ಬ್ರಾಹ್ಮಣರ ಅವನತಸ್ಥಿತಿ ಕುರಿತು ಆಗಾಗ ಕೇಳುತ್ತೇವೆ. ಇದು ಉಂಟಾದದ್ದು ಹೇಗೆ? ಪಾಶ್ಚಾತ್ಯ ಜೀವನದ ಆಡಂಬರದಿಂದ ಆಕರ್ಷಿತರಾಗಿ ಅವರು ಶಾಸ್ತ್ರೋಕ್ತಮಾರ್ಗದಿಂದ ದೂರ ಸರಿಯದಿದ್ದಿದ್ದರೆ ಹೀಗೆ ಆಗುತ್ತಿತ್ತೆ? ಅವರು ಬೇರೆಯವರಿಂದ ಪರಿತ್ಯಕ್ತರಾಗಲಿಲ್ಲ; ಅವರೇ ಸಹಜಮಾರ್ಗ ಬಿಟ್ಟು ಹೊರಕ್ಕೆ ಹೋಗಿದ್ದಾರೆ. ಆಗಿಹೋದ ಪೀಳಿಗೆಯವರು ಹೇಗೆ ನಡೆದುಕೊಳ್ಳಬೇಕಾಗಿತ್ತೆಂದು ಯೋಚಿಸಿ ಪ್ರಯೋಜನವಿಲ್ಲ. ಈಗಿನ ಪೀಳಿಗೆಯವರು ತಮ್ಮ ವಿಹಿತ ಕರ್ತವ್ಯಾಚರಣೆಗಳಿಗೆ ಗಮನ ಕೊಡಲಿ. ಧನಮೋಹಾದಿಗಳಿಗೆ ಬಲಿಯಾದರೆ ಇತರರ ಅಸೂಯೆಗೆ ಗುರಿಯಾಗಿ ನಾವು ಧರ್ಮಚ್ಯುತರಾಗುವುದಷ್ಟೆ ಪ್ರಯೋಜನ. ನಮ್ಮ ಧರ್ಮದ ಬಗೆಗೆ ನಾವು ನಿಷ್ಠೆಯನ್ನೂ ಹೆಮ್ಮೆಯನ್ನೂ ಬೆಳೆಸಿಕೊಳ್ಳಬೇಕು, ಅಲ್ಲವೆ? […]
ನಾವು ನಾವಾಗಿರಬೇಕು
Month : October-2015 Episode : Author : ಶ್ರೀ ಚಂದ್ರಶೇಖರೇಂದ್ರಸರಸ್ವತೀ ಸ್ವಾಮಿಗಳು ಕಾಂಚಿ