– ಬಿ.ಪಿ. ಪ್ರೇಮ್ಕುಮಾರ್ ಹೊರಜಗತ್ತಿನೊಂದಿಗೆ ಚಿತ್ತಗಾಂವ್ನ ಸಂಪರ್ಕಕೊಂಡಿಗಳನ್ನು ಧ್ವಂಸಗೊಳಿಸುವ ಮೊದಲಸುತ್ತಿನ ಕ್ರಿಯಾಯೋಜನೆಯ ಯಶಸ್ವಿ ಪೂರೈಕೆಯ ನಂತರ ‘ಮಾಡು ಮತ್ತು ಮಡಿ’ ಎಂಬ ಧ್ಯೇಯವಾಕ್ಯದೊಂದಿಗೆ ಚಿತ್ತಗಾಂವ್ನ ಕ್ರಾಂತಿಕಾರಿಗಳ ಅಚಲ ಹೋರಾಟ ಗರಿಗೆದರಿದುದು ಈಗಲೇ! ಬೆನ್ನು ಹತ್ತಿರುವ ಪೆÇಲೀಸ್ನಾಯಿಗಳಿಗೆ ವಾಸನೆಯೂ ಸಿಗದಂತೆ ಪೂರ್ವಸಿದ್ಧತೆಯನ್ನು ನಡೆಸುತ್ತಿದ್ದ ಆರು ಮಂದಿ ಮಾಜಿ ರಾಜಕೀಯ ಬಂಧಿಗಳು ತಮ್ಮ ಯೋಜನೆಗೆ ಜೀವ ತುಂಬುವುದರಲ್ಲಿ ಏಳೆಂಟು ತಿಂಗಳುಗಳನ್ನು ಕಳೆದಿರುತ್ತಾರೆ. ಮಾಸ್ತರ್ ದಾ, ಅಂಬಿಕಾ ಚಕ್ರವರ್ತಿ, ನಿರ್ಮಲ್ ಸೇನ್, ಗಣೇಶ್ ಘೋಷ್ ಮತ್ತು ಅನಂತ ಸಿಂಗ್ ಸೇರಿ 1929ರ […]
1930ರ ಚಿತ್ತಗಾಂವ್ ದಂಗೆ (ಭಾಗ-3)
Month : August-2019 Episode : ಭಾಗ - 3 Author : ಬಿ.ಪಿ. ಪ್ರೇಮ್ ಕುಮಾರ್