
ನಮ್ಮ ದೇಹವೆಂಬುದು ನಮ್ಮ ಹಕ್ಕೇ ಆಗಿರಬಹುದು. ಆದರೆ, ದೇಹದಾನವನ್ನೋ ಅಂಗದಾನವನ್ನೋ ಮಾಡುವ ಸಂಕಲ್ಪ ಕೈಗೊಂಡಾಗ ಅಂಥದೊಂದು ಪ್ರಜ್ಞಾವಂತಿಕೆ – ಪ್ರೌಢಿಮೆ ನಮಗಷ್ಟೇ ಸೀಮಿತವಾಗಿದ್ದರೆ ಸಾಲದು. ಮುಖ್ಯವಾಗಿ, ನಮ್ಮ ಕುಟುಂಬದವರನ್ನು – ಆಪ್ತವರ್ಗವನ್ನು ಈ ಬಗ್ಗೆ ಅಣಿಗೊಳಿಸಬೇಕಾಗುತ್ತದೆ….
Month : October-2015 Episode : Author : ಚೈತನ್ಯ ಹೆಗಡೆ
Month : October-2015 Episode : Author :
೧. ಬೇಲೂರು ಚೆನ್ನಕೇಶವ ದೇವಾಲಯದ ಮದನಿಕೆ ಮೂರ್ತಿಗಳ ಕೆತ್ತನೆಗೆ ಯಾವ ರಾಣಿ ಪ್ರೇರಕಳಾದಳೆಂದು ಪ್ರತೀತಿ ಇದೆ? ೨ ಜಗತ್ತಿನ ಅತಿದೊಡ್ಡ ದ್ವೀಪ ಯಾವುದು? ೩ ಶಂಕರರ ಶಿಷ್ಯ ಸುರೇಶ್ವರಾಚಾರ್ಯರ ಸಮಾಧಿ ಎಲ್ಲಿದೆ? ೪ ಕನ್ಯಾಕುಮಾರಿಯ ತಿರುವಳ್ಳುವರ್ ಪ್ರತಿಮೆಯ ಎತ್ತರ ೧೩೩ ಅಡಿ ಇರುವುದರ ವಿಶೇಷತೆ ಏನು? ೫ ಕಮಾಂಡರ್ ಅಭಿಲಾಷ್ ಟಾಮಿ ಅವರ ಅನನ್ಯ ಸಾಧನೆ ಏನು? ೬ ಜಗತ್ತಿನ ಅತಿ ಪ್ರಾಚೀನ (ಈಗಿನ ನಮೂನೆಯ) ಸಂಸತ್ತು ಯಾವುದು? ೭ ಒಲಿಂಪಿಕ್ ಧ್ವಜದಲ್ಲಿರುವ ಐದು ವೃತ್ತಗಳು […]
Month : October-2015 Episode : Author :
ಮುಂಬಯಿ ಸ್ಫೋಟದ ಸಂಚಾಲಕ ಯಾಕೂಬ್ ಮೆಮನ್ಗೆ ಗಲ್ಲುಶಿಕ್ಷೆ ಆಗಬಾರದೆಂದು ಸೆಕ್ಯುಲರ್ ಬಣದ ಪ್ರಭೃತಿಗಳು ಮನವಿಪತ್ರ ಬರೆದುದು ಅನಿರೀಕ್ಷಿತವಲ್ಲದಿದ್ದರೂ ವಿಷಾದನೀಯ. ಮೊತ್ತಮೊದಲನೆಯದಾಗಿ ಯಾಕೂಬನು ಮುಸಲ್ಮಾನನೆಂಬುದು ಈ ಮನವಿದಾರರಿಗಿದ್ದ ಪ್ರಮುಖ ಪ್ರೇರಣೆ. ಯಾಕೂಬನು ಮುಸಲ್ಮಾನನೆಂಬ ಕಾರಣದಿಂದಲೇ ಅವನಿಗೆ ಗಲ್ಲುಶಿಕ್ಷೆಯಾಯಿತೆಂಬ ಅಮೃತವಚನವನ್ನೂ ಓವೈಸಿ ಅಪ್ಪಣೆಕೊಡಿಸಿದ. (ಸ್ವಾತಂತ್ರ್ಯೋತ್ತರ ಕಾಲದಲ್ಲಿ ಇದುವರೆಗೆ ಫಾಸಿಗೇರಿರುವವರಲ್ಲಿ ಮುಸಲ್ಮಾನರು ಶೇ. ೫ರಷ್ಟು ಮಂದಿ ಮಾತ್ರ ಎಂಬ ಸಾಂಖ್ಯಿಕ ವಿವರವೂ ಇವರಾರಿಗೂ ಸ್ಮರಣೆಗೆ ಬರಲಿಲ್ಲ.)
Month : October-2015 Episode : Author : ಎಸ್.ಆರ್. ರಾಮಸ್ವಾಮಿ
Month : October-2015 Episode : Author :
ಆಳುವ ಪಕ್ಷಕ್ಕೂ ವಿರೋಧಪಕ್ಷಕ್ಕೂ ನಡುವಣ ಸಂಘರ್ಷ ಹೊಸದೇನಲ್ಲ. ಸಂಸತ್ತಿನ ಎರಡು ಬಣಗಳ ನಡುವೆ ಚಕಮಕಿ ನಡೆಯುವುದೂ ಹೊಸದಲ್ಲ. ಆದರೂ ಸಂಸತ್ತಿನ ಕಳೆದ ಇಡೀ ಮಳೆಗಾಲದ ಅಧಿವೇಶನದ ಸಮಯವಷ್ಟೂ ತ್ವಂಚಾಹಂಚಗಳಲ್ಲಿ ವ್ಯಯವಾದುದು ನಾಗರಿಕರಿಗೆ ಬೇಸರವನ್ನೂ ತಳಮಳವನ್ನೂ ತಂದಿದೆ. ನಮ್ಮದು ಜಗತ್ತಿನಲ್ಲಿಯೆ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವೆಂದು ಪದೇಪದೇ ಹೇಳಿಕೊಳ್ಳುತ್ತೇವೆ. ಆ ಪ್ರಥೆಗೆ ಧಕ್ಕೆಬರುವ ರೀತಿಯಲ್ಲಿ ಜನಪ್ರತಿನಿಧಿಗಳು ವರ್ತಿಸಿದ್ದಾರೆ. ದೇಶದ ಯಾವುದೇ ಸಮಸ್ಯೆ ಕುರಿತ ಚರ್ಚೆಗಾಗಿ ಇರುವ ಅತ್ಯುನ್ನತ ವೇದಿಕೆಯೆಂದರೆ ಸಂಸತ್ತು. ಆ ಅತ್ಯುನ್ನತ ವೇದಿಕೆಯ ಘನತೆಯನ್ನು ಬೀದಿ ನಲ್ಲಿ ಕಟ್ಟೆ […]
Month : October-2015 Episode : Author :