ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > 2021 > August

ಬಂಗಾಳದಲ್ಲಿ ಹಿಂಸಾಚರಣೆಯೇ ಸಂವಾದದ ಭಾಷೆ

ಪಶ್ಚಿಮಬಂಗಾಳದ ವಿಧಾನಸಭೆಯ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆಯೆ ಮೇ ಮೊದಲ ವಾರದಲ್ಲಿಯೆ ಆರಂಭಗೊಂಡು ತೃಣಮೂಲ ಕಾಂಗ್ರೆಸಿನ ಗೂಂಡಾ ಪಡೆಗಳಿಂದ ತಿಂಗಳ ಕಾಲ ಅವ್ಯಾಹತವಾಗಿ ನಡೆದ ಹಿಂಸಾಚರಣೆಗಳ, ಅತ್ಯಾಚಾರಗಳ ಸರಣಿಯು ರಾಜ್ಯಾಂಗಮರ್ಯಾದೆಗೆ ಮಾತ್ರವಲ್ಲದೆ ಮಾನವಸಭ್ಯತೆಗೇ ಕಲಂಕಪ್ರಾಯವಾಗಿದೆ. ಕಾನೂನುಪಾಲನೆಯು ಸಾರ್ವಜನಿಕ ಜೀವನದ ಅಡಿಪಾಯವಾಗಿರಬೇಕಾದ ಈ ಕಾಲದಲ್ಲಿ ಇಂತಹ ನಿರ್ಭಿಡೆಯಾದ ಪಾಶವೀಯ ನಡೆಯು ಕಲ್ಪನೆಗೇ ಮೀರಿದ್ದು. ಈ ದೌರ್ಜನ್ಯಗಳು ವಾರಗಳುದ್ದಕ್ಕೂ ನಡೆದವೆಂಬುದೇ ಅವಕ್ಕೆ ಆರೂಢ ಸರ್ಕಾರದ ಬೆಂಬಲವಿದ್ದಿತೆಂಬುದನ್ನು ಸ್ಫುಟಪಡಿಸಿದೆ. ಚುನಾವಣೆಯಲ್ಲಿ ಗೆದ್ದ ಪಕ್ಷವೊಂದು ತಮ್ಮ ವಿರೋಧಪಕ್ಷಗಳವರ ಮೇಲೆ ಆರಿಸಿ ಆರಿಸಿ ಹಲ್ಲೆ ನಡೆಸುವುದು […]

ದೀಪ್ತಿ

ದೀಪ್ತಿ

ಕ್ಷಮಯಾ ರೋಚತೇ ಲಕ್ಷ್ಮೀರ್ಬ್ರಾಹ್ಮೀ ಸೌರೀ ಯಥಾ ಪ್ರಭಾ | ಕ್ಷಮಿಣಾಮಾಶು ಭಗವಾಂಸ್ತುಷ್ಯತೇ ಹರಿರೀಶ್ವರಃ |||      – ಭಾಗವತ “ಕ್ಷಮೆಯಿಂದ ಮನುಷ್ಯನ ಬ್ರಹ್ಮತೇಜಸ್ಸು ಸೂರ್ಯನ ಅತಿಶಯ ಪ್ರಕಾಶದಂತೆ ಬೆಳಗುತ್ತದೆ. ಎಲ್ಲ ಲೋಕಗಳ ಒಡೆಯನಾದ ಪರಮಾತ್ಮನು ಕ್ಷಮಾಗುಣವುಳ್ಳವರಲ್ಲಿ ಬಹಳ ಬೇಗ ಸಂತೋಷ ಪಡುತ್ತಾನೆ.” ಮುಯ್ಯಿಗೆ ಮುಯ್ಯಿ, ಅಕಾರ್ಯಕ್ಕೆ ದಂಡನೆ ಆಗಲೇಬೇಕು – ಎಂಬ ಧೋರಣೆ ಲೌಕಿಕ-ವ್ಯಾವಹಾರಿಕ ಕಕ್ಷೆಗೆ ಸ್ವಲ್ಪಮಟ್ಟಿಗೆ ಸರಿಹೋಗಬಹುದು. ಆದರೆ ವಿಶಾಲ ಮನಸ್ಸಿನಿಂದಲೂ ಕಾರುಣ್ಯಪ್ರವೃತ್ತಿಯಿಂದಲೂ ಜನಿಸಿದ ಕ್ಷಮಾಗುಣವು ಸರ್ವರಿಗೂ ಹಿತಕರವೂ ಸಂಸ್ಕಾರಕಾರಿಯೂ ಸಂಸ್ಥಿತಿಪೋಷಕವೂ ಆಗುತ್ತದೆಂಬ ಇನ್ನೊಂದು ಪಕ್ಷವೂ […]

