ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಸುದ್ದಿಗಳು > ಉತ್ಥಾನ ಸಂಕ್ರಾಂತಿ ವಿಶೇಷಾಂಕ 2023 ದಲ್ಲಿ ಏನೇನಿದೆ?

ಉತ್ಥಾನ ಸಂಕ್ರಾಂತಿ ವಿಶೇಷಾಂಕ 2023 ದಲ್ಲಿ ಏನೇನಿದೆ?

#ಉತ್ಥಾನ ಸಂಕ್ರಾಂತಿ-ಗಣರಾಜ್ಯೋತ್ಸವ ವಿಶೇಷಾಂಕವನ್ನು ಇಲ್ಲಿ ಖರೀದಿಸಿ: https://www.sahityabooks.com/shop/utthana/sankranti-rp-special-issue-2023/

#ಉತ್ಥಾನ ಸಂಕ್ರಾಂತಿ ವಿಶೇಷಾಂಕವನ್ನು ಇಲ್ಲಿ ಖರೀದಿಸಿ: https://www.sahityabooks.com/shop/utthana/sankranti-rp-special-issue-2023/

#ಉತ್ಥಾನ ಸಂಕ್ರಾಂತಿ ವಿಶೇಷಾಂಕವನ್ನು ಇಲ್ಲಿ ಖರೀದಿಸಿ: -2023https://www.sahityabooks.com/shop/utthana/sankranti-rp-special-issue-2023/

#ಉತ್ಥಾನ ದ ಚಂದಾದಾರರಾಗಿ: (ವಾರ್ಷಿಕ ಕೇವಲ ರೂ.220 )

ಉತ್ಥಾನ ಸಂಕ್ರಾಂತಿ ವಿಶೇಷಾಂಕ 2023

ಸ್ವಾತಂತ್ರ್ಯದ ಅಮೃತಮಹೋತ್ಸವ: ಕನ್ನಡ ನೆಲದ ಕೊಡುಗೆ

“ಪ್ರೇರಕ ಶೌರ್ಯಗಾಥೆಗಳ ಮೆಲುಕು”

