ಎತ್ತು ಮತ್ತು ಕೋಣ ವ್ಯವಸಾಯಕ್ಕೆ ಮತ್ತು ಸಾಗಾಟಕ್ಕೆ ತುಂಬ ಉಪಯುಕ್ತ ಪ್ರಾಣಿಗಳಾಗಿದ್ದುವು. ಈಗ ಯಂತ್ರಗಳು ಬಂದಿರುವುದರಿಂದ ಇವುಗಳ ಬಳಕೆ ಕಡಮೆಯಾಗಿದೆ. ಇವುಗಳ ಪ್ರಾಮುಖ್ಯತೆಯೂ ಕಡಮೆಯಾಗಿದೆ.
ಎತ್ತು ಏರಿಗೆಳೆದರೆ, ಕೋಣ ನೀರಿಗೆಳೆಯಿತು
Month : April-2015 Episode : Author : ಹಾಲಾಡಿ ಮಾರುತಿರಾವ್
Month : April-2015 Episode : Author : ಹಾಲಾಡಿ ಮಾರುತಿರಾವ್
ಎತ್ತು ಮತ್ತು ಕೋಣ ವ್ಯವಸಾಯಕ್ಕೆ ಮತ್ತು ಸಾಗಾಟಕ್ಕೆ ತುಂಬ ಉಪಯುಕ್ತ ಪ್ರಾಣಿಗಳಾಗಿದ್ದುವು. ಈಗ ಯಂತ್ರಗಳು ಬಂದಿರುವುದರಿಂದ ಇವುಗಳ ಬಳಕೆ ಕಡಮೆಯಾಗಿದೆ. ಇವುಗಳ ಪ್ರಾಮುಖ್ಯತೆಯೂ ಕಡಮೆಯಾಗಿದೆ.
Month : April-2015 Episode : Author : ಸುಭಾಷಿಣಿ ಹಿರಣ್ಯ
ತರಕಾರಿ ತನ್ನಿ.” ಚೀಲದ ತುಂಬಾ ಕ್ಯಾರೆಟ್ ಬಂತು. “ಇಷ್ಟು ಕ್ಯಾರೆಟ್ ಏನ್ಮಾಡ್ಲೀ… ಬೇರೇನೂ ಸಿಗಲಿಲ್ವೇ?” “ಅಲ್ಲಿ ಇದ್ದಿದ್ದು ಇದೊಂದೇ, ಬೇರೆಲ್ಲಾ ಒಣಗಿದ ಹಾಗಿತ್ತು, ತಂದಿದ್ದನ್ನು ಏನಾದ್ರೂ ಮಾಡು.” “ಸರಿ ಹೋಯ್ತು; ನಾಳೆ ಮುಂಜಾನೆಗೊಂದು ದೋಸೆ ಇದ್ರಿಂದಾನೇ ಮಾಡೋಣ, ಅದಕ್ಕೇನಂತೆ….” ೨ ಕಪ್ ಅಕ್ಕಿ, ಅರ್ಧ ಕಪ್ ಉದ್ದು, ೨ ಚಮಚ ಮೆಂತೆ, ೨ ಕಪ್ ಕ್ಯಾರೆಟ್ ತುರಿ – ಇಷ್ಟು ಬೇಕು ದೋಸೆಗೆ.
Month : April-2015 Episode : Author : ಸದಾಶಿವ ಎಸ್. ಸಕಲೇಶಪುರ
ಅವತ್ತು ಕಪ್ಪುಬಣ್ಣಕ್ಕೆ ಭಯಂಕರ ಕೋಪ ಬಂದಿತ್ತು. ಭಯಂಕರ ಅಂದ್ರೆ ನಖಶಿಖಾಂತ ಅಂತಾರಲ್ಲ ಅಂಥದ್ದೊಂದು ಕೋಪ ಬಂದಿತ್ತು. ಆ ಊರಿನ ಜನರಿಗೆ ಕಪ್ಪುಬಣ್ಣವೆಂದರೆ ಆಗಿಬರುತ್ತಿರಲಿಲ್ಲ. ಅವರು ಆಗಾಗ ಕಪ್ಪುಬಣ್ಣವನ್ನು ಲೇವಡಿ ಮಾಡುತ್ತಿದ್ದರು.
