![ಗುರುದಕ್ಷಿಣೆ](https://utthana.in/wp-content/uploads/2015/06/Rajatarangini4-2-150x150.jpg)
ಅಲ್ಲಿದ್ದ ಪಂಡಿತ ಒಂದು ವಿಚಿತ್ರ ಸ್ವರದಲ್ಲಿ ಕೂಗಿಟ್ಟ. ಅದೊಂದು ಸಂಕೇತವಾಗಿತ್ತು. ಆ ಕೂಗು ಕೇಳಿದೊಡನೆ ಭೂಮಿಯಿಂದ ಎದ್ದುಬಂದಂತೆ ರಾಜಪಡೆ ಆ ಪ್ರದೇಶವಷ್ಟನ್ನೂ ಸುತ್ತುವರಿದು ನಿಂತಿತು. ಯಾರಿಗೂ ತಪ್ಪಿಸಿಕೊಂಡು ಹೋಗಲು ಅವಕಾಶವಿರಲಿಲ್ಲ.
Month : July-2015 Episode : ರಾಜತರಂಗಿಣಿ ಕಥಾವಳಿ Author :
Month : June-2015 Episode : ರಥಕಾರ 3 Author : ರಾಧಾಕೃಷ್ಣ ಕಲ್ಚಾರ್
Month : June-2015 Episode : ರಾಜತರಂಗಿಣಿ ಕಥಾವಳಿ Author : ಎಸ್.ಆರ್. ರಾಮಸ್ವಾಮಿ
Month : May-2015 Episode : Author : ಎಸ್.ಆರ್. ರಾಮಸ್ವಾಮಿ
ರಾಜನು ಪಲ್ಲಕ್ಕಿಯಿಂದ ಹೊರಬಿದ್ದ. ಅವನ ಶರೀರವೆಲ್ಲ ನೀಳವಾಗಿ ಚಲನಹೀನವಾಗಿಬಿಟ್ಟಿತ್ತು. ಈತನಿಗೆ ಧರ್ಮ ಬಿಟ್ಟು ಣರೇನೂ ಕಾಣಿಸುವುದಿಲ್ಲವೆ? – ಎಂದುಕೊಂಡ. ಪಂಡಿತನ ಆಲೋಚನಾಲಹರಿಯನ್ನು ಊಹಿಸಿದ ವಿಶ್ವನಾಥಭಟ್ಟ ಧರ್ಮೋ ರಕ್ಷತಿ ರಕ್ಷಿತಃ. ಒಬ್ಬ ಮಹಾರಾಜ ಹೋದರೆ ಇನ್ನೊಬ್ಬ ಮಹಾರಾಜ ಬರುತ್ತಾನೆ. ಆದರೆ ದೈವಕ್ಕಿಂತ ಮಿಗಿಲಾದುದು ಧರ್ಮ ಎಂದ. ದಾಮೋದರ ಮಹಾರಾಜನಿಗೆ ವಿಪ್ರೋತ್ತಮರು ಶಾಪ ಕೊಟ್ಟಿದ್ದಾರಂತೆ.
Month : April-2015 Episode : Author : ಎಸ್.ಆರ್. ರಾಮಸ್ವಾಮಿ
‘ರಾಜತರಂಗಿಣಿ ಕಥಾವಳಿ’ ಸಂಸ್ಕೃತ ಸಾಹಿತ್ಯದಲ್ಲಿ ಒಂದು ಅನನ್ಯವಾದ ಕಾವ್ಯ ಕಶ್ಮೀರದ ಕಲ್ಹಣನು ಕ್ರಿ.ಶ. ೧೨ನೇ ಶತಮಾನದ ಮಧ್ಯಭಾಗದಲ್ಲಿ ರಚಿಸಿದ ‘ರಾಜತರಂಗಿಣಿ’. ಸಂಸ್ಕೃತಕವಿಗಳು ಇತಿಹಾಸಕ್ಕೂ ಮಹತ್ತ್ವ ನೀಡಿರುವುದಕ್ಕೆ ಒಂದು ಉಜ್ಜ್ವಲ ನಿದರ್ಶನ, ಎಂಟು ‘ತರಂಗ’ಗಳಲ್ಲಿ ಹತ್ತಿರಹತ್ತಿರ ಎಂಟು ಸಾವಿರ ಪದ್ಯಗಳಲ್ಲಿ ಹರಡಿಕೊಂಡಿರುವ ಈ ಕಾವ್ಯ. ಪ್ರಾಚೀನಕಾಲದ ಘಟನೆಗಳನ್ನು ಇತಿಹಾಸಮರ್ಯಾದೆಯಿಂದ ದಾಖಲೆ ಮಾಡಿರುವ ಅಪೂರ್ವಗ್ರಂಥ ಇದು.
