![ಆರ್ಯಧರ್ಮದ ಹುತಾತ್ಮ ಪಂಡಿತ ಲೇಖರಾಮ್](https://utthana.in/wp-content/uploads/2024/04/2_Utthana-FEB-2024-final-36-copy-150x150.jpg)
ಹಳ್ಳಿಯೊಂದರಲ್ಲಿ ಜನಿಸಿ ಅಲ್ಲಿಯೇ ಶಿಕ್ಷಣ ಪಡೆದಿದ್ದ ಲೇಖರಾಮ್, ಆಂಗ್ಲ ಶಿಕ್ಷಣದಿಂದ ವಂಚಿತರಾಗಿದ್ದರಲ್ಲದೆ ಲಾಹೋರ್ನಂತಹ ಸಾಮಾಜಿಕ ಕ್ರಾಂತಿಯ ತವರೂರನ್ನು ಕಂಡಿರಲಿಲ್ಲ. ಆದರೆ ಪರ್ಶಿಯನ್ ಮತ್ತು ಅರಬ್ಬೀ ಭಾಷೆಗಳಲ್ಲಿ ತಮಗಿದ್ದ ಪಾಂಡಿತ್ಯವನ್ನು ಮುಂದಿನ ದಿನಗಳಲ್ಲಿ ಬಹಳ ಪರಿಣಾಮಕಾರಿಯಾಗಿ ಪ್ರಯೋಗಿಸುವಲ್ಲಿ ಸಫಲರಾಗುತ್ತಾರೆ. ೧೮೮೦ರಲ್ಲಿ ಅಜ್ಮೇರದಲ್ಲಿ ಸ್ವಾಮಿ ದಯಾನಂದ ಸರಸ್ವತಿಯವರನ್ನು ಭೇಟಿ ಮಾಡುವ ಲೇಖರಾಮ್ ಆನಂತರದಲ್ಲಿ ಆರ್ಯಸಮಾಜದ ಒಬ್ಬ ನಿಷ್ಠಾವಂತ ಕಟ್ಟಾಳಾಗಿ ಪರಿವರ್ತಿತರಾಗುತ್ತಾರೆ. ದಯಾನಂದ ಸರಸ್ವತಿ ಮತ್ತು ಗುರುದತ್ ಮೊದಲಾದವರ ಗುರಿ ಸಾಂಪ್ರದಾಯಿಕ ಹಿಂದು ಮತ್ತು ಕ್ರಿಸ್ತ ಪಾದ್ರಿಗಳಾದರೆ ಪಂಡಿತ ಲೇಖರಾಮ್ ಮಾತ್ರ […]