 ಲೇಖನದ ಶೀರ್ಷಿಕೆಲೇಖಕರ ಹೆಸರು/ ಪುಟಸಂಖ್ಯೆ
1ಕರುನಾಡ ಹುಲಿ ಧೊಂಡಿಯ ಮಂಜುನಾಥ ಅಜ್ಜಂಪುರ / ೨೦
2ಸುರಪುರದ ರಾಣಿ ಈಶ್ವರಮ್ಮ ಡಾ. ಅಮರೇಶ ಯತಗಲ್, ಹಂಪಿ / ೨೨
3ಗುಪ್ತ ಸೈನ್ಯ ಕಟ್ಟಿದ ಗುರುಗಂಗಾಧರೇಶ್ವರ ಸ್ವಾಮಿಜೀ ಮಹಂತೇಶ, ವಿಜಯಪುರ / ೨೫
4 ಕೆಟ್ಟು ವರ್ಣಿಸಿ ಹೇಳಿದೆ ಕಂಡಷ್ಟು   ನಾಲ್ಕು ಮಂದಿ ಹಿಂಗ ಕಡಿದು ಸತ್ತರೊ ಹಲಗಲಿ ಬಂಟರಣ್ಣ ಜನಕ ಹರ್ಷವರ್ಧನ ವಿ. ಶೀಲವಂತ, ಧಾರವಾಡ / ೨೬
5ಅಮರಸುಳ್ಯ ಮೇಜರ್ ಡಾ|| ಕುಶ್ವಂತ್  ಕೋಳಿಬೈಲು / ೩೨
6ಸೋದೆ ಅರಸರು ಡಾ. ಲಕ್ಷ್ಮೀಶ್ ಸೋಂದಾ / ೩೪
7ಹೋರಾಟದ  ಬಲಭೀಮ ಸರ್ಜಾ ಹನುಮಪ್ಪನಾಯಕ ತನ್ಮಯಿ ಪ್ರೇಮಕುಮಾರ್ / ೩೫
8ಕನ್ನಡನಾಡಿನಲ್ಲಿ ಸ್ವಾತಂತ್ರ್ಯದ ಕಿಚ್ಚುಹಚ್ಚಿದ ಅಗ್ರೇಸರ ಮುಂಡರಗಿ ಭೀಮರಾಯ ಮಧುಕರ ಮತ್ತೂರು / ೩೮
9ಪ್ರಾತಃಸ್ಮರಣೀಯ ಅಣ್ಣು ಗುರೂಜಿ ಪ್ರಕಾಶ ಮಲ್ಪೆ / ೪೦
10ವೀರ ಸಂನ್ಯಾಸಿ, ಧೀಮಂತ ಯೋಗಿ ಡಾ. ಶಿವಬಸವ ಸ್ವಾಮಿಜೀ ಪಾರ್ವತಿ ಪಿಟಗಿ, ಬೆಳಗಾವಿ / ೪೨  
11ಲಾವಣಿಗಳ ಮೂಲಕ ಜನಮಾನಸದಲ್ಲಿ ರಾಷ್ಟ್ರಭಾವವನ್ನು ನೇಯ್ದ ದೇಶಭಕ್ತ ‘ಭೀಮಕವಿ’ ಅರುಣ್ ಕಿರಿಮಂಜೇಶ್ವರ / ೪೪  
12ರಾಷ್ಟ್ರಭಕ್ತಿ ಪ್ರೇರಣೆಯ ಅಗ್ನಿದಿವ್ಯ ಇಂಚಗೇರಿ ಮಠ ಹರ್ಷವರ್ಧನ ವಿ. ಶೀಲವಂತ / ೪೬  
13ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಸಾಕ್ಷಿ ’ಕಾಂಗ್ರೆಸ್ ಬಾವಿ’ ಉಚಿತ ಜೈನ್, ಸಾಗರ / ೫೧  
14ಬೆಳಗಾವಿಯ ವೀರವನಿತೆಯರು  ದು.ಗು. ಲಕ್ಷ್ಮಣ್ / ೫೨
15ಗಗನ ಮಲ್ಲಿಗೆ ಗಿಡದಲಿ ರೇಡಿಯೋ ಮತ್ತು ಹಲಸಂಗಿ ಗೆಳೆಯರ ಗುಂಪು ಕೋಡಿಬೆಟ್ಟು ರಾಜಲಕ್ಷ್ಮಿ / ೫೪  
16ಸ್ವಾತಂತ್ರ್ಯದ ಹೋರಾಟದಲ್ಲಿ ಕರ್ನಾಟಕದ ಆರತಿ ’ಬಿಸನಾಳ ಉಪ್ಪಿನ ಸತ್ಯಾಗ್ರಹ’ ಮಹಾದೇವಯ್ಯ ಕರದಳ್ಳಿ / ೫೬
