ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > 2021 > July

ಮನಸ್ಸಿಗೂ ವ್ಯಾಕ್ಸೀನ್ ಬೇಕಾಗಿದೆ

ಕೊರೋನಾ ಸಾಂಕ್ರಾಮಿಕ ನಿಮಿತ್ತ ಎರಡು ಆವರ್ತ ಲಾಕ್‌ಡೌನ್ ಪರ್ವಗಳನ್ನು ದಾಟಿದ್ದು ಆಗಿದೆ. ಸಾಂಕ್ರಾಮಿಕದ ಪ್ರಕರ್ಷವು ರಕ್ತಬೀಜಾಸುರನನ್ನು ನೆನಪಿಸುತ್ತಿದೆ. ಮೊದಲ ಹಂತಕ್ಕಿಂತ ಆಮೇಲಿನ ಹಂತಗಳು ಹೆಚ್ಚು ಆಘಾತಕಾರಿ ಎನಿಸಿದವು. ಎರಡನೇ ‘ಅಲೆ’ ತಹಬಂದಿಗೆ ಬರುತ್ತಿದ್ದ ಹಾಗೆಯೆ ‘ಬ್ಲ್ಯಾಕ್ ಫಂಗಸ್’ ಇಣುಕಿ ನೋಡುತ್ತಿದೆ. ಮೂರನೇ ಅಲೆಯ ಬಗೆಗೂ ತಜ್ಞರು ಎಚ್ಚರಿಕೆಯನ್ನು ನೀಡುತ್ತಾ ಬರುತ್ತಿದ್ದಾರೆ. ವಿಜ್ಞಾನ ಸಮುದಾಯಕ್ಕೂ ಈಗಿನದು ಅಭೂತಪೂರ್ವ ಸವಾಲೇ ಆಗಿದೆ. ಆದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಕಾಲಿಕ ದಿಟ್ಟ ಕ್ರಮಗಳಿಂದಾಗಿ ಲಕ್ಷಾಂತರ ಜೀವಗಳು ಉಳಿದವೆಂಬುದತೂ ವಿವಾದಾತೀತವಾಗಿದೆ. ವೈದ್ಯಕೀಯ […]

ದೀಪ್ತಿ

ದೀಪ್ತಿ

ಸಜ್ಜನಸ್ಯ ಹೃದಯಂ ನವನೀತಂ ಯದ್ವದಂತಿ ಕವಯಸ್ತದಲೀಕಂ | ಅನ್ಯದೇಹವಿಲಸತ್ಪರಿತಾಪಾತ್ ಸಜ್ಜನೋ ದ್ರವತಿ ನೋ ನವನೀತಮ್||      – ಸುಭಾಷಿತರತ್ನ-ಭಂಡಾಗಾರ “ಕವಿಗಳು ಸಜ್ಜನರ ಹೃದಯವನ್ನು ಮೃದುವಾದ ಬೆಣ್ಣೆಗೆ ಹೋಲಿಸುತ್ತಾರೆ. ಇದು ಅಷ್ಟು ಸರಿಯೆನಿಸುವುದಿಲ್ಲ. ಬೇರೆಯವರು ಕಷ್ಟದಲ್ಲಿದ್ದಾರೆಂದು ತಿಳಿದೊಡನೆ ಸಜ್ಜನರು ಕರಗಿಹೋಗುತ್ತಾರೆ. ಬೆಣ್ಣೆ ಹಾಗೆ ತಾನಾಗಿ ಕರಗುವುದಿಲ್ಲ.” ಉದಾತ್ತ ಮಾನಸಿಕತೆಯನ್ನು ಬೆಳೆಸಿಕೊಂಡವರಲ್ಲಿ ಅನ್ಯರ ಬಗೆಗೆ ಅನುಕಂಪ, ಕಾರುಣ್ಯ ಮೊದಲಾದ ಸ್ಪಂದನವು ಸ್ವಭಾವಸಹಜವಾಗಿರುತ್ತದೆ. ಸಾಮಾನ್ಯ ಜನರಲ್ಲಿಯೂ ಇಂತಹ ಆಂತರಗಿಕ ಭಾವನೆಗಳಿದ್ದರೂ ಹೆಚ್ಚಿನವರು ಅವನ್ನು ಒಳಗೇ ಅಣಗಿಸಿಕೊಂಡು ನಿಷ್ಕ್ರಿಯರಾಗಿರುತ್ತಾರೆ. ಆದರೆ ಒಮ್ಮೆ ಎಲ್ಲಿಯಾದರೂ […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