
ಸಪಾದ ಶತೋತ್ಸವ ಹಲವು ಭಿನ್ನ ಭಿನ್ನ ಧಾರೆಗಳಲ್ಲಿ ದಶಕಗಳುದ್ದಕ್ಕೂ ನಡೆದ ಅನ್ಯಾನ್ಯ ಪ್ರಯತ್ನಗಳ ಫಲಿತವಾಗಿ 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿತು. ಸ್ವಾತಂತ್ರ್ಯ ಪ್ರಾಪ್ತಿಗೆ ಲೋಕಮಾನ್ಯ ತಿಲಕರು, ಬಿಪಿನ ಚಂದ್ರಪಾಲ್, ಲಾಲಾ ಲಜಪತರಾಯ್, ಆ್ಯನಿ ಬೆಸೆಂಟ್, ಚಿತ್ತರಂಜನ್ದಾಸ್ ಮೊದಲಾದವರ ಕೊಡುಗೆ ಗಾಂಧಿಯವರ ಕೊಡುಗೆಯಷ್ಟೆ ಮಹತ್ತ್ವದ್ದು – ಎಂಬ ವಸ್ತುಸ್ಥಿತಿಯನ್ನು ಮರೆತಲ್ಲಿ ಇತಿಹಾಸವನ್ನು ವಿಕೃತಗೊಳಿಸಿದಂತೆ ಆಗುತ್ತದೆ. ಹಾಗೆ ಮಾಡುವುದು ಗಾಂಧಿಯವರು ನಿರಂತರ ಪ್ರತಿಪಾದಿಸಿದ ಸತ್ಯನಿಷ್ಠೆಗೇ ಅಪಚಾರ ಮಾಡಿದಂತೆ ಆಗುತ್ತದೆ. ಪೂರ್ಣ ಲೇಖನವನ್ನು PDF ನಲ್ಲಿ ಇಲ್ಲಿ ಓದಿ : https://utthana.in/?p=9260 […]