Month : March-2015 Episode : ಧಾರಾವಾಹಿ 3 Author : ನಾಡೋಜ ಕಮಲಾ ಹಂಪನಾ
“ಅವೆಲ್ಲವನ್ನೂ ನಾವು ಇವಳಿಗೆ ಹೇಳಿಕೊಟ್ಟಿರುವೆವು. ಆದುದರಿಂದ ಇವಳು ನಮ್ಮ ಮಗಳು” ಎಂದ ಆಚಾರ್ಯರ ಮಾತುಗಳು ಅಲ್ಲಿ ನೆರೆದಿದ್ದ ಎಲ್ಲರಿಗೂ ಸೋಜಿಗವನ್ನು ಉಂಟುಮಾಡಿದವು. ಮಾರನೆಯ ದಿವಸ ಅನ್ವಿತಿಯ ಗೆಳತಿಯರ ಗುಂಪು ಹಾಜರಾಯಿತು. ಕಥೆ ಮುಂದುವರಿಯುತ್ತಲೇ ಇದೆ. ಪಂಚಾಣುವ್ರತಗಳಿಗೆ ಅದೆಷ್ಟು ಚೆನ್ನಾಗಿ ಕವಿ ಕಥೆ ನೇಯ್ದಿದ್ದಾನೆ. ನಾಗಶ್ರೀ ನಾಗಶರ್ಮ ಬಹುದೂರ ಬಂದಿದ್ದರು. ಅಷ್ಟರಲ್ಲಿ ಒಬ್ಬ ಹೆಣ್ಣು ಮಗಳ ಕೊರಳಿಗೆ ಒಂದು ಗಂಡಸಿನ ತಲೆಯನ್ನು ಕಟ್ಟಿದ್ದಾರೆ. ಅವಳನ್ನು ತಳವಾರ ಕರೆದೊಯ್ಯುತ್ತಿದ್ದಾನೆ. ನಾಗಶ್ರೀ ಅದನ್ನು ನೋಡಿದಳು. ಭಯ ಮತ್ತು ಜುಗುಪ್ಸೆಯಿಂದ ತನ್ನ ತಂದೆಯ […]
Month : March-2015 Episode : Author : ಸುಭಾಷಿಣಿ ಹಿರಣ್ಯ
Month : March-2015 Episode : ಹನಿಮಿಂಚು 2 Author : ಭಾರತೀ ಕಾಸರಗೋಡು
Month : March-2015 Episode : Author : ಎಂ.ಎ. ಭಾಗೀರಥಿ ಹಗರಿಬೊಮ್ಮನಹಳ್ಳಿ
ಒಂದು ದೊಡ್ಡ ಕಾಡು. ಆ ಕಾಡಿನಲ್ಲಿ ಒಂದು ದೊಡ್ಡ ಬಾವಿ ಇತ್ತು. ಆ ಬಾವಿಯಲ್ಲಿ ಗಂಗದತ್ತ ಎಂಬ ಕಪ್ಪೆಯೊಂದು ವಾಸವಾಗಿತ್ತು. ಅದು ಆ ಬಾವಿಯಲ್ಲಿದ್ದ ಎಲ್ಲಾ ಕಪ್ಪೆಗಳಿಗೂ ಒಡೆಯನಾಗಿ ಮೆರೆಯುತ್ತ ಕಾಲ ಕಳೆಯುತ್ತಿತ್ತು. ಹೀಗಿರುವಾಗ ಒಮ್ಮೆ ಗಂಗದತ್ತನಿಗೆ ಉಳಿದೆಲ್ಲ ಕಪ್ಪೆಗಳೊಂದಿಗೆ ಯಾವುದೋ ಒಂದು ಸಣ್ಣ ಕಾರಣಕ್ಕೆ ಮನಸ್ತಾಪ ಉಂಟಾಯಿತು. ಮಿಕ್ಕ ಕಪ್ಪೆಗಳೆಲ್ಲ ಗಂಗದತ್ತನ ಆಜ್ಞೆಯನ್ನು ಪಾಲಿಸದೆ ತಮ್ಮ ಪಾಡಿಗೆ ತಾವು ಮನಸ್ಸಿಗೆ ಬಂದಂತೆ ನಡೆದುಕೊಳ್ಳತೊಡಗಿದವು. ಇದರಿಂದ ಒಡೆಯನಿಗೆ ಸಹಜವಾಗಿಯೇ ಸಿಟ್ಟು ಬಂದಿತು. ತನ್ನ ಮಾತನ್ನು ಕೇಳದ ಕಪ್ಪೆಗಳಿಗೆಲ್ಲ […]
Month : March-2015 Episode : ದ್ರವ್ಯ-2 Author : ಗೀತಾ ಅರವಿಂದ್
Month : March-2015 Episode : Author : ರೂಪಾ ಮಂಜುನಾಥ್ ಶಿರಸಿ
ಸಸ್ಯಶಾಸ್ತ್ರೀಯ ಹೆಸರು: ಎಬ್ರಸ್ ಪ್ರಿಕಟೋರಿಯಸ್ (Abrus precatorius) ಸಸ್ಯಕುಟುಂಬ: ಫ್ಯಾಬೇಸಿ (Fabaceae) ಕನ್ನಡದ ಇತರ ಹೆಸರುಗಳು: ಗುಂಜಿ, ಗುಂಡುಮಣಿ, ಮಧುಕವಲ್ಲಿ, ಹೌಡಿಗೆ, ಹಾಗ, ಗುಲಗಂಜಿ. ಸಂಸ್ಕೃತ: ಗುಂಜ, ಗುಂಜಾ. ಹಿಂದಿ: ಗುಂಗ್ಜ, ಗುಂಚಿ, ರತಿ, ಗುಂಜಾ, ಕರಜಿನಿ. ತಮಿಳು: ಗುಂಡುಮಣಿ, ಕುನ್ರಿಮಣಿ, ಕುಂದುಮಣಿ. ತೆಲಗು: ಗುರಿಗಿಂಜ, ಗುರುಗಿಂಚ. ಮರಾಠಿ: ಚಿರಮಿ, ರತ್ತಿ. ಗುಜರಾತಿ: ಗುಂಜಾ ಇಂಗ್ಲಿಷ್: ಕ್ರ್ಯಾಬ್ಸ್ ಐ, ಇಂಡಿಯನ್ ಲಿಕ್ವಿರೈಸ್, ಜೆಕ್ವೈರಿಟಿ.
Month : March-2015 Episode : Author : ಹಾಲಾಡಿ ಮಾರುತಿರಾವ್