Where Does Californias Homeless Population Come From? The New York Times

At the same time, the era of self help recovery via Alcoholics Anonymous (AA) was emerging. In the city of Los Angeles, recovering AA members opened “twelfth step” houses to address the increased need for alcohol and drug free living environments. Managers of these houses either mandated or strongly encouraged attendance at AA meetings to […]

ಕಾಲೇಜು ವಿದ್ಯಾರ್ಥಿ ಪ್ರಬಂಧ ಸ್ಪರ್ಧೆಯ ಪೋಸ್ಟರ್ ಬಿಡುಗಡೆ

ಕಾಲೇಜು ವಿದ್ಯಾರ್ಥಿ ಪ್ರಬಂಧ ಸ್ಪರ್ಧೆಯ ಪೋಸ್ಟರ್ ಬಿಡುಗಡೆ

ಬೆಂಗಳೂರು, ಆಗಸ್ಟ್ 23, 2021: ಉತ್ಥಾನ ಮಾಸಪತ್ರಿಕೆಯ ವತಿಯಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ ’ಭಾರತದ ಸ್ವಾತಂತ್ರ್ಯ ಹೋರಾಟದ ಮಜಲುಗಳು’ ಎಂಬ ವಿಷಯದ ಕುರಿತು ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದೆ. ರಾಷ್ಟ್ರೋತ್ಥಾನ ಪರಿಷತ್‌ನಲ್ಲಿ ನಡೆದ ಪ್ರಬಂಧ ಸ್ಪರ್ಧೆಯ ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ|| ಕೆ.ಆರ್. ವೇಣುಗೋಪಾಲ್, ನೃಪತುಂಗ ವಿಶ್ವವಿದ್ಯಾಲಯದ ಕುಲಪತಿ ಡಾ|| ಶ್ರೀನಿವಾಸ ಬಳ್ಳಿ, ರಾಜೀವ್‌ಗಾಂಧಿ ವಿಶ್ವವಿದ್ಯಾಲಯದ ಕುಲಪತಿ ಡಾ|| ಜಯಕರ ಶೆಟ್ಟಿ, ಬೆಂಗಳೂರು ನಗರ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರೊ. ನರಸಿಂಹಮೂರ್ತಿ, ಬೆಸ್ಟೀ ವಿಶ್ವವಿದ್ಯಾಲಯದ […]

ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ – 2021

ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ - 2021

ಬೆಂಗಳೂರು, ಆಗಸ್ಟ್ 23, 2021: ಉತ್ಥಾನ ಮಾಸಪತ್ರಿಕೆಯ ವತಿಯಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ ’ಭಾರತದ ಸ್ವಾತಂತ್ರ್ಯ ಹೋರಾಟದ ಮಜಲುಗಳು’ ಎಂಬ ವಿಷಯದ ಕುರಿತು ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದೆ. ಪ್ರಬಂಧ ಸ್ಪರ್ಧೆಯ ವಿಷಯ: ಭಾರತದ ಸ್ವಾತಂತ್ರ್ಯ ಹೋರಾಟದ ಮಜಲುಗಳು  ಈ ಸ್ಪರ್ಧೆಯಲ್ಲಿ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಬಹುದು  ಪ್ರಬಂಧ ಸ್ಪರ್ಧೆಯು ಕನ್ನಡ ಭಾಷೆಯಲ್ಲಿ ಇರುತ್ತದೆ.  ಮೇಲಿನ ವಿಷಯದ ಕುರಿತಾಗಿ ೧೫೦೦ ಪದಗಳಿಗೆ ಮೀರದಂತೆ ಪ್ರಬಂಧವನ್ನು ಬರೆದು ಇಮೇಲ್  [email protected] / ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ […]

Explore the Best of Zambia: Top Casino Near Victoria Falls

Zambia’s vibrant nightlife isn’t just about the stunning safaris and breathtaking Victoria Falls. It’s also home to some exceptional casinos that have become a magnet for both locals and tourists alike. I’ve spent countless nights exploring the best of them, and I’m here to share my top picks with you. From the bustling capital of […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