ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಸುದ್ದಿಗಳು

ಉತ್ಥಾನ ಸುದ್ದಿಗಳು

ತಪಸ್ ಸಾಧನೆ ಕುರಿತು ಗಣ್ಯರ ಮೆಚ್ಚುಗೆ

ತಪಸ್ ಸಾಧನೆ ಕುರಿತು ಗಣ್ಯರ ಮೆಚ್ಚುಗೆ

ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿ  ಡಾ. ಅಶ್ವತ್ಥ್ ನಾರಾಯಣ ಅವರು ಟ್ವೀಟ್ ಮೂಲಕ  “Congratulations to Team TAPAS & @Rashtrotthana_P for their efforts in nurturing Karnataka’s tremendous rural talent and giving them an opportunity to get into the country’s premier institutions” ಎಂದು ಶುಭ ಹಾರೈಸಿದರು. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದರು. ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಯಡಿಯೂರಪ್ಪನವರ […]

ತಪಸ್ ನ 14 ವಿದ್ಯಾರ್ಥಿಗಳು ಐಐಟಿಗೆ ಪ್ರವೇಶಾವಕಾಶ

ತಪಸ್ ನ 14 ವಿದ್ಯಾರ್ಥಿಗಳು ಐಐಟಿಗೆ ಪ್ರವೇಶಾವಕಾಶ

ರಾಷ್ಟ್ರೋತ್ಥಾನ ಪರಿಷತ್ ಸಂಚಾಲಿತ ತಪಸ್‌ನ 14 ವಿದ್ಯಾರ್ಥಿಗಳು ಇತ್ತೀಚೆಗೆ ಪ್ರಕಟಗೊಂಡ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಐಐಟಿಗೆ ಪ್ರವೇಶಾವಕಾಶ ಪಡೆದಿದ್ದಾರೆ. ಆರ್ಥಿಕವಾಗಿ ಅತಿ ಹಿಂದುಳಿದ ಪರಿವಾರಗಳಿಂದ, ಸೆಕ್ಯುರಿಟಿ, ಹೌಸ್ ಕೀಪಿಂಗ್, ಗಾರ್ಮೆಂಟ್ಸ್, ರೈತ ಕೂಲಿಕಾರರು, ಸಂಚಾರಿ ವ್ಯಾಪಾರಿಗಳು ಇಂತಹ ಕುಟುಂಬಗಳಿಂದ ಬಂದಂತಹ ಮಕ್ಕಳ ಸಾಧನೆ ಪ್ರೇರಣೆ ನೀಡುವಂತಹುದು. ಅವಕಾಶ ವಂಚಿತ ಇಂತಹ ಮಕ್ಕಳಿಗಾಗಿ ರಾಷ್ಟ್ರೋತ್ಥಾನ ಪರಿಷತ್ ಹಾಗೂ ಬೇಸ್ ಸಂಸ್ಥೆಗಳು ಉಚಿತವಾಗಿ ಶಿಕ್ಷಣ, ವಸತಿ, ಇತ್ಯಾದಿ ವ್ಯವಸ್ಥೆಗಳನ್ನು ಕಲ್ಪಿಸಿ, ಐಐಟಿ-ಎನ್‌ಐಟಿಗಳಂತಹ ಪ್ರತಿಷ್ಠಿತ ಸಂಸ್ಥೆಗಳಿಗೆ ಪ್ರವೇಶ ಪಡೆಯಲು […]

ಕಾಲೇಜು ವಿದ್ಯಾರ್ಥಿಗಳಿಗಾಗಿ ವಾರ್ಷಿಕ ಪ್ರಬಂಧಸ್ಪರ್ಧೆ – 2020

ಕಾಲೇಜು ವಿದ್ಯಾರ್ಥಿಗಳಿಗಾಗಿ ವಾರ್ಷಿಕ ಪ್ರಬಂಧಸ್ಪರ್ಧೆ - 2020

`ಉತ್ಥಾನ’ ಕನ್ನಡ ಮಾಸಪತ್ರಿಕೆ, ಕಾಲೇಜು ವಿದ್ಯಾರ್ಥಿಗಳಿಗಾಗಿ “ವಾರ್ಷಿಕ ಪ್ರಬಂಧಸ್ಪರ್ಧೆ – ೨೦೨೦” ಆಯೋಜಿಸಿದೆ . ವಿಷಯ: ‘ಆತ್ಮನಿರ್ಭರ ಭಾರತ’ – ನನ್ನ ಜವಾಬ್ದಾರಿಗಳು                 ಮೊದಲ ಬಹುಮಾನ: ರೂ. ೮,೦೦೦                 ಎರಡನೆಯ ಬಹುಮಾನ: ರೂ. ೫,೦೦೦                 ಮೂರನೆಯ ಬಹುಮಾನ: ರೂ. ೩,೦೦೦                 ಎರಡು ಮೆಚ್ಚುಗೆಯ ಬಹುಮಾನಗಳು: ತಲಾ ರೂ. ೧,೦೦೦ ಪ್ರಬಂಧ ಬರೆಯಲು ಕೆಲವು ಆಧಾರಬಿಂದುಗಳು: ಆತ್ಮನಿರ್ಭರತೆ ಎಂದರೆ ಸ್ವಾವಲಂಬಿತ ಬದುಕು. ತನ್ನಲ್ಲಿ ತಾನು ವಿಶ್ವಾಸವಿರಿಸಿ ಯಾರಿಗೂ ಹೊರೆಯಾಗದಂತೆ ಬದುಕುವುದು. ಅದಕ್ಕೆ ಪೂರಕವಾಗುವಂತೆ […]

