ಉತ್ಥಾನದ ಪ್ರಸ್ತಾವನೆಯಲ್ಲಿ ಎಂ.ಎಸ್. ಚೈತ್ರ ಅವರು ‘ಸ್ವಂತಿಕೆಯ ಹುಡುಕಾಟ ಮತ್ತು ಧರ್ಮಪಾಲರ ಜನ್ಮಶತಮಾನೋತ್ಸವ’ ಎಂಬ ಲೇಖನವನ್ನು ಬರೆದಿದ್ದಾರೆ. ‘ಭಾರತಭಂಜನೆಯ ಒಳಸುಳಿಗಳು ಧರ್ಮಪಾಲರು ಕಂಡಂತೆ ಮತ್ತು ಮುಂದೆ…‘ ಎಂಬ ವಿಶೇಷ ಲೇಖನವನ್ನು ಹರೀಶ ಹಾಗಲವಾಡಿ ಅವರು ಬರೆದಿದ್ದಾರೆ. ಈ ಸಂಚಿಕೆಯಲ್ಲಿ ‘ಧೂಳು ಹಿಡಿದ ಕಡತಗಳಲ್ಲಿ ಕಳೆದುಹೋಗಿದ್ದ ಸ್ವರ್ಣ ಇತಿಹಾಸ‘ ಎಂಬ ವಿಶೇಷ ಲೇಖನವನ್ನು ರೋಹಿತ್ ಚಕ್ರತೀರ್ಥ ಅವರು ಬರೆದಿದ್ದಾರೆ. ಉತ್ಥಾನದ ಈ ಸಂಚಿಕೆಯಲ್ಲಿ ‘ಜನ್ಮಭೂಮಿ ಮಂದಿರ ಭಾರತೀಯ ಅಸ್ಮಿತೆ’ ಎಂಬ ವಿಶೇಷ ಲೇಖನವನ್ನು ಸಂತೋಷ್ ಜಿ.ಆರ್. ಅವರು ಬರೆದಿದ್ದಾರೆ. […]
‘ಉತ್ಥಾನ’ ಜನವರಿ-2022ರ ವಿಶೇಷಾಂಕದಲ್ಲಿ ಏನೇನಿದೆ?
Month : January-2022 Episode : Author :