17ಮಸಬಿನಾಳ ಗ್ರಾಮದ ಚಿಲುಮಿ ಹೋರಾಟ ಗೋಪಿ ಬಳ್ಳಾರಿ / ೫೮  
18ಸ್ವಾತಂತ್ರ್ಯ ಹೋರಾಟಕ್ಕೆ ’ಅಮೃತ’ವನ್ನಿತ್ತ ಅನ್ನದಾನೇಶ್ವರ ಮಠ ಮುಂಡರಗಿ ಉಮೇಶ್‌ಕುಮಾರ್ ಶಿಮ್ಲಡ್ಕ / ೬೦  
19ಚಳವಳಿಯಲ್ಲಿ ಬಾಲಕಿ ಸುಮಂಗಲವ್ವ ನಯನಾ ಎಸ್. / ೬೨
20ನಿಜಾಮನ ಅಟ್ಟಹಾಸದ ವಿರುದ್ಧ ಸಿಡಿದೆದ್ದ   ಶಂಕ್ರಪ್ಪ, ರುದ್ನುರು ಪು. ರವಿವರ್ಮ / ೬೩
21ಹುಬ್ಬಳ್ಳಿಯ ದುರ್ಗದ ಬೈಲಿನ ನಾರಾಯಣ ಮಹದೇವ ಧೋನಿ ಡ್ಯಾನಿ ಪಿರೇರಾ, ಹಳ್ಳಿ ಮೈಸೂರು / ೬೪
22ಬೆಂಗೇರಿಯ ಸರದಾರ ವೀರನಗೌಡ ಪ್ರಕಾಶ ಗಿರಿಮಲ್ಲನವರ / ೬೬
23 ಮೈಲಾರ ಮಹದೇವಪ್ಪರಿಗೆ ನೋಟಿಸ್  ಮತ್ತು ಅವರ ಉತ್ತರ ಎ. ಸತ್ಯ, ಗೋಪಾಡಿ / ೬೭
24ಧೀರ ದಲಿತ ಮಹಿಳೆ ದೇವಿ ಶಿವಪ್ಪ ಹಸ್ಲರ್ ಅಜಿತ್ ಹೆಗಡೆ / ೬೮
25ಕುಮ್ರಿ ರೈತರ ಹೋರಾಟ ನಿರೋಷ ಭಾಗವತ್ / ೭೧
26ಕೆಚ್ಚೆದೆಯ ವೀರವನಿತೆ ಹಣಜಿಬೈಲ ದುಗ್ಗಮ್ಮ ಡಾ. ಸುಮಾ ಎಸ್. ನಿರ್ಣಿ / ೭೨  
27ಗಾಂಧಿಯವರ ಬಳ್ಳಾರಿ ಪ್ರವಾಸ: ಏಕೈಕ ಸಾಹಿತ್ಯಕ ದಾಖಲೆ ಸುಘೋಷ್ ಎಸ್. ನಿಗಳೆ / ೭೪
28ಗಾಂಧಿಯವರ ಬಳ್ಳಾರಿ ಪ್ರವಾಸ: ಏಕೈಕ ಸಾಹಿತ್ಯಕ ದಾಖಲೆ ಡಾ. ಮೃತ್ಯುಂಜಯ ರುಮಾಲೆ / ೭೬  
29ಸ್ವಾತಂತ್ರ್ಯ ಹೋರಾಟದಲ್ಲಿ  ತುಂಗಭದ್ರಾತೀರದ ಚೆಳ್ಳೆಕೂಡ್ಲೂರು ಅಡವಿಸ್ವಾಮಿ, ಬಳ್ಳಾರಿ / ೭೮  
30ಸವಿನಯ ಸತ್ಯಾಗ್ರಹ ಪ್ರೊ. ಆರ್. ಭೀಮಸೇನ / ೮೦
31ಮುಖ್ಯವಾಹಿನಿಗೆ ಬಾರದ ಘಟನೆಗಳಿಗೆ ಸಾಕ್ಷಿಯಾಗಿದ್ದ ಕೊಟ್ಟೂರು ಡಾ. ಮೃತ್ಯುಂಜಯ ರುಮಾಲೆ / ೮೨  
32ಮಲ್ಲಸಜ್ಜನ ವ್ಯಾಯಾಮಶಾಲೆ ಗೋಪಾಲಕೃಷ್ಣ ಕಾಮತ್ / ೮೫
33‘ಚರಖಾ’ ಕೇಂದ್ರ ಅಳವಂಡಿಯ ಸ್ವಾತಂತ್ರ್ಯ ಹೋರಾಟವನ್ನು ರೂಪಿಸಿದ ಕಥೆ ಚೈತನ್ಯ ಹೆಗಡೆ / ೮೬  
34ಸ್ವಾತಂತ್ರ್ಯ ಹೋರಾಟಕ್ಕಾಗಿ ಶವ ಹೊತ್ತ ಮಾರ್ತಾಂಡರಾವ್ ರಾಧಾಕೃಷ್ಣ ಹೊಳ್ಳ / ೮೮