Month : March-2015 Episode : ಸೋಪಾನ-ಧಾರಾವಾಹಿ 4 Author : ಕೃಷ್ಣವೇಣಿ ರಾಮಸ್ವಾಮಿ
ಕಳೆದ ಸಂಚಿಕೆಯಲ್ಲಿ……… …ಬೆಂಗಳೂರಿನಲ್ಲಿ ಹೊಸ ಬದುಕು ಆರಂಭಿಸಿದ ವೈದೇಹಿಯ ಜೀವನ ನಿಧಾನವಾಗಿ ಅಭಿವೃದ್ಧಿಯತ್ತ ಸಾಗುತ್ತದೆ. ಕಷ್ಟಪಟ್ಟು ದುಡಿದು ಗಂಡ-ಹೆಂಡತಿ ಮಗಳನ್ನು ಓದಿಸುತ್ತಾರೆ; ಗೆಳತಿಯ ಸಾಲವನ್ನು ತೀರಿಸುತ್ತಾರೆ…. ಚಿನ್ಮಯಿ ಬಿ.ಇ. ಓದಬೇಕೆಂಬ ಹೆತ್ತವರ ಆಸೆಯನ್ನು ನಯವಾಗಿ ತಳ್ಳಿಹಾಕಿ, ಪದವಿ ಪಡೆದು, ತಾಯಿಯ ಉದ್ಯೋಗವನ್ನೇ ಮುಂದುವರಿಸಿಕೊಂಡು ಹೋಗಲು ನಿರ್ಧರಿಸುತ್ತಾಳೆ… ಅತ್ತೆ ಅಚ್ಚಮ್ಮ ಮಗ-ಸೊಸೆಯನ್ನು ದೂರಮಾಡಿದ್ದಕ್ಕಾಗಿ ಪಶ್ಚಾತ್ತಾಪಪಡುತ್ತಾ ಅವರನ್ನು ನೋಡಲು ಹಂಬಲಿಸುತ್ತಾರೆ… ವೈದೇಹಿ, ಶೇಖರರ `ಬಿಸಿನೆಸ್’ ಚೆನ್ನಾಗಿ ಅಭಿವೃದ್ಧಿಯಾಗತೊಡಗಿತು. ಸಹಾಯಕ್ಕೆ ಒಬ್ಬರಿಂದ ಶುರುವಾಗಿ ಈಗ ನಾಲ್ಕು ಜನರನ್ನು ಇಟ್ಟುಕೊಂಡಿದ್ದರು. ಶೇಖರ ಏನಿದ್ದರೂ […]
Month : February-2015 Episode : ಸೋಪಾನ-ಧಾರಾವಾಹಿ 3 Author : ಕೃಷ್ಣವೇಣಿ ರಾಮಸ್ವಾಮಿ
ಕಳೆದ ಸಂಚಿಕೆಯಲ್ಲಿ……… ಅತ್ತೆಯ ನಡವಳಿಕೆಯಿಂದ ಬೇಸತ್ತ ವೈದೇಹಿ ಗಂಡ, ಮಗಳೊಂದಿಗೆ ಬೆಂಗಳೂರಿನಲ್ಲಿ ಹೊಸಬದುಕು ಕಟ್ಟಿಕೊಳ್ಳಲು ನಿರ್ಧರಿಸುತ್ತಾಳೆ. ಮೊದಲು ಗಂಡ-ಹೆಂಡತಿ ಇಬ್ಬರೇ ಬೆಂಗಳೂರಿಗೆ ಬಂದು, ಗೆಳತಿ ಪ್ರೇಮಾ ಮತ್ತವಳ ಪತಿಯ ಸಹಕಾರದೊಂದಿಗೆ ಮಗುವಿನ ಶಾಲೆಗೆ ಹತ್ತಿರವಾಗಿರುವ ಒಂದು ಪುಟ್ಟ ಮನೆಯನ್ನು ಬಾಡಿಗೆಗೆ ಹಿಡಿಯುತ್ತಾರೆ. ಬೆಂಗಳೂರಿನಲ್ಲಿ ಅಡುಗೆ-ತಿಂಡಿ, ಚಕ್ಕುಲಿ-ಕೋಡುಬಳೆ ಮಾಡಿಕೊಡುವುದು, ಎಲ್ಲರ ಮನೆಯ ಬಟ್ಟೆಗಳನ್ನು ಇಸ್ತ್ರಿ ಮಾಡಿಕೊಡುವುದು, ಮುಂತಾದ ಕೆಲಸಗಳನ್ನು ಮಾಡಲು ಆರಂಭಿಸುತ್ತಾರೆ. ಇದಕ್ಕೆ ಅಗತ್ಯವಿರುವ ಕೆಲವು ಸಾಮಗ್ರಿಗಳನ್ನು ಅರ್ಧಬೆಲೆಗೆ ಕೊಂಡುಕೊಳ್ಳುತ್ತಾರೆ. ಬಾಳಬಂಡಿ ನಿಧಾನವಾಗಿ ಉರುಳತೊಡಗುತ್ತದೆ……. ಚಿನ್ಮಯಿ ಹೈಸ್ಕೂಲಿಗೆ […]