ಮ್ಯೋಗ್ಲಿಂಗ್ ಡೈರಿ ಮತ್ತು ಮತಾಂತರ ಚರಿತ್ರೆ
Month : May-2023 Episode : Author :
Month : May-2023 Episode : Author :
Month : May-2023 Episode : Author :
Month : May-2023 Episode : ಕ್ಷೀರಕ್ರಾಂತಿಯ ಯಶೋಗಾಥೆ-3 Author : ಎಚ್ ಮಂಜುನಾಥ ಭಟ್
“ಮ್ಯಾನೇಜರಾಗಿ ಇಲ್ಲಿ ನನ್ನ ಕೆಲಸವೆಂದರೆ ಡೈರಿಗೆ ಹಾಲು ನೀಡುವ ರೈತರಿಗೆ ತೃಪ್ತಿಯಾಗುವಂತೆ ನಡೆದುಕೊಳ್ಳುವುದು. ಉತ್ಪಾದನೆ ಹೆಚ್ಚಿಸುವುದಕ್ಕಾಗಿ ನಾನು ರೈತರಿಗೆ ಮೂಲಸವಲತ್ತು ಒದಗಿಸಬೇಕಿತ್ತು. ಅವರಿಗೆ ಲಾಭವಾಗುವಂತೆ ಉತ್ಪಾದನೆಯನ್ನು ಹೆಚ್ಚಿಸಬೇಕಿತ್ತು. ಅವರು ಒದಗಿಸಿದ ಹಾಲನ್ನು ನಾನು ಖರೀದಿಸಲೇಬೇಕಿತ್ತು. ಇದು ರೈತರ ಬೇಡಿಕೆಗಳಿಗೆ ಸದಾ ಸ್ಪಂದಿಸುವ ಡೈರಿಯಾಗಿದೆ. ಆನಂದ್ನಂತೆಯೇ ಹೈನುಗಾರಿಕೆಯಲ್ಲಿ ಮುಂದುವರಿದ ಎಲ್ಲ ದೇಶಗಳಲ್ಲಿ ರೈತರೇ ಡೈರಿಗಳ ಮಾಲೀಕರು. ನ್ಯೂಜಿಲೆಂಡ್, ಹಾಲೆಂಡ್, ಡೆನ್ಮಾರ್ಕ್, ಅಮೆರಿಕಗಳಲ್ಲಿ ನಿಜವಾದದ್ದು ಭಾರತಕ್ಕೂ ಅನ್ವಯ ಆಗುತ್ತದೆ ಎಂಬುದನ್ನು ನಾವು ಆನಂದ್ನಲ್ಲಿ ಸಾಬೀತುಪಡಿಸಿದ್ದೇವೆ” ಎಂದು ಕುರಿಯನ್ ಪ್ರಧಾನಿ ಶಾಸ್ತ್ರಿಯವರಿಗೆ […]
Month : May-2023 Episode : Author : ವೇಮಗಲ್ ಸೋಮಶೇಖರ್
ವಿದುರಾಶ್ವತ್ಥದಲ್ಲಿ ವಿದುರನಾರಾಯಣನ ಪೂಜೆಯಲ್ಲಿ ತೊಡಗಿದ್ದ ಗರ್ಭಿಣಿ ಗೌರಮ್ಮನಿಗೆ ಗುಂಡು ಬಡಿದು ಸ್ಥಳದಲ್ಲೇ ಮಡಿದಳೆಂಬ ವಾರ್ತೆ ಎಲ್ಲೆಡೆ ಹರಡಿತು. ಈ ಹತ್ಯಾಕಾಂಡ ಕರಾಳ ಇತಿಹಾಸವನ್ನು ಸೃಷ್ಟಿಸಿತು. ಈ ಘಟನೆಯನ್ನು ಗಾಂಧಿ ಸೇರಿದಂತೆ ಹಲವು ಮಂದಿ ಹಿರಿಯ ರಾಷ್ಟ್ರೀಯ ನಾಯಕರು ಖಂಡಿಸಿದರು. ಅದರ ಬೆನ್ನಲ್ಲೇ ಶಾಲಾ-ಕಾಲೇಜುಗಳು ಮುಚ್ಚಲ್ಪಟ್ಟು ಪ್ರತಿಭಟನಾ ಮೆರವಣಿಗೆಗಳು ಚಿಕ್ಕಬಳ್ಳಾಪುರ ಸೇರಿದಂತೆ ಕೋಲಾರ ಜಿಲ್ಲೆಯಾದ್ಯಂತ ನಡೆದವು. ಚಿಕ್ಕಬಳ್ಳಾಪುರದ ಕೆ. ಸಂಪಂಗಿರಾಮಯ್ಯ, ಕೆ. ವೆಂಕಟಪ್ಪ, ಕೆ. ವೆಂಕಟಕೃಷ್ಣಪ್ಪ, ಚಿಕ್ಕಬಳ್ಳಾಪುರದ ಸಂಪತ್ಕುಮಾರನ್, ಯಲ್ದೂರು ನರಸಿಂಹಯ್ಯ, ಎ.ಸಿ. ಹನುಮಂತಯ್ಯ, ಎ. ಮುನಿಯಪ್ಪ ಮುಂತಾದವರು […]