35ಉಪಲದಿನ್ನಿಯ ಮಡಿವಾಳಪ್ಪನ ಹೃದಯವಂತಿಕೆ  ಹರೀಶ್ ಭಾರದ್ವಾಜ್ / ೮೯  
36ಸ್ವಾತಂತ್ರ್ಯ ಸೇನಾನಿ ಗಾಣದಾಳ ನಾರಾಯಣಪ್ಪ ರಾಮಣ್ಣಹವಳೆ / ೯೦
37ರಾಜನಕೋಳೂರು ವಿರೂಪಾಕ್ಷಪ್ಪಗೌಡರು ಡಿ. ಲಕ್ಷ್ಮಣ / ೯೨
38ರಾಷ್ಟ್ರಪ್ರೇಮ ಜಾಗೃತಗೊಳಿಸಿದ   ವಂದೇಮಾತರಂ ಚಳವಳಿ ರವೀಂದ್ರ ಎಸ್. ದೇಶಮುಖ್ / ೯೪
39ಈಸೂರಿನ ಜನರೆಂದೂ ಬ್ರಿಟಿಷ್ ದಾಸರಲ್ಲ ಕಿರಣ ಹೆಗ್ಗದ್ದೆ / ೯೬
40ಮಾರುವೇಷದ ಮಗಧೀರ ಮೆಣಸಿನಹಾಳ ತಿಮ್ಮನಗೌಡರು ಸಹನಾ ಚೇತನ್, ಶಿವಮೊಗ್ಗ / ೯೮
41ಸ್ವಾತಂತ್ರ್ಯ ಹೋರಾಟದಲ್ಲಿ ಚಿತ್ರದುರ್ಗದ ಪಾತ್ರ ಯಳನಾಡು ಅರುಣ್‌ಕುಮಾರ್ / ೧೦೦
42ಮಧ್ಯಕರ್ನಾಟಕದಲ್ಲಿ ಒಂದು ವಿಶಿಷ್ಟ ಸ್ವಾತಂತ್ರ್ಯ ಹೋರಾಟ: ತುರುವನೂರು ಸತ್ಯಾಗ್ರಹ ಡಾ. ಕೆ. ರಾಜೀವಲೋಚನ / ೧೦೨  
43ಗಾಂಧಿ ಮತ್ತು ರಾಗಿರೊಟ್ಟಿ ಪ್ರಸಂಗ ಡಿ.ವಿ. ಪರಮಶಿವಮೂರ್ತಿ / ೧೦೪
44ಸೇವಾಶ್ರಮದ ಲಿಂಗಣ್ಣ‘ಮರೆಯಲಾದೀತೆ’ ಪುಸ್ತಕದಿಂದ / ೧೦೬
45ಹೆಂಡದ ಮೂಲದ ಬೇರು ಕತ್ತರಿಸಿದ ತಾವರೆಕೆರೆ ಅರಣ್ಯ ಸತ್ಯಾಗ್ರಹ ತಿಪ್ಪೇಸ್ವಾಮಿ ನಾಕೀಕೆರೆ / ೧೦೮
46ಯರವಾಡ ಜೈಲಿನ ಕಠಿಣ ಶಿಕ್ಷೆ ಅನುಭವಿಸಿದ ಬಿ.ಕೆ. ಪುಟ್ಟಣ್ಣಶೆಟ್ಟಿ ನೇ.ರ. ಪ್ರಭಾಕರ / ೧೧೦
47ಪತ್ರಿಕೆಗಳನ್ನು ಹೋರಾಟದ ಪ್ರಬಲ ಅಸ್ತ್ರವಾಗಿಬಳಸಿದ ಆರ್.ಎಸ್. ಆರಾಧ್ಯ ಆರತಿ ಪಟ್ರಮೆ / ೧೧೨
48ಸಮಾಜವೇ ಸರ್ವಸ್ವ ಎಂದು ಬದುಕಿದ ಚೇತನ ಎಚ್. ಮುಗುವಾಳಪ್ಪ ಘನಶ್ಯಾಮ ಡಿ.ಎಂ. / ೧೧೩
49ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಎಂಬಂತೆ ಬದುಕಿದ   ಡಿ. ಪಾಪಣ್ಣ ಮತ್ತು ಡಿ.ವಿ. ಶ್ರೀನಿವಾಸಶರ್ಮಾ ಘನಶ್ಯಾಮ ಡಿ.ಎಂ. / ೧೧೪
50ಸ್ವಾತಂತ್ರ್ಯದ ಕಿಚ್ಚೆಬ್ಬಿಸಿದ ನರೀಮನ್ ಘಟನೆ ರಮೇಶ ದೊಡ್ಡಪುರ / ೧೧೫
51ರಾಮಭಟರ ಹೋರಾಟ ಶರತ್‌ಚಂದ್ರ / ೧೧೭
