ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > 2019 > June

ಪತಿ ಪತ್ನಿಗೆ  ಋತವಾಕ್ ಋಷಿ ಹೇಳಿದ್ದು

ಪತಿ ಪತ್ನಿಗೆ  ಋತವಾಕ್ ಋಷಿ ಹೇಳಿದ್ದು

ಮನಸ್ಸು ತಾವರೆಯ ಕೊಳದಂತೆ, ತಿಳಿಯಾದ ಜಲದಂತೆ, ಕೆಳಗಿರುತ್ತದೆ ಕೆಸರು. ಕೆಸರಿನಿಂದ ಹುಟ್ಟುವುದು ಸುಗಂಧ ಸೂಸುವ ಕಮಲ. ಹೀಗಿದ್ದರೂ ನಾವು ನೀರನ್ನು ಬಗ್ಗಡ ಮಾಡಿ ಕೆಸರನ್ನು ಎಬ್ಬಿಸುತ್ತೇವೆ. ಕಮಲದ ಬೇರುಗಳನ್ನು ಕಿತ್ತುಹಾಕುತ್ತೇವೆ. ಕಾಯುತ್ತೇವೆ ಕದಡಿದ ನೀರು ತಿಳಿಯಾಗಲಿಕ್ಕೆ. ಈ ನಡುವೆ ಮೊದಲಿದ್ದ ತಾವರೆಕೆರೆಯ ಸೌಂದರ್ಯ ಇಲ್ಲವಾಗುತ್ತೆ.   ಪ್ರತಿಯೊಂದು ಜಗಳವೂ ಕೊನೆಗೊಳ್ಳುವುದೆ ಇಲ್ಲ. ಕೊನೆಗೊಳಿಸುವುದು ಸಾಧ್ಯ ನಾವು ಮೈಮರೆತಾಗ ಆಗ ಕುದ್ದ ಮನಸ್ಸು ತಣ್ಣಗಾಗುತ್ತೆ.   ಮಾತುಗಳ ರಕ್ತಬೀಜಾಸುರರು ಯುದ್ಧಕ್ಕೆ ಇಳಿದಾಗ ಮೌನನಾಲಗೆ ಚಾಚಿ ರಕ್ತದ ತೊಟ್ಟು ನೆಲಕ್ಕೆ […]

ಬಾಣಲೆಯಿಂದ ಬೆಂಕಿಗೆ

ಬಾಣಲೆಯಿಂದ ಬೆಂಕಿಗೆ

ಈಗ್ಗೆ ನಾಲ್ಕು ದಶಕಗಳ ಹಿಂದೆ ದೇಶದ ರಾಜಕೀಯ ಪರಿಸರವನ್ನು ಪರಾಮರ್ಶಿಸಿದ ವಿಶ್ಲೇಷಕರನೇಕರು ದೇಶದಲ್ಲಿ ಏಕಪಕ್ಷಸರ್ಕಾರಗಳ ಕಾಲ ಮುಗಿದಿದೆಯೆಂದೂ ಇನ್ನು ಮುಂದೆ ಸಮ್ಮಿಶ್ರಸರ್ಕಾರಗಳಿಗಷ್ಟೆ ಅವಕಾಶ ಇರುತ್ತದೆಂದೂ ಅಭಿಪ್ರಾಯಪಟ್ಟಿದ್ದರು. ಅಲ್ಲಿಂದೀಚೆಗೆ ಬಗೆಬಗೆಯ ಪಕ್ಷಮಿಶ್ರಣಪ್ರಯೋಗಗಳು ನಡೆದಿರುವುದನ್ನು ಜನ ನೋಡಿದ್ದಾರೆ. ಮಿಶ್ರಸರ್ಕಾರಗಳ ಸಾಧಕಬಾಧಕಗಳ ಹಲವಾರು ರೀತಿಯ ಅನುಭವಗಳು ಆಗಿವೆ. ಕರ್ನಾಟಕದಲ್ಲಿಯೇ ಈ ಹಿಂದೆ ಮೈತ್ರಿಸರ್ಕಾರ ಪ್ರಯೋಗ ಹೇಗೆ ಸಾಗಿತ್ತೆಂಬುದನ್ನು ಜನ ಮರೆತಿರಲಾರರು. 1999ರಲ್ಲಿ ಪ್ರಧಾನಿಯಾದ ವಾಜಪೇಯಿಯವರು ನಾಲ್ಕಾರು ಪಕ್ಷಗಳನ್ನು ಸೇರಿಸಿಕೊಂಡು ಪೂರ್ಣಾವಧಿ ಸರ್ಕಾರವನ್ನು ಯಶಸ್ವಿಯಾಗಿ ನಡೆಸಿದುದು ಮೈತ್ರಿಸರ್ಕಾರಗಳ ಇತಿಹಾಸದ ಸುವರ್ಣಾಧ್ಯಾಯವೆಂದು ಅಂಕಿತಗೊಂಡಿತ್ತು. ಅದಕ್ಕೆ […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