ಉತ್ಥಾನ ವಾರ್ಷಿಕ ಕಥಾಸ್ಪರ್ಧೆ – 2020

ಉತ್ಥಾನ ವಾರ್ಷಿಕ ಕಥಾಸ್ಪರ್ಧೆ - 2020

ಮೊದಲನೆಯ ಬಹುಮಾನ ರೂ. 15,000ಎರಡನೆಯ ಬಹುಮಾನ ರೂ. 12,000ಮೂರನೆಯ ಬಹುಮಾನ ರೂ. 10,000ಐದು ಮೆಚ್ಚುಗೆಯ ಬಹುಮಾನಗಳು ತಲಾ ರೂ. 2,000 ಕಥೆ ಸ್ವತಂತ್ರವಾಗಿರಬೇಕು. ಭಾಷಾಂತರವಾಗಲಿ, ಅನುಕರಣೆಯಾಗಲಿ ಆಗಿರಕೂಡದು. ಎಲ್ಲೂ ಸ್ವೀಕೃತವಾಗಿರಬಾರದು; ಪರಿಶೀಲನೆಗಾಗಿಯೂ ಯಾವುದೇ ಅನ್ಯ ಪತ್ರಿಕೆ, ಸಂಸ್ಥೆಗೆ ಕಳುಹಿಸಿರಬಾರದು. ಸಾಮಾಜಿಕ ಜಾಲತಾಣಗಳಲ್ಲೂ ಪ್ರಕಟವಾಗಿರಬಾರದು. ಒಬ್ಬರು ಒಂದು ಕಥೆಯನ್ನು ಮಾತ್ರ ಕಳುಹಿಸಬಹುದು. ಬಹುಮಾನಿತ ಕಥೆ ’ಉತ್ಥಾನ’ದಲ್ಲಿ ಪ್ರಕಟವಾಗುವವರೆಗೂ ಬೇರೆ ಎಲ್ಲೂ ಗ್ರಂಥರೂಪದಲ್ಲಾಗಲಿ, ಸಾಮಾಜಿಕ ಜಾಲತಾಣಗಳಲ್ಲಾಗಲಿ, ಪತ್ರಿಕೆ, ಆಕಾಶವಾಣಿ ಅಥವಾ ದೂರದರ್ಶನದಲ್ಲಾಗಲಿ ಪ್ರಕಟಣೆಗೆ, ಪ್ರಸಾರಕ್ಕೆ ಅವಕಾಶವಿಲ್ಲ. ಕಾಗದದ ಒಂದೇ ಮಗ್ಗುಲಲ್ಲಿ […]

ಉತ್ಥಾನ ಕಾಲೇಜು ವಿದ್ಯಾರ್ಥಿ ಪ್ರಬಂಧ ಸ್ಪರ್ಧೆ 2019ರ ಫಲಿತಾಂಶ

ಉತ್ಥಾನ ಕಾಲೇಜು ವಿದ್ಯಾರ್ಥಿ ಪ್ರಬಂಧ ಸ್ಪರ್ಧೆ 2019ರ ಫಲಿತಾಂಶ

ಉತ್ಥಾನ ಮಾಸಪತ್ರಿಕೆ ಕಳೆದ 6  ವರ್ಷಗಳಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ಸಂಶೋಧನಾ ಪ್ರಬಂಧವನ್ನು ನಡೆಸುತ್ತಿದ್ದು, ಈ ವರ್ಷ ಜಲಸಂರಕ್ಷಣೆ : ಏಕೆ? ಹೇಗೆ ಎಂಬ ವಿಷಯದ ಕುರಿತು ನಡೆದ  ಸ್ಪರ್ಧೆ ನಡೆಯಿತು. ಫಲಿತಾಂಶ ಹೀಗಿದೆ. ಪ್ರಥಮ ಬಹುಮಾನ : ವಿನಯ  ಆರ್. ಭಟ್,  ದ್ವಿತೀಯ ಎಂ.ಕಾಂ. , ಸ್ನಾತಕೋತ್ತರ ಅಧ್ಯಯನ ಕೇಂದ್ರ ಶ್ರೀ ಭುವನೇಂದ್ರ ಕಾಲೇಜು  ಕಾರ್ಕಳ          ದ್ವಿತೀಯ ಬಹುಮಾನ:  ಪವಿತ್ರಾ ಮಹಾದೇವಪ್ಪ ಹೂಗಾರ  , ಬಿ.ಕಾಂ. ಅಂತಿಮ  ವರ್ಷ, ಶ್ರೀ ಜಗದ್ಗುರು  ಫಕೀರೇಶ್ವರ ಸರಕಾರಿ ಪ್ರಥಮದರ್ಜೆ ಮಹಾವಿದ್ಯಾಲಯ, ಶಿರಹಟ್ಟಿ. ತೃತೀಯ ಬಹುಮಾನ : ಶ್ರೀದೇವಿ […]