Month : May-2023 Episode : Author : ಎಂ.ಬಿ. ಹಾರ್ಯಾಡಿ
ಪ್ರಧಾನಿ ಮೋದಿಯವರ ಚಿಂತನೆಗಳನ್ನು ತಿಳಿದವರಿಗೆ ದೀನದಯಾಳ್ ಉಪಾಧ್ಯಾಯರು ಹೇಳಿದ ‘ಅಂತ್ಯೋದಯ’ವೇ ಅವರ ಆಡಳಿತದ ಕೇಂದ್ರ ಎಂದು ತಿಳಿದಿರುತ್ತದೆ. ಜೊತೆಗೆ ಫಲಾನುಭವಿಗಳನ್ನು ಜಾತಿ-ಮತಗಳ ಆಧಾರದಲ್ಲಿ ಒಡೆಯುವುದಕ್ಕೆ ಬದಲಾಗಿ ಅವರ ನಡುವೆ ಒಗ್ಗಟ್ಟು ತರುವುದು ಇವರ ಕ್ರಮ. ಜಾತಿಯ ವಾಸ್ತವಗಳು, ಅದರಲ್ಲೂ ವಿಶೇಷವಾಗಿ ದಲಿತರು, ಹಿಂದುಳಿದವರು ಮತ್ತು ಬುಡಕಟ್ಟು ಜನರ ವಿಷಯ ಮೋದಿ ಅವರಿಗೆ ಗೊತ್ತಿಲ್ಲ ಎಂದಲ್ಲ; ಆದರೆ ಅವರು ವಿಷಯಕ್ಕೆ ಒತ್ತು ನೀಡುವ ಕ್ರಮ ಇತರರಿಗಿಂತ ಭಿನ್ನವಾದದ್ದು… ಹಿಂದುತ್ವ ಮತ್ತು ಅಭಿವೃದ್ಧಿಯ ಕ್ರಾಂತಿಯನ್ನು ಒಟ್ಟಿಗೇ ಒಯ್ಯುವುದು ಕೂಡ ಕಷ್ಟದ […]
Month : May-2023 Episode : Author : ಎಸ್.ಆರ್.ಆರ್.
ಮಾಧ್ಯಮಗಳ ಮೂಲಕ ಹೊಮ್ಮುವುದೆಲ್ಲ ಯಥಾರ್ಥವೆಂದು ಜನರು ಸ್ವೀಕರಿಸುವ ಪ್ರವೃತ್ತಿಗೆ ಹಿಂದಿನ ವರ್ಷಗಳಲ್ಲಿದ್ದಷ್ಟು ದಾಢ್ರ್ಯ ಈಗ ಉಳಿದಿಲ್ಲ. ಎಲೆಕ್ಟ್ರಾನಿಕ್ ಮಾಧ್ಯಮಗಳು ಪಡೆದುಕೊಂಡಿರುವ ವ್ಯಾಪ್ತಿಯಿಂದಾಗಿ ಈಗ ಜನರಿಗೆ ಲಭ್ಯವಿರುವ ಆಯ್ಕೆಗಳು ಹೆಚ್ಚಾಗಿವೆ. ಇದು ಒಳ್ಳೆಯ ಬೆಳವಣಿಗೆ. ಹೆಚ್ಚು ಜನರಲ್ಲಿ ಜಾಗೃತಿಯೂ ವಿಮರ್ಶನಪ್ರಜ್ಞೆಯೂ ಬೆಳೆದಲ್ಲಿ ಎಷ್ಟೊ ಆಭಾಸಗಳು ತಪ್ಪಿಯಾವು. ಅನ್ಯೋದ್ದೇಶಜನಿತ ಪ್ರತಿರೋಧಗಳಿಂದಾಗಿ ಯೋಜನೆಗಳ ವೆಚ್ಚ ಹೆಚ್ಚುವುದರಿಂದಲೂ ಅವುಗಳಿಂದ ಲಭಿಸಬಹುದಾದ ಆನುಕೂಲ್ಯಗಳು ವಿಳಂಬಗೊಳ್ಳುವುದರಿಂದಲೂ ನಷ್ಟವಾಗುವುದು ಜನರಿಗೇ ತಾನೆ. ಯಾವುದೇ ದೇಶದ ಅಭ್ಯುದಯಾಭಿಮುಖ ಪಯಣ ದೃಢವಾಗಿ ಸಾಗಬೇಕಾದರೆ ಅತ್ಯವಶ್ಯವಾಗುವ ಒಂದು ಭೂಮಿಕೆಯೆಂದರೆ ಆಧಾರಭೂತ ದೀರ್ಘಕಾಲಿಕ […]
Month : April-2023 Episode : ಕ್ಷೀರಕ್ರಾಂತಿಯ ಯಶೋಗಾಥೆ-2 Author :
Month : April-2023 Episode : Author : ಡಾ. ಬಿ. ಜನಾರ್ದನ ಭಟ್
Month : April-2023 Episode : Author : ಎಸ್.ಆರ್.ಆರ್.
