ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana >

Deendayal upadhyaya

ಜನ್ಮಶತಾಬ್ದ ಸ್ಮರಣೆ ಪಂಡಿತ ದೀನದಯಾಳ ಉಪಾಧ್ಯಾಯ

ಜನ್ಮಶತಾಬ್ದ ಸ್ಮರಣೆ ಪಂಡಿತ ದೀನದಯಾಳ ಉಪಾಧ್ಯಾಯ

ಪ್ರಾಸ್ತಾವಿಕ ಈಗ್ಗೆ ಹತ್ತಿರಹತ್ತಿರ ಏಳು ದಶಕಗಳ ಹಿಂದೆ ರೂಪ ತಳೆದ ಭಾರತೀಯ ರಾಜ್ಯಾಂಗವ್ಯವಸ್ಥೆಯು ಈ ದೇಶದ ಮನೋರಚನೆಗೆ ಹೊಂದಿಕೆಯಾಗುವ ರೀತಿಯದಾಗಿಲ್ಲವೆಂಬ ಅನಿಸಿಕೆ ಗಾಂಧಿಯವರಿಂದ ಮೊದಲ್ಗೊಂಡು ಅನೇಕ ಧೀಮಂತರಿಂದ ವ್ಯಕ್ತವಾಗಿದೆ. ಪ್ರಚಲಿತವಾಗಿರುವುದಕ್ಕಿಂತ ಮೇಲಾದ ಪರ್ಯಾಯ ಏನಿರಬಹುದೆಂಬ ಬಗೆಗೆ ವಿನೋಬಾ ಭಾವೆ, ಜಯಪ್ರಕಾಶ ನಾರಾಯಣ್ ಮೊದಲಾದ ಹಲವರು ಚಿಂತನೆ ನಡೆಸಿದ್ದಾರೆ. ಈಗ ಅಮಲಿನಲ್ಲಿರುವ ವ್ಯವಸ್ಥೆಯು ಪಾಶ್ಚಾತ್ಯಪ್ರೇರಿತವೆಂಬಷ್ಟೆ ಕಾರಣದಿಂದ ವಿಮರ್ಶನೀಯವೆನಿಸಿಲ್ಲ. ಒಟ್ಟಾರೆಯಾಗಿ ಸಂಸದೀಯ ಪ್ರಜಾಪ್ರಭುತ್ವ ಎಂದು ಈಗಿನದು ನಾಮಾಂಕನಗೊಂಡಿದೆ. ಪ್ರಾದೇಶಿಕ-ಭಾಷಿಕಾದಿ ವಿಶೇಷತೆಗಳನ್ನು ಮಾನ್ಯಮಾಡುವ ರೀತಿಯ ಪ್ರಾಂತಗಳು, ರಾಷ್ಟ್ರಸ್ತರೀಯ ಆವಶ್ಯಕತೆಗಳ ದೃಷ್ಟಿಯಿಂದ ಬಲಿಷ್ಠ […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