ಅವಿಭಕ್ತ ಕುಟುಂಬದಿಂದ ಭಾವನೆಗಳು ವಿಶಾಲವಾಗುತ್ತದೆ

ಅವಿಭಕ್ತ ಕುಟುಂಬದಿಂದ  ಭಾವನೆಗಳು ವಿಶಾಲವಾಗುತ್ತದೆ

ಅವಿಭಕ್ತ ಕುಟುಂಬದಿಂದ ಸಮಾಜ, ದೇಶದ ಬಗೆಗೆ ನಮ್ಮ ಭಾವನೆ ವಿಶಾಲವಾಗುತ್ತದೆ ಅವಿಭಕ್ತ ಕುಟುಂಬದಿಂದ ಭಾವನೆಗಳು ರೂಪುಗೊಳ್ಳುತ್ತವೆ. ಮನೆಯಲ್ಲಿ ಪ್ರಾರಂಭವಾದ ಭಾವನಾತ್ಮಕ ಸಂಬಂಧಗಳು ಸುತ್ತಲಿನ ಸಮಾಜದ ಬಗೆಗೆ ಮತ್ತು ದೇಶದ ಬಗೆಗೆ ಅದೇ ಭಾವನೆ ಬರುತ್ತದೆ. ನಮ್ಮ ಭಾವನೆ ವಿಶಾಲವಾಗುತ್ತದೆ. ದೇಶದ ಎಲ್ಲರೂ ನಮ್ಮವರು; ಕಷ್ಟ ಬಂದಾಗ ಅವರಿಗೆ ಸಹಕಾರ ನೀಡಬೇಕೆಂಬ ಭಾವನೆ ಬರುತ್ತದೆ ಎಂದು ಪ್ರಸಿದ್ಧ ಉದ್ಯಮಿ ಮತ್ತು ಅವಿಭಕ್ತ ಕುಟುಂಬವೊಂದರ ಯಜಮಾನರಾದ ಕೆ.ಜಿ. ಸುಬ್ಬರಾಮ ಶೆಟ್ಟಿ ಅವರು ಹೇಳಿದರು. ಅವರು ರಾಷ್ಟ್ರೋತ್ಥಾನ ಪರಿಷತ್‌ನ ಕೇಶವ ಶಿಲ್ಪ […]

ಸಂಕ್ರಾಂತಿ ವಿಶೇಷಾಂಕ ಬಿಡುಗಡೆ

ಸಂಕ್ರಾಂತಿ ವಿಶೇಷಾಂಕ ಬಿಡುಗಡೆ

ಬೆಂಗಳೂರು: ಭಾರತೀಯ ಕುಟುಂಬವ್ಯವಸ್ಥೆಯು ಕರ್ತವ್ಯಪ್ರಧಾನವಾಗಿದ್ದು, ಅದೇ ಧರ್ಮವಾಗಿದೆ. ಇಂದಿನ ಆಧುನಿಕತೆಯನ್ನು ಎದುರಿಸಿಯೂ ಅದು ತನ್ನ ಮೂಲರೂಪವನ್ನು ಉಳಿಸಿಕೊಳ್ಳಲು ಯತ್ನಿಸುತ್ತಿದೆ; ಮತ್ತು ಅದರಲ್ಲಿ ಸಾಕಷ್ಟು ಯಶಸ್ವಿಯೂ ಆಗಿದೆ ಎಂದು ರಾ. ಸ್ವ. ಸಂಘದ ಹಿರಿಯ ಪ್ರಚಾರಕರಾದ ಸು. ರಾಮಣ್ಣ ಅವರು ಹೇಳಿದರು. ಅವರು ಜ. 14 ರಂದು ಇಲ್ಲಿನ ಕೇಶವ ಶಿಲ್ಪ ಸಭಾಂಗಣದಲ್ಲಿ ಭಾರತೀಯ ಕುಟುಂಬವ್ಯವಸ್ಥೆಯನ್ನು ಕುರಿತ ‘ಉತ್ಥಾನ’ ಮಾಸಪತ್ರಿಕೆಯ ವಿಶೇಷಾಂಕವನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಅವಿಭಕ್ತ ಕುಟುಂಬದ ಹಿರಿಯರು ಹಾಗೂ ಉದ್ಯಮಿ ಕೆ. ಜಿ. ಸುಬ್ಬರಾಮ […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