ನೆಹರು–ಚರಣಸಿಂಗ್ ಸಂಪುಟದಲ್ಲಿ ಕೃಷಿ ಉಪಸಚಿವರಾಗಿಯೂ ಅನಂತರ ರಾಜ್ಯ ಸಚಿವರಾಗಿಯೂ ಕೃಷ್ಣಪ್ಪನವರು ಮಾಡಿದ ಸಾಧನೆಗಳು ಚರಿತ್ರಾರ್ಹವೆನಿಸಿದವು. ಹಾಲಿನ ಉತ್ಪಾದನೆ ಹೆಚ್ಚಬೇಕಾದುದರ ಅನಿವಾರ್ಯತೆಯನ್ನು ಮನಗಂಡು ಮಿಶ್ರತಳಿ ದನಗಳನ್ನು ಡೆನ್ಮಾರ್ಕಿನಿಂದ ತರಿಸಿದರು. ಸೀಮೆ ಹಸುಗಳನ್ನು ವಿ.ಐ.ಪಿ.ಗಳಂತೆ ವಿಶೇಷ ವಿಮಾನದಲ್ಲಿ ತರಿಸಿದುದೂ ಆ ದಿನಗಳಲ್ಲಿ ರೋಚಕ ಸುದ್ದಿಯಾಗಿತ್ತು; ಹಿಂದೆಂದೂ ಹೀಗೆ ನಡೆದಿರಲಿಲ್ಲ. ಅದರಂತೆ ಹೆಚ್ಚಿನ ಪ್ರಮಾಣದ ಉಣ್ಣೆ ನೀಡುವ ಕುರಿಗಳನ್ನು ಆಸ್ಟ್ರೇಲಿಯದಿಂದ ತರಿಸಿ ಇಲ್ಲಿಯ ರೈತರಿಗೆ ಪರಿಚಯ ಮಾಡಿಸಿದವರು ಕೃಷ್ಣಪ್ಪ. ಹೈನುಗಾರಿಕೆ, ಕುರಿಸಾಕಣೆ ಮೊದಲಾದವಕ್ಕೆ ಅವಶ್ಯವಾದ ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸಿದವರೂ ಅವರೇ. ಕರ್ನಾಟಕದಲ್ಲಿ […]
Month : April-2023 Episode : ಕ್ಷೀರಕ್ರಾಂತಿಯ ಯಶೋಗಾಥೆ-2 Author : ಎಚ್ ಮಂಜುನಾಥ ಭಟ್
ಅಮುಲ್ ಸಂಸ್ಥೆಯ ಸರ್ವತೋಮುಖ ಯಶಸ್ಸು ದೇಶಾದ್ಯಂತ ಅಲೆಗಳನ್ನು ಎಬ್ಬಿಸಿತು. ಗುಜರಾತ್ನ ಹಳ್ಳಿ ಮೂಲೆಯಿಂದ ಹಬ್ಬಿದ ಅಲೆ ಎಲ್ಲೆಡೆ ಪಸರಿಸಿತು. ‘ಆನಂದ್ ಪ್ಯಾಟರ್ನ್’ (ಮಾದರಿ) ನೋಡಲು ಜನ ಬಂದರು. ರೈತರಿಗೆ ಸಲ್ಲಬೇಕಾದ್ದನ್ನು ದಿಟ್ಟತನದಿಂದ ಪಡೆದವರೆಂದು ಕುರಿಯನ್ರನ್ನು ಗುರುತಿಸಿದರು. ಹಾಗೆ ಗುರುತಿಸಿದವರಲ್ಲಿ ಒಬ್ಬರು ೧೯೬೪ರ ಹೊತ್ತಿಗೆ ಕೇಂದ್ರದ ಜನಪ್ರಿಯ ಕೃಷಿ ಸಚಿವರಾಗಿದ್ದ ಸಿ. ಸುಬ್ರಹ್ಮಣ್ಯಮ್ ಅವರು. ದೆಹಲಿಯ ತಮ್ಮ ಕಚೇರಿಗೆ ಕರೆದ ಅವರು ಇದ್ದಕ್ಕಿದ್ದಂತೆ “ದೆಹಲಿಯ ಮಿಲ್ಕ್ ಸ್ಕೀಂನ (ಡಿಎಂಎಸ್) ಹೊಣೆಯನ್ನು ವಹಿಸಿಕೊಳ್ಳಬೇಕು” ಎಂದರು. ಕುರಿಯನ್ರಿಗೆ ಆಶ್ಚರ್ಯ. ೧೯೫೩ರ ಏಪ್ರಿಲ್ನಲ್ಲಿ […]