Казино ПинАп: PIN UP casino играть онлайн на реальные деньг
Month : December-2022 Episode : Author :
Month : December-2022 Episode : Author :
Month : December-2022 Episode : Author :
Month : December-2022 Episode : Author :
Month : December-2022 Episode : Author :
Month : December-2022 Episode : Author :
Month : December-2022 Episode : Author : ಸಂತ ಜ್ಞಾನೇಶ್ವರ ಮಹಾರಾಜರು
ನನ್ನನ್ನು ಭಜಿಸಿ ತಮ್ಮ ಆತ್ಮಹಿತವನ್ನು ಬೆಳೆಸಿಕೊಂಡಂತಹವರು ನಾಲ್ಕು ಬಗೆಯ ಭಕ್ತರಿರುವರು. ಅವರ ವರ್ಣನೆಯನ್ನು ಕೇಳು. ಅವರೊಳಗಿನ ಮೊದಲಿಗರು ಆರ್ತರು, ಎರಡನೆಯವರು ಜಿಜ್ಞಾಸುಗಳು, ಮೂರನೆಯವರು ಅರ್ಥಾರ್ಥಿಗಳು ಮತ್ತು ನಾಲ್ಕನೆಯವರು ಜ್ಞಾನಿಗಳು. ಅದರೊಳಗಿನ ಆರ್ತನು ಕಷ್ಟಗಳ ನಿವಾರಣೆಗಾಗಿ, ಜಿಜ್ಞಾಸುವು ಜ್ಞಾನಾರ್ಥವಾಗಿ ಮತ್ತು ಮೂರನೆಯವರು ಅರ್ಥಪ್ರಾಪ್ತಿಗಾಗಿ ನನ್ನನ್ನು ಭಜಿಸುವರು. ಬಳಿಕ ನಾಲ್ಕನೆಯವನಾದ ಜ್ಞಾನಿ-ಭಕ್ತನಲ್ಲಿ (ಬಯಕೆಯೇ ಇಲ್ಲದ್ದರಿಂದ) ಅವನಿಗೆ ಏನೂ ಕರ್ತವ್ಯವಿರುವುದಿಲ್ಲ. ಆದ್ದರಿಂದ ಒಬ್ಬ ಜ್ಞಾನಿಯೇ ನಿಜವಾದ ಭಕ್ತನಿರುವನೆಂದು ತಿಳಿ. ಯಾಕೆಂದರೆ ಆತ್ಮಜ್ಞಾನರೂಪಪ್ರಕಾಶದಿಂದ ಅವನಲ್ಲಿ ಹುದುಗಿದ ದ್ವೈತಾದ್ವೈತರೂಪ ಕತ್ತಲೆಯು ಇಲ್ಲದಾಗಿರುವುದು. ಆದ್ದರಿಂದ ಅವನು […]
Month : December-2022 Episode : Author : ಎಸ್. ಎಸ್. ನರೇಂದ್ರಕುಮಾರ್
ಭಾರತೀಯ ಸೇನಾಪಡೆಯ ಸೈನಿಕನಾಗಿ ಸೇರ್ಪಡೆಯಾಗಿದ್ದು 2011ರ ಮಾರ್ಚ್ನಲ್ಲಿ, ಆರ್ಮಿ ಆರ್ಡ್ನೆನ್ಸ್ ಕೋರ್ ದಳಕ್ಕೆ. ಸೈನ್ಯದಲ್ಲಿರುವ ಪದ್ಧತಿಯಂತೆ, ಆಫೀಸರ್ ಆಗಿ ಸೇರ್ಪಡೆಯಾದವರು, ಮೊದಲ ಎರಡು ವರ್ಷ ಯುದ್ಧದಲ್ಲಿ ಪದಾತಿ ದಳದಲ್ಲಿ ಕೆಲಸ ಮಾಡಬೇಕು ಅಥವಾ ಉಗ್ರವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಬೇಕು. ಲೆಫ್ಟಿನೆಂಟ್ ನವದೀಪ್ಸಿಂಗ್ ಅವರನ್ನು ಜಮ್ಮು-ಕಾಶ್ಮೀರದ 15 ಮರಾಠಾ ಲೈಟ್ ಇನ್ಫೆಂಟ್ರಿ ದಳಕ್ಕೆ ಕಮಿಷನ್ಡ್ ಆಫೀಸರ್ ಆಗಿ ನಿಯುಕ್ತಿ ಮಾಡಲಾಯಿತು. ಇದಾದ ಕೇವಲ ಆರು ತಿಂಗಳಲ್ಲಿಯೇ ತನ್ನ ಶೌರ್ಯ ಪ್ರದರ್ಶಿಸುವ ಅವಕಾಶ ನವದೀಪ್ಸಿಂಗ್ಗೆ ಪ್ರಾಪ್ತವಾಯಿತು. ಸೈನ್ಯಕ್ಕೆ ಸೇರಿದ ಆರು ತಿಂಗಳಲ್ಲೇ […]
