ಉತ್ತರನ ಪೌರುಷಕ್ಕಿಂತಲೂ ವಿವೇಚನೆಯೇ ಮೇಲು ಎರಡೆರಡು ಜೀವಾವಧಿ ಶಿಕ್ಷೆಗೆ ಗುರಿಯಾಗಿ, ದಿನವಿಡೀ ಎಣ್ಣೆಯ ಗಾಣಕ್ಕೆ ಹೆಗಲು ಕೊಟ್ಟು, ತಿಂಗಳುಗಟ್ಟಳೆ ಗಾಳಿ ಬೆಳಕು ಸುಳಿಯದ ಕಗ್ಗತ್ತಲ ಕೋಣೆಗಳಲ್ಲಿ ಏಕಾಂತವಾಸಕ್ಕೆ ಬಲಿಯಾಗಿ, ಹಾವು ಚೇಳುಗಳಿಂದ ಕೂಡಿದ ಸೆರೆಮನೆಯಲ್ಲಿ ಕಾಲ ಕಳೆಯುತ್ತ ಚಿತ್ರಹಿಂಸೆಯನ್ನನುಭವಿಸಿ ತತ್ತರಿಸಿದ ಅಂಡಮಾನಿನ ಕ್ರಾಂತಿಕಾರಿಗಳನ್ನು ಬ್ರಿಟಿಷ್ ಸರಕಾರದೆದುರು ಕಾಲೂರಿ ಕ್ಷಮಾದಾನಕ್ಕಾಗಿ ಮೊರೆಯಿಟ್ಟ ಹೇಡಿಗಳೆಂದು ಹೀಗಳೆಯುವವರು, ಅದೇ ಸಮಯದಲ್ಲಿ ಅಂಡಮಾನಿನ ‘ನರಕಸದೃಶ’ದ ಲವಲೇಶವೂ ಅಲ್ಲದ ರಾಜಸಂಸ್ಥಾನದ ಸೆರೆಮನೆಯಲ್ಲಿ ತತ್ತರಿಸಿದ ಕಥೆಗೂ ರಮ್ಯತೆಯ ಲೇಪನ ಕೊಟ್ಟು ತನ್ನ ಸಾಹಸವನ್ನು ಬಣ್ಣಿಸುತ್ತಾರೆ. ಜವಾಹರರಾಗಲಿ […]
ನೆಹರುರವರನ್ನು ನಡುಗಿಸಿದ ನಭ
Month : October-2024 Episode : Author : ಬಿ.ಪಿ. ಪ್ರೇಮಕುಮಾರ್