52ಪತ್ರಿಕಾಭೀಷ್ಮ ಅಗರಂ ರಂಗಯ್ಯಲೇಖಕರು:ಡಾ. ಆನಂದಕುಮಾರ್, ಮೈಸೂರು / ೧೧೯
53ಲೋಕಸೇವಕ ಬಸವನಾಯಕ ಗುರುರಾಜ ಗಂಟಿಹೊಳೆ / ೧೨೦
54ಸ್ವಾತಂತ್ರ್ಯಹೋರಾಟದ ಅಸದಳ ವೀರ ’ಹಲ್ಸನಾಡು ಸೂರಪ್ಪಯ್ಯ ರಾಜೇಶ್ ಪದ್ಮಾರ್ / ೧೨೧  
55ಐಎನ್‌ಎಯಲ್ಲಿ ಕ್ಯಾಪ್ಟನ್ ಆಗಿದ್ದ ಕುಂಭಾಸಿ ನರಸಿಂಹ ಬಾಬಣ್ಣ ಕಾಮತ್ ಕಾರ್ತಿಕ್ ಶೆಟ್ಟಿ, ಮೊಳಹಳ್ಳಿ / ೧೨೩
56ಮಂಗಳೂರಿನ ಅರಣ್ಯ ಸತ್ಯಾಗ್ರಹ ಶಿವಪ್ರಸಾದ ಸುರ್ಯ / ೧೨೪
57ತ್ಯಾಗ: ಕಾರ್ನಾಡರ ಅಪೂರ್ವ ಮಾದರಿ ಎಚ್. ಮಂಜುನಾಥ ಭಟ್ / ೧೨೬
58ಸ್ವಾತಂತ್ರ್ಯದ ಕಿಚ್ಚು ಮೂಡಿಸಿದ ಸಿ.ಎಂ. ಸದಾಶಿವಶಾಸ್ತ್ರಿ ಶ್ರೀವತ್ಸ ಶೃಂಗೇರಿ / ೧೨೮
59‘ಭಾರತ ಬಿಟ್ಟು ತೊಲಗಿ’ ಚಳವಳಿಯಲ್ಲಿ ಗ್ರಾಮೀಣ ಜನತೆ ಸ್ವಾಮಿಗೌಡ ಎಂ.ಎಂ / ೧೩೦
60ಮಹಿಳಾ ಹೋರಾಟಕ್ಕೆ ವೇಗ ನೀಡಿದ ಕಾವೇರಿ ಬಲಿದಾನ ಸಂತೋಷ್ ತಮ್ಮಯ್ಯ / ೧೩೨
61ಅಮರಳಾದ ಪೊಡಮಾಡ ಜಾನಕ ಡಾ. ಆನಂದ್ ಕಾರ್ಲ / ೧೩೩
62ದೇಶಭಕ್ತಿಯ ತುಡಿತ ಹೊಂದಿದ್ದ ಚಿತ್ರಕಲಾ ಲೋಕದ ಮೇರುಪ್ರತಿಭೆ ರುಮಾಲೆ ಚೆನ್ನಬಸವಯ್ಯ ಘನಶ್ಯಾಮ ಡಿ.ವಿ. / ೧೩೪
63ಶಿವಪುರ ಧ್ವಜಸತ್ಯಾಗ್ರಹದ ಸರ್ವಾಧಿಕಾರಿ ಎಚ್.ಕೆ. ವೀರಣ್ಣಗೌಡ ಡಾ. ಮಹೇಶ್ ಮಂಚಲ್ / ೧೩೬  
64ಕಣಿಯರ ದೇವಾಲಯ ಪ್ರವೇಶ ಪರಮಾನಂದ ಎಂ.ಎಸ್ / ೧೩೮
65ಬದನವಾಳು ಮತ್ತು ಖಾದಿ ಗ್ರಾಮೋದ್ಯೋಗ ಡಾ. ಸುಧೀಂದ್ರ, ಶಿವಮೊಗ್ಗ / ೧೪೦
66ಶಿಂಷಾ ನದಿ ದಂಡೆಯ ಮೇಲೆ ತ್ರಿವರ್ಣ ಧ್ವಜವ ಹಾರಿಸಿ.. ಸುಘೋಷ್ ಎಸ್. ನಿಗಳೆ / ೧೪೩
67ರಾಷ್ಟ್ರಪ್ರೇಮ ಮೆರೆದ ಕರುನಾಡಿನ ಧೀರವನಿತೆಯರು ಡಾ. ಸುಮಾ ಎಸ್. ನಿರ್ಣಿ / ೧೪೪
68ರಾಜಸ್ವವನ್ನು ಮುಟ್ಟಬಾರದು ದಿವಾಕರ ಹೆಗಡೆ / ೧೪೭
69ಹಿಂಡಲಗಾ ಜೈಲಿನಿಂದ ಸುಬ್ಬಮ್ಮ ಜೋಯಿಸ್ ಬರೆದ ಪತ್ರ ದಿವಾಕರ ಹೆಗಡೆ / ೧೪೮
70ಕರನಿರಾಕರಣೆಯ ಪಾತ್ರ ಎಚ್. ಮಂಜುನಾಥ ಭಟ್ / ೧೫೦