Month : December-2022 Episode : Author : ಡಾ. ಕೆ. ಜಗದೀಶ್ ಪೈ
ಕಾಡುಪ್ರಾಣಿಗಳು ಮನುಷ್ಯನನ್ನು ಕೊಂದದ್ದಕ್ಕಿಂತ ಅಧಿಕವಾಗಿ ಮನುಷ್ಯ ಮನುಷ್ಯನನ್ನು ಕೊಂದ ಇತಿಹಾಸ ನಮ್ಮ ಕಣ್ಣ ಮುಂದಿದೆ. ಪ್ರಾಣಿಗಳು ಕೇವಲ ತಮ್ಮ ಅಸ್ತಿತ್ವಕ್ಕಾಗಿ ಕೊಂದರೆ ಮನುಷ್ಯ ಹಲವಾರು ಕ್ಷುಲ್ಲಕ ಕಾರಣಗಳಿಗೆ ಹಾಗೂ ಯಾವುದೇ ಕಾರಣವಿಲ್ಲದೆಯೂ ಪ್ರಾಣಿಗಳನ್ನು ಕೊಲ್ಲುತ್ತಾನೆ. ಜಿಂಕೆಯ ಕೊಂಬಿಗಾಗಿ ಜಿಂಕೆಯನ್ನು ಕೊಲ್ಲುತ್ತಾನೆ. ಆನೆಯ ದಂತಕ್ಕಾಗಿ ಆನೆಯನ್ನು, ಉಗುರು-ಚರ್ಮಕ್ಕಾಗಿ ಹುಲಿಯನ್ನು ಕೊಲ್ಲುತ್ತಾನೆ. ಕೊಂಬು, ದಂತ, ಚರ್ಮ ಇವೆಲ್ಲವನ್ನೂ ನಮ್ಮ ಮನೆಯ ಅಲಂಕಾರಕ್ಕಾಗಿ ಬಳಸುತ್ತೇವೆ. ಹೀಗೆ ಮನೆಯ ಅಂದಕ್ಕಾಗಿ ಮುಗ್ಧ ಪ್ರಾಣಿಗಳನ್ನು ಬಲಿಗೊಡುವುದು ಕ್ರೂರತೆಯಲ್ಲವೆ? ಈ ಕ್ರೂರತೆಯೆ ಮನುಷ್ಯನ ಸಹಜ ಸ್ವಭಾವವಾಗಿ […]
Month : December-2022 Episode : Author : ಕೇಶವ ಕುಡ್ಲ
‘ಅಮೆ ದಿಕ್ಕೆಲ್’ ಎಂಬುದು ತುಳು ಭಾಷೆಯ ಎರಡು ಪದಗಳ ಗೊಂಚಲು. ಕೆಲವರು ಇದು ಕನ್ನಡ ಮತ್ತು ತುಳುವಿನ ಎರಡು ಪದಗಳು ಎಂದು ಭಾವಿಸಿಕೊಂಡು ಇಲ್ಲಿರುವ ಅಮೆ ಎಂಬ ಪದವನ್ನು ‘ಆಮೆ’ ಎಂದು ತಪ್ಪು ತಿಳಿದು ಇದನ್ನು ಆಮೆ ದಿಕ್ಕೆಲ – ಆಮೆಯಂತಹ ಒಲೆ ಎಂದು ಅಪಭ್ರಂಶ ಮಾಡುತ್ತಾರೆ. ಇದು ನಿಜವಾಗಿ ಅಮೆ ಎಂದರೆ ‘ಮೈಲಿಗೆ’ ಎಂದೂ ದಿಕ್ಕೆಲ್ ಎಂದರೆ ‘ಒಲೆ’ ಎಂದೂ ಅರ್ಥ ಹೊಂದಿದೆ. ಇದಕ್ಕೆ ಶಿಖರಾಗ್ರದಲ್ಲಿರುವ ಒಲೆಯಂತೆ ಸಂಯೋಜನೆ ಹೊಂದಿರುವ ಮೂರು ಬೃಹತ್ ಬಂಡೆಗಳು ಕಾರಣವಾಗಿವೆ. […]
Month : December-2022 Episode : Author : ಡಾ. ಎಚ್.ಆರ್. ವಿಶ್ವಾಸ
ಚಾಂಡಾಲನು ಇನ್ನೂ ಗಾಬರಿಯಾಗಿ ಮತ್ತಷ್ಟು ವೇಗವಾಗಿ ಓಡತೊಡಗಿ, ಅಲ್ಲೇ ಒಂದು ಕಲ್ಲನ್ನು ಎಡವಿ ಬಿದ್ದು ಕೂಡಲೇ ಮೂರ್ಛಿತನಾದನು. ವಿಷ್ಣುದಾಸನು ಬೇಗ ಬೇಗ ಅವನ ಬಳಿಗೆ ಬಂದು ತನ್ನ ಬಟ್ಟೆಯ ಸೆರಗಿನಿಂದ ಅವನ ಮುಖಕ್ಕೆ ಗಾಳಿ ಬೀಸಿದನು. ಚಾಂಡಾಲನು ಕಣ್ಣು ತೆರೆದಾಗ ವಿಷ್ಣುದಾಸನಿಗಾದ ಅಚ್ಚರಿಗೆ ಪಾರವೇ ಇರಲಿಲ್ಲ. ಏಕೆಂದರೆ ಅವನು ಸಾಕ್ಷಾತ್ ಶ್ರೀಮನ್ನಾರಾಯಣನೇ ಆಗಿದ್ದನು. ಅವನು ಚತುರ್ಭುಜಗಳಿಂದ ಕೂಡಿದ ನಿಜರೂಪದಿಂದ ಪ್ರತ್ಯಕ್ಷನಾದಾಗ ವಿಷ್ಣುದಾಸನು ಸ್ತುತಿಸಲೂ ತಿಳಿಯದೆ ಸುಮ್ಮನೆ ನಿಂತಿದ್ದನು. ಹಿಂದೆ ಕಾಂಚೀಪಟ್ಟಣದಲ್ಲಿ ಚೋಳನೆಂಬ ರಾಜನಿದ್ದನು. ಒಮ್ಮೆ ಅವನು ಅನಂತಶಯನ […]