ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಫ಼ೆಬ್ರವರಿ 2015

ಉತ್ಥಾನ ಫ಼ೆಬ್ರವರಿ 2015

ದಿನ ದಿನವೂ ಬರಬೇಕು ಅವಳು . . .

ದಿನ ದಿನವೂ ಬರಬೇಕು ಅವಳು . . .

ಪೆಟ್ಟು ತಿನ್ನುತ್ತಲೇ ಕಣ್ಣೀರಿನಿಂದಲೇ ಬದುಕು ದೂಡುವ ಇವರ ಜೀವನವನ್ನು ಹತ್ತಿರದಿಂದ ಕಂಡಾಗ ಇವರು ತಮ್ಮ ಬದುಕಿನಲ್ಲಿ ರೂಢಿಸಿಕೊಂಡಿರುವ ತಾಳ್ಮೆ, ಧೈರ್ಯ, ಧೃತಿ, ನಿರ್ಲಿಪ್ತತೆಗಳಿಗೆ ವಿದ್ಯಾವಂತರು ಕೂಡ ಮೂಗಿನ ಮೇಲೆ ಬೆರಳಿಡಬೇಕಾಗುತ್ತದೆ! ಅವಳು ಒಂದೇ ಒಂದು ದಿನ ಬರದಿದ್ದರೂ ಮನಸ್ಸೆಲ್ಲ ಇರಿಸುಮುರಿಸು, ಎಲ್ಲರ ಮೇಲೂ ಎಲ್ಲದರ ಮೇಲೂ ವಿನಾಕಾರಣ ಹರಿಹಾಯುವಂಥ ಅಸಮಾಧಾನದ ಸಿಟ್ಟು. ಅವಳು ಒಂದು ದಿನ ಮನೆಗೆ ಬರಲಿಲ್ಲವೆನ್ನಿ, ಇಡೀ ಮನೆಯೆಲ್ಲವೂ ಸ್ನಾನವೇ ಮಾಡದಂತೆ ಬಹಳ ಗಲೀಜಾಗಿ ಕೊಳಕಾಗಿ ಕಾಣಬರುತ್ತದೆ. ಅವಳು ಬಾರದೇ ಉಳಿದ ದಿನ ಅಡಿಗೆಮನೆಯಂತೂ […]

ಆವಂತೀ ಸುಕುಮಾರ

ಆವಂತೀ ಸುಕುಮಾರ

ವಡ್ಡಾರಾಧನೆಯಲ್ಲಿ ಬರುವ ಸುಕುಮಾರ ಸ್ವಾಮಿಯ ಕಥೆ ಒಂದು ಕಥಾಗೊಂಚಲು; ಕಥೆಯೊಳಗೆ ಕಥೆ, ಆ ಕಥೆಯೊಳಗೆ ಕಥೆ, ಅದರೊಳಗೆ ಇನ್ನೊಂದು ಕಥೆ – ಹೀಗೆ ಅವುಗಳಲ್ಲಿ ಒಂದೊಂದು ಕಥೆಯನ್ನೂ ಬಿಡಿಸುತ್ತಾ ಹೋಗಬಹುದು. ಅಷ್ಟೊಂದು ಕಥೆ, ಉಪಕಥೆಗಳು ಅದರಲ್ಲಿ ನೇಯ್ದುಕೊಂಡಿವೆ. ‘ಉತ್ಥಾನ’ವನ್ನು ಓದುವ, ಮುದ್ದು ಪುಟಾಣಿಗಳಿಗಾಗಿಯೇ ನಾಡಿನ ಹಿರಿಯ ಲೇಖಕಿ, ನಾಡೋಜ ಪ್ರೊಫೆಸರ್ ಕಮಲಾ ಹಂಪನಾ ಅವರು ಈ ಸಂಚಿಕೆಯಿಂದ, ಧಾರಾವಾಹಿಯಾಗಿ, ಸುಕುಮಾರ ಸ್ವಾಮಿಯ ಕಥೆಯನ್ನು ಬರೆಯುತ್ತಾರೆ….. ಮಧ್ಯಾಹ್ನ ಹನ್ನೆರಡೂವರೆ, ಶಾಲೆಯಿಂದ ಬಂದ ಮೊಮ್ಮಗಳು ಅನ್ವಿತಿಯ ಮೊದಲ ಬೇಡಿಕೆ, ಅಜ್ಜಿ, […]

ದೀಪ್ತಿ

ಅಂತಕಃ ಪರ್ಯವಸ್ಥಾತಾ ಜನ್ಮಿನಃ ಸಂತತಾಪದಃ | ಇತಿ ತ್ಯಾಜ್ಯೇ ಭವೇ ಭವ್ಯೋ ಮುಕ್ತಾವುತ್ತಿಷ್ಠತೇ ಜನಃ || “ಜಗತ್ತಿನಲ್ಲಿ ಜನಿಸಿದ ಪ್ರಾಣಿಗಳೆಲ್ಲವೂ ದುಃಖಕ್ಕೆ ಪಕ್ಕಾಗುವವೇ. ಆಪತ್ತುಗಳಿಂದ ಮುಕ್ತವಾದ ಜೀವನ ಇರದು. ಮೃತ್ಯುವಂತೂ ಸದಾ ಬಾಗಿಲನ್ನು ತಟ್ಟುತ್ತ ಕಾದಿರುತ್ತದೆ. ಈ ವಾಸ್ತವಗಳನ್ನು ಗ್ರಹಿಸಿದ ತತ್ತ್ವಾಭಿಮುಖ ಜನರು ಜಗತ್‌ಸ್ಥಿತಿಯಿಂದ ವಿಕ್ಷೇಪಗೊಳ್ಳದೆ ಮುಕ್ತಿಗಾಗಿ ಪ್ರಯತ್ನಿಸುತ್ತಿರುತ್ತಾರೆ.”

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