
`ಉತ್ಥಾನ’ ತನ್ನ ಓದುಗರಿಗಾಗಿ ಏಪ್ರಿಲ್ ೨೦೧೫ರ ಸಂಚಿಕೆಯಿಂದ ಆರಂಭಿಸಿ, ಆರೋಗ್ಯ ಲಾಭಕ್ಕಾಗಿ ಯೋಗಾಭ್ಯಾಸದ ಕೆಲವು ಉಪಯುಕ್ತ ಮಾಹಿತಿಗಳನ್ನು ಚಿತ್ರಗಳೊಡನೆ ನೀಡಲಿದೆ. ಅದಕ್ಕೆ ಪೂರ್ವದಲ್ಲಿ, `ಯೋಗ’ದ ಕುರಿತಾದ ಒಂದು ಕಿರುಪರಿಚಯ ಇಲ್ಲಿದೆ. ಯೋಗದ ಉಪಯೋಗಗಳು ಇಂದು ಜನಜನಿತ. ಆರೋಗ್ಯಲಾಭವೂ ಅದರಲ್ಲೊಂದು.
Month : March-2015 Episode : Author : ಎಸ್. ಜಾಹ್ನವಿ ರಾವ್
Month : March-2015 Episode : Author : ಡಾ|| ವಂದನಾ
ಸೂರ್ಯೋಪಾಸನೆ ಇಂದು ನಿನ್ನೆಯ ಆಚರಣೆ ಅಲ್ಲ. ಅನಾದಿಕಾಲದಿಂದಲೂ ಇದು ಜನಜೀವನದಲ್ಲಿ ಹಾಸುಹೊಕ್ಕಾಗಿ, ಸಾಂಪ್ರದಾಯಿಕ ಆಚರಣೆಯಾಗಿ ಪ್ರಚಲಿತದಲ್ಲಿ ಇದೆ. ವಿಶ್ವರೂಪಂ ಹರಿಣಂ ಜಾತವೇದಸಂ ಪರಾಯಣಂ ಜ್ಯೋತಿರೇಕಂ ತಪಂತಮ್ | ಸಹಸ್ರರಶ್ಮಿಃ ಶತಧಾ ವರ್ತಮಾನಃ ಪ್ರಾಣಃ ಪ್ರಜಾನಾಮುದಯತ್ಯೇಷ ಸೂರ್ಯ || – ಪ್ರಶ್ನ-೮ ಪ್ರಶ್ನೋಪನಿಷತ್ತಿನಲ್ಲಿ ಕಂಡು ಬರುವ ಸೂರ್ಯನ ಕುರಿತಾದ ವರ್ಣನೆ ಇದು. ಹಾಗೆಯೆ, ಆದಿದೇವ ನಮಸ್ತುಭ್ಯಂ ಪ್ರಸೀದ ಮಮ ಭಾಸ್ಕರ | ದಿವಾಕರ ನಮಸ್ತುಭ್ಯಂ ಪ್ರಭಾಕರ ನಮೋsಸ್ತುತೇ || ಸೂರ್ಯಾಷ್ಟಕದ ಈ ಸಾಲುಗಳು ಸೂರ್ಯನ ಕುರಿತಾದ ಪ್ರಾರ್ಥನೆ ಎಂದು ಪ್ರತ್ಯೇಕವಾಗಿ […]
Month : March-2015 Episode : Author : ದು.ಗು.ಲಕ್ಷ್ಮಣ
ಧೋನಿ ಉಳಿದ ಕಪ್ತಾನರಂತೆ ಯಾವುದೇ ಅಧಿಕೃತ ವಿದಾಯ ಬಯಸಲಿಲ್ಲ. ಸರಣಿ ನಡುವೆಯೇ ವಿದಾಯ ಹೇಳಿದರು. ಅದು ಕೂಡ ತನ್ನ ವಿದಾಯವನ್ನು ಮೊದಲು ತಿಳಿಸಿದ್ದು ಬಿಸಿಸಿಐಗೆ. ಸೋಲು-ಗೆಲವುಗಳ ಸಂದರ್ಭದಲ್ಲಿ ಹೇಗೋ, ಹಾಗೇ ನಿವೃತ್ತಿಯಲ್ಲೂ ಧೋನಿಯದು ಅದೇ ನಿರ್ಲಿಪ್ತ, ನಿರುಮ್ಮಳ ಭಾವ. ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕರಲ್ಲೊಬ್ಬರಾದ ಮಹೇಂದ್ರಸಿಂಗ್ ಧೋನಿ ಈ ಪರಿ ಟೆಸ್ಟ್ ಕ್ರಿಕೆಟ್ನಿಂದ ನಿರ್ಗಮಿಸುವ ಹಠಾತ್ ನಿರ್ಧಾರ ಕೈಗೊಳ್ಳುತ್ತಾರೆಂದು ಯಾವ ಕ್ರಿಕೆಟ್ ತಜ್ಞರೂ ಊಹಿಸಿರಲಾರರು. ಕ್ರಿಕೆಟ್ ಹುಚ್ಚಿನ ಈ ದೇಶದಲ್ಲಿ ೨೦೧೪ರ ವರ್ಷಾಂತ್ಯದ ಬಹಳ […]