ಸ್ಮರಣೆ:

ಸಂಘ ಪ್ರತಿಜ್ಞೆಯ ಕೃತಿರೂಪ ಚಂದ್ರಶೇಖರ ಭಂಡಾರಿ

ಲೇಖಕರು: ಹೆಬ್ರಿ ಬಾಲಕೃಷ್ಣ ಮಲ್ಯ

.

ಮುಖಪುಟ ಲೇಖನಗಳು

ಸ್ವಾತಂತ್ರ್ಯ ಮತ್ತು ನಮ್ಮ ನಾಳೆಗಳು 

ಲೇಖಕರು: ಡಾ. ಬಿ.ವಿ. ವಸಂತಕುಮಾರ್

“ಹೌ ಇಸ್ ದ ಜೋಶ್?”  

ಲೇಖಕರು: ಸುಘೋಷ್ ಎಸ್. ನಿಗಳೆ

.

ವಿಶೇಷ ಲೇಖನ

ಉತ್ಕರ್ಷ ಭಾರತಕ್ಕೆಆವಿಷ್ಕಾರಗಳ ಬೆಳಕು 

ಲೇಖಕರು: ಅನಂತ ರಮೇಶ್

.

ಕಥಾ ಸ್ಪರ್ಧೆಯ ಫಲಿತಾಂಶ 

ಪ್ರಥಮ ಬಹುಮಾನ ಪಡೆದ ಕಥೆ

ಒಂದು ಸಂಸ್ಕಾರದ ಕಥೆ   / ಲೇಖಕರು: ಕರುಣಾಕರ ಹಬ್ಬುಮನೆ

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