ್ಲೇಷಿಸುವಾಗ ಗಮನಿಸಬೇಕಾದ ಅಂಶಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ಹರಿ ರವಿಕುಮಾರ್ ಅವರು ಚರ್ಚಿಸಿದ್ದಾರೆ.

21 ಗ್ರಾಂಡ್ ಸ್ಲಾಮ್ ವಿಜೇತ ನಡಾಲ್ ಕುರಿತು ಎಂ.ಬಿ. ಹಾರ್ಯಾಡಿ ಅವರು ಬರೆದ ಕ್ರೀಡಾ ಲೇಖನ ಟೆನಿಸ್ ದಿಗ್ಗಜ, ಸಜ್ಜನಿಕೆಯ ಸಾಕಾರ ರಾಫೆಲ್ ನಡಾಲ್

ಕಥಕ್ ನ ಮಹಾರಥಿ ಪಂಡಿತ್ ಬಿರ್ಜು ಮಹಾರಾಜರು ಎಂಬ ಲೇಖನವನ್ನು ನೃತ್ಯಗುರು ಸಹನಾ ಚೇತನ್ ಅವರು ಬರೆದಿದ್ದಾರೆ.

ಹತ್ತು ದಿಕ್ಕುಗಳು ಧಾರವಾಹಿಯ ರೋಚಕ ಘಟ್ಟ ತಲುಪಿದೆ. (ಭಾಗ- 6. ತೆಲುಗಿನಿಂದ ಕನ್ನಡಕ್ಕೆ ಅನುವಾದಿತ ಧಾರಾವಾಹಿ)

ವಾರ್ಷಿಕ ಕಥಾ ಸ್ಪರ್ಧೆಯಲ್ಲಿ ಮೂರನೆಯ ಬಹುಮಾನ ಪಡೆದ ಕಥೆ – ದ್ರೌಪದೀ ಪಟ್ಟಾಭಿಷೇಕ ಪ್ರಸಂಗವು (ಕಥೆಘಾರರು: ಸವಿರಾಜ್ ಆನಂದೂರ್)

ಚಳಿಗಾಲ ಗರ್ತಿ ಬ್ಯಾಸಿಗಿ ಮಾನಗೇಡಿ! ಎಂಬ ಪ್ರಬಂಧವನ್ನು ಪ್ರೊ. ಜಿ.ಎಚ್. ಹನ್ನೆರಡುಮಠ ಅವರು ಬರೆದಿದ್ದಾರೆ.

ಲೇಖಕ ರಾಧಾಕೃಷ್ಣ ಕಲ್ಚಾರ್ ಅವರು ಈ ಸಂಚಿಕೆಯಲ್ಲಿ ಶರ್ಮಿಷ್ಠೆಯ ‘ಪರಕಾಯ ಪ್ರವೇಶ’ ಮಾಡಿದ್ದಾರೆ.

ಆರತಿ ಪಟ್ರಮೆ ಅವರ ಮನೆ-ಮಾನಿನಿ ಅಂಕಣದಲ್ಲಿ ಮನೆ

ಭಾರತ ನಡೆಸಿದ ಯುದ್ಯುಧಗಳ ಕುರಿತ ಸರಣಿ ಲೇಖನ ಸ್ವಾತಂತ್ರ್ಯೋತ್ತರ ಸಮರಾಯಣದಲ್ಲಿ ಈ ಬಾರಿ ‘1999ರ ಭಾರತ-ಪಾಕ್ ಕಾರ್ಗಿಲ್ ಯುದ್ಧ ಎಂಬ ಲೇಖನ. (ಲೇಖಕ: ಎಸ್.ಎಸ್. ನರೇಂದ್ರಕುಮಾರ್ )

ಕಾಲೇಜು ವಿದ್ಯಾರ್ಥಿಗಳಿಗಾಗಿ ಉತ್ಥಾನ ಆಯೋಜಿಸಿದ ಪ್ರಬಂಧ ಸ್ಪರ್ಧೆ 2021ರಲ್ಲಿ ಪ್ರಥಮ ಬಹುಮಾನ ಪಡೆದ ಅರುಣ್ ಕಿರಿಮಂಜೇಶ್ವರ ಅವರ ಪ್ರಬಂಧ. – ಭಾರತದ ಸ್ವಾತಂತ್ರ್ಯ ಹೋರಾಟದ ಮಜಲುಗಳು

ಇನ್ನು ಈ ಸಂಚಿಕೆಯಲ್ಲಿ ರಸಪ್ರಶ್ನೆ, ಕಾಲೇಜ್ ಕ್ಯಾಂಪಸ್, ಕವನ ಮತ್ತು ಸಾದರ ಸ್ವೀಕಾರ ಮುಂತಾದವನ್ನು ಕಾಣಬಹುದು.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