Month : March-2015 Episode : Author : ಕೇಬಿ
೧. ಖಿಲ (ಕಾದಂಬರಿ) ಲೇಖಕರು: ಶಶಿಧರ ವಿಶ್ವಾಮಿತ್ರ ಪ್ರಕಾಶಕರು: ಸಾಹಿತ್ಯ ಭಂಡಾರ, ಜಂಗಮಮೇಸ್ತ್ರಿ ಗಲ್ಲಿ, ಬಳೇಪೇಟೆ, ಬೆಂಗಳೂರು – ೫೬೦ ೦೫೩ ಬೆಲೆ ರೂ. ೨೧೦. ಭೂಮಿಯಲ್ಲಿ ದೊರಕುವ ಸಂಪನ್ಮೂಲಗಳಿಗೆ ಮಿತಿಯುಂಟು; ಇವು ಅಮಿತ ಎನ್ನುವಂತೆ ಯಂತ್ರಸಂಸ್ಕೃತಿ ಬಳಸಿಕೊಂಡು ಸಂವರ್ಧಿಸುತ್ತಿದೆ. ಪರಿಣಾಮವಾಗಿ ತ್ಯಾಜ್ಯ ಮತ್ತು ವಿಷಪೂರಿತ ಮಾಲಿನ್ಯಗಳ ಪರಿಣಾಮಗಳು ಹೆಚ್ಚುತ್ತಿವೆ. ನೆಲ, ನೀರು ಮತ್ತು ಗಾಳಿಯ ಜೀವಸೆಲೆಯಾಸರೆಗಳು ಕ್ಷೆಭೆಗೊಂಡಿವೆ. ಮನುಷ್ಯನ ಶಾಂತಿ ನೆಮ್ಮದಿಗಳು ಕಳೆಗುಂದಿವೆ ಎನ್ನುವ ಆತಂಕ ಹುಟ್ಟಿಸುವ ತಿಳಿವಳಿಕೆ ಹುಟ್ಟಿದ ಮೇಲೂ ಮನುಷ್ಯನ ಚರ್ಯೆ ಹೆಚ್ಚು […]
Month : March-2015 Episode : Author : ವೈ.ಕೆ. ಸಂಧ್ಯಾ ಶರ್ಮ
Month : March-2015 Episode : Author :
Month : March-2015 Episode : Author : ಎಂ.ಕೆ. ಗೋಪಿನಾಥ್
Month : March-2015 Episode : Author :
ನಾವು ನಮ್ಮ ವೈದಿಕ ಸಂಸ್ಕೃತಿಗೆ ಮರ್ಯಾದೆಕೊಡುವುದಕ್ಕೆ ಹೋಗಿ, ಬಂದಿರುವ ಅಂಧಾಚರಣೆಗಳಿಗೆ ಸಮರ್ಥನೆಗಳನ್ನೇ ಹುಡುಕಬೇಕಾದ್ದಿಲ್ಲ. ಅವುಗಳನ್ನು ಪೂರ್ವಗ್ರಹದಿಂದ ವಿಶ್ಲೇಷಿಸುವುದು ಬೇಡ. ಅಜ್ಞಾನದಿಂದಲೋ ಭಯದಿಂದಲೋ ಅವು ಬಂದಿರುವುದು ನಿಶ್ಚಯವಾದರೆ ನಿರ್ಭೀತತೆಯಿಂದ ಕೈಬಿಡಬೇಕು. ಮಾನ್ಯರೇ, ಇದೇ ತಿಂಗಳ, ಅಂದರೆ ೨೦೦೮ರ ಆಗಸ್ಟ್ ೧ನೇ ತಾರೀಖು, ಶುಕ್ರವಾರ ಸಾಯಂಕಾಲ ಸೂರ್ಯಗ್ರಹಣ ಸಂಭವಿಸಿತ್ತು. ಸಾಮಾನ್ಯ ಜನಗಳ ತಿಳಿವಳಿಕೆಗೋಸ್ಕರ ನೀವು ಏರ್ಪಡಿಸಿದ್ದ ಚರ್ಚಾಗೋಷ್ಠಿಯನ್ನು ವೀಕ್ಷಿಸಿದೆ. ವಿಜ್ಞಾನಿಗಳಿಗೂ ಜ್ಯೋತಿಷಿಗಳಿಗೂ ಆದ ಚಕಮಕಿಯನ್ನು ಕುತೂಹಲದಿಂದ ಕೇಳಿದೆ. ನಿರಾಶೆಯಾಯಿತೆಂದು ಹೇಳಿದರೆ ಬೇಜಾರುಪಟ್ಟುಕೊಳ್ಳಬಾರದು. ಕಾರಣ, ಅವರವರ ದೃಷ್ಟಿಕೋನದಿಂದಲೇ ಮಾತನಾಡುತ್ತಿದ್ದರೇ ಹೊರತು ಅವರಾರೂ […]
Month : March-2015 Episode : Author :
ಗಮನ ಸೆಳೆದ ಇತ್ತೀಚಿನ ಎರಡು ವರದಿಗಳು ಹೀಗಿವೆ: ವರದಿ ೧: ಬೆಂಗಳೂರಿನ ಪರಪ್ಪನ ಅಗ್ರಹಾರ ಎದುರಿಗೆ ಜೈಲುವಾಸಿಗಳೇ ನಿರ್ಮಿಸಿದ ಒಂದು ಬೇಕರಿ. ಸ್ಥಳದಲ್ಲಿ ಜಮಾಯಿಸುತ್ತಿದ್ದ ಪತ್ರಕರ್ತರ, ಪೊಲೀಸು ಅಧಿಕಾರಿಗಳ ಹಸಿವು ತಣಿಸುತ್ತಿರುವ ಈ ಪುಣ್ಯಕಾರ್ಯದ ಯೋಚನೆ ಬಂದಿದ್ದೂ ಅಲ್ಲಿನ ಜೈಲುವಾಸಿಗಳಿಗೇ! ಐವತ್ತಕ್ಕೂ ಹೆಚ್ಚು ಖೈದಿಗಳು ಸೇರಿ ಆಧುನಿಕ ಯಂತ್ರೋಪಕರಣಗಳಿಂದ ಕೇಕ್, ಬ್ರೆಡ್ ಇನ್ನಿತರ ಆಹಾರ ತಿನಿಸುಗಳನ್ನು ತಾವೇ ತಯಾರಿಸಿ ಮಾರಾಟಕ್ಕಿಡುತ್ತಿದ್ದಾರೆ. ತಂದಿಡುವ ತಿನಿಸುಗಳೂ ಫಟಾಫಟ್ ಎಂಬಂತೆ ಖಾಲಿಯಾಗುತ್ತಿವೆಯಂತೆ. ದಿನಾಂತ್ಯಕ್ಕೆ ಉಳಿದ ಆಹಾರೋತ್ಪನ್ನಗಳನ್ನು ಮರುದಿನ ಮಾರಾಟ ಮಾಡಲಾಗುವುದಿಲ್ಲ.
Month : March-2015 Episode : Author :
‘ಉತ್ಥಾನ’ದ ಹೊಸ ರೂಪವೂ ಅದರಲ್ಲಿರುವ ಲೇಖನಗಳೂ ಬಹಳ ಆಕರ್ಷಕವಾಗಿವೆ. ಈ ಸ್ವರೂಪದಿಂದ ಅದರ ಬಗೆಗೆ ಮತ್ತಷ್ಟು ಆತ್ಮೀಯತೆ ಬರುತ್ತದೆ.ಎಸ್.ಎಲ್. ಭೈರಪ್ಪನವರ ‘ಯಾನ’ ಪುಸ್ತಕದ ಬಗೆಗೆ ಇರುವ ಲೇಖನ ಅತ್ಯಂತ ವಿಶಿಷ್ಟವಾಗಿದೆ. ‘ಮ್ಯಾಜಿಕಲ್ ಇಮ್ಯಾಜಿನೇಷನ್’ ಮತ್ತು ‘ಮ್ಯಾಜಿಕಲ್ ರಿಯಲಿಸ್ಮ್’ ನುಡಿಗಟ್ಟುಗಳು ‘ಯಾನ’ಕ್ಕೆ ಪೂರ್ತಿ ಹೊಂದುವ ಶಬ್ದಗಳಾಗಿವೆ. ಆದರೂ ‘ಯಾನ’ವನ್ನು ಓದುವುದು ನಿಧಾನವಾಗಿ ಆಗಬೇಕು; ಆಗ ಅದರ ಸ್ವಾರಸ್ಯ ತಿಳಿವಿಗೆ ಬರುತ್ತದೆ. – ಪ್ರೊ|| ಜಿ. ವೆಂಕಟಸುಬ್ಬಯ್ಯ, ಬೆಂಗಳೂರು ‘ಉತ್ಥಾನ’ ಹೊಸರೂಪದಲ್ಲಿ, ಮನಸ್ಸಿಗೆ ಆನಂದವನ್ನು ನೀಡುವಂತೆ ಮೂಡಿಬರುತ್ತಿದೆ. ಹಿರಿಯರ […